ಸಿದ್ಧಾಪುರ : ಹೆಂಡತಿ ಮೈಮೇಲೆ ಪೆಟ್ರೋಲ್ ಹಾಕಿ ಬೆಂಕಿ ಹಚ್ಚಿದ ಪತಿ ಕಳೆನಾಶಕ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ತಾಲೂಕಿನ ಕಾನಗೋಡ ಗ್ರಾಮದ ಗಣೇಶನಗರದಲ್ಲಿ ನಡೆದಿದೆ.ಕಾನಗೋಡ ಗ್ರಾಮದ ಗಣೇಶನಗರದ ಗುತ್ಯಾ ಸಣ್ಣಹುಡುಗ ಚೆನ್ನಯ್ಯ (56) ತನ್ನ ಪತ್ನಿಗೆ ಬೆಂಕಿ ಹಚ್ಚಿ ತಾನು ಆತ್ಮಹತ್ಯೆಗೆ ಯತ್ನಿಸಿದ ಆರೋಪಿ, ಈತ ಪ್ರತಿ ದಿನ ಸಾರಾಯಿ ಕುಡಿದು ತನ್ನ ಹೆಂಡತಿ ಶ್ರೀಮತಿ ರೇಣುಕಾ ಜೊತೆ ಜಗಳ ಮಾಡುತ್ತಿದ್ದು ಶುಕ್ರವಾರ ಸಂಜೆ 4.30ರ ವೆಳಗೆ ತನ್ನ … [Read more...] about ಪತ್ನಿಗೆ ಬೆಂಕಿ ಹಚ್ಚಿ ಕಳೆನಾಶಕ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಪತಿ ಆಸ್ಪತ್ರೆಗೆ
SIDDAPURA
ಅಮೇರಿಕಾದಲ್ಲಿ ಪಲ್ಲವಿ ಹೆಗಡೆ ನಿಧನ
ಸಿದ್ದಾಪುರ : ತಾಲೂಕಿನ ಗಡಿಭಾಗದ ಕಲಗಾರಿನ ಪಲ್ಲವಿ ಪ್ರಸಾದ ಹೆಗಡೆ ( 33 ) ಹೃದಯ ಸ್ತಂಭನದಿಂದ ನಿಧನರಾಗಿದ್ದಾರೆ . ಪುಟ್ಟ ಮಗ , ಪತಿ ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ .ಇಂಜನಿಯರಿಂಗ್ ಪದವೀಧರೆಯಾದ ಅವರು ಇನ್ಫೋಸಿಸ್ನಲ್ಲಿ ಉದ್ಯೋಗದ ಲ್ಲಿರುವ ಪತಿಯ ಜೊತೆಗಿರಲು ಕಳೆದ ತಿಂಗಳು ಅಮೇರಿಕಕ್ಕೆ ತೆರಳಿದ್ದರು .ಮೂರು ದಿನದಲ್ಲಿ ಮೃತ ದೇಹ ಭಾರತಕ್ಕೆ ತಲುಪಲಿದ್ದು , ನಂತರ ಸ್ವಗ್ರಾಮದಲ್ಲಿ ಅಂತ್ಯ ಸಂಸ್ಕಾರ ನಡೆಯುತ್ತದೆ ಎಂದು ಮಾವ ಶ್ರೀಧರ … [Read more...] about ಅಮೇರಿಕಾದಲ್ಲಿ ಪಲ್ಲವಿ ಹೆಗಡೆ ನಿಧನ
ಪೆಟ್ರೋಲ್ ಬಂಕ್ನಿಂದ 41 ಸಾವಿರ ರೂ. ಎಗರಿಸಿದ ಕಳ್ಳ!!
ಸಿದ್ದಾಪುರ: ಇಲ್ಲಿನ ನಿಸರ್ಗ ಪೆಟ್ರೋಲ್ ಬಂಕ್ನಲ್ಲಿ ಭಾನುವಾರ ಸಂಜೆ ಕೇರಳ ನೋಂದಣಿ ಸಂಖ್ಯೆ ಹೊಂದಿರುವ ಕಾರಿನಲ್ಲಿ ಬಂದ ವ್ಯಕ್ತಿಯೊಬ್ಬ ಸಿಬ್ಬಂದಿಗಳನ್ನು ಯಾಮಾರಿಸಿ ರೂ .41 ಸಾವಿರ ನಗದು ಲಪಟಾಯಿಸಿಕೊಂಡು ಹೋದ ಘಟನೆ ನಡೆದಿದೆ.ಇಂಗ್ಲಿಷ್ನಲ್ಲಿ ಮಾತನಾಡುತ್ತಿದ್ದ ವ್ಯಕ್ತಿಯು ವಿದ್ಯಾವಂತ ಮತ್ತು ಇದೆ ಸುಸಂಸ್ಕೃತನಂತೆ ವರ್ತಿಸುತ್ತಿದ್ದ. ಪಂಪ ಅಟೆಂಡರ್ನ ಆತ್ಮೀಯವಾಗಿ ವರ್ತಿಸಿ ಅವನ ಡ್ರಾವರ್ನಿಂದ ಕೆಲವಷ್ಟು ಹಣ ಎತ್ತಿದ್ದಾನೆ. ಆನಂತರ … [Read more...] about ಪೆಟ್ರೋಲ್ ಬಂಕ್ನಿಂದ 41 ಸಾವಿರ ರೂ. ಎಗರಿಸಿದ ಕಳ್ಳ!!
ಚಲಿಸುತ್ತಿದ್ದ ಕಾರಿನ ಮೇಲೆ ತುಂಡಾಗಿ ಬಿದ್ದ ವಿದ್ಯತ್ ತಂತಿ
ಸಿದ್ದಾಪುರ : ಚಲಿಸುತ್ತಿದ್ದ ಮಾರುತಿ ಓಮ್ನಿ ಕಾರಿನ ಮೇಲೆ ವಿದ್ಯತ್ ತಂತಿ ತುಂಡಾಗಿ ಬಿದ್ದಿದ್ದು, ಕಾರಿನಲ್ಲಿದ್ದ ಸುಬಾಸ್ ಹೆಗಡೆ ಕವೆಲಕೊಪ್ಪ ಅದೃಷ್ಟವಶಾತ್ ಪ್ರಣಾಪಾಯದಿಂದ ಪಾರಾದ ಘಟನೆ ತಾಲೂಕಿನ ಕವಲಕೊಪ್ಪ ಹತ್ತಿರ ಬುಧವಾರ ನಡೆದಿದೆ.ರಸ್ತೆಯ ಪಕ್ಕದಲ್ಲಿಯೇ ಹಾದು ಹೋಗಿರುವ ವಿದ್ಯತ್ ತಂತಿ ಇದಾಗಿದ್ದು, ವಿದ್ಯತ್ ತಂತಿ ಬೀಳುವಾಗ ತುಂಡಾಗಿದ್ದರಿAದ ಯಾವುದೇ ಅವಘಡ ಸಂಭವಿಸಿಲ್ಲ. … [Read more...] about ಚಲಿಸುತ್ತಿದ್ದ ಕಾರಿನ ಮೇಲೆ ತುಂಡಾಗಿ ಬಿದ್ದ ವಿದ್ಯತ್ ತಂತಿ
ಜೇನು ಕೃಷಿಯಿಂದ ತೋಟಗಾರಿಕೆ ಉತ್ಪನ್ನಗಳ ಗುಣಪಟ್ಟ ಹೆಚ್ಚಿಸಬಹುದು : ಕಾಗೇರಿ
ಸಿದ್ದಾಪುರ : ರೈತರು ಜೇನುಕೃಷಿ ಕೈಗೊಳ್ಳುವುದರಿಂದ ಹೆಚ್ಚುವರಿ ಆಧಾಯವಲ್ಲದೇ, ತೋಟಗಾರಿಕೆ ಉತ್ಪನ್ನಗಳ ಪ್ರಮಾಣ ಮತ್ತು ಗುಣಪಟ್ಟ ಹೆಚ್ಚಿಸಬಹುದಾಗಿದೆ ಎಂದು ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದರು.ಅವರು 2022-23ನೇ ಸಾಲಿನ ಮಧವನ ಮತ್ತು ಜೇನುಗಾರಿಕೆ ಅಭಿವೃದ್ದಿ ಯೋಜನೆ ಅಡಿಯಲ್ಲಿ ತೋಟಗಾರಿಕೆ ಇಲಾಖೆಯಿಂದ 42 ರೈತ ಫಲಾನುಭವಿಗಳಿಗೆ ಜೇನುತುಪ್ಪ ತೆಗೆಯುವ ಯಂತ್ರವನ್ನು ಶೇ 75 ರ ಸಹಾಯಧನದಲ್ಲಿ ವಿತರಿಸಿ … [Read more...] about ಜೇನು ಕೃಷಿಯಿಂದ ತೋಟಗಾರಿಕೆ ಉತ್ಪನ್ನಗಳ ಗುಣಪಟ್ಟ ಹೆಚ್ಚಿಸಬಹುದು : ಕಾಗೇರಿ