ಸಿದ್ದಾಪುರ : ರೈತರು ಜೇನುಕೃಷಿ ಕೈಗೊಳ್ಳುವುದರಿಂದ ಹೆಚ್ಚುವರಿ ಆಧಾಯವಲ್ಲದೇ, ತೋಟಗಾರಿಕೆ ಉತ್ಪನ್ನಗಳ ಪ್ರಮಾಣ ಮತ್ತು ಗುಣಪಟ್ಟ ಹೆಚ್ಚಿಸಬಹುದಾಗಿದೆ ಎಂದು ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದರು.ಅವರು 2022-23ನೇ ಸಾಲಿನ ಮಧವನ ಮತ್ತು ಜೇನುಗಾರಿಕೆ ಅಭಿವೃದ್ದಿ ಯೋಜನೆ ಅಡಿಯಲ್ಲಿ ತೋಟಗಾರಿಕೆ ಇಲಾಖೆಯಿಂದ 42 ರೈತ ಫಲಾನುಭವಿಗಳಿಗೆ ಜೇನುತುಪ್ಪ ತೆಗೆಯುವ ಯಂತ್ರವನ್ನು ಶೇ 75 ರ ಸಹಾಯಧನದಲ್ಲಿ ವಿತರಿಸಿ … [Read more...] about ಜೇನು ಕೃಷಿಯಿಂದ ತೋಟಗಾರಿಕೆ ಉತ್ಪನ್ನಗಳ ಗುಣಪಟ್ಟ ಹೆಚ್ಚಿಸಬಹುದು : ಕಾಗೇರಿ
SIDDAPURA
ಜಾನುವಾರು ಅಕ್ರಮ ಸಾಗಾಟ : ಓರ್ವನ ಬಂಧನ
ಸಿದ್ದಾಪುರ : ಎರಡು ಹೋರಿಗಳನ್ನು ಹಿಂಸಾತ್ಮಕವಾಗಿ ಯಾವುದೇ ಪರವಾನಿಗೆ ಇಲ್ಲದೇ ಸಾಗಿಸುತ್ತಿರುವಾಗ ಆರೋಪಿಯೊಂದಿಗೆ ವಾಹನ ಹಾಗೂ ಜಾನುವಾರುಗಳನ್ನು ಸ್ಥಳೀಯ ಠಾಣೆಯ ಪೊಲೀಸರು ಶುಕ್ರವಾರ ರಾತ್ರಿ ವಶಕ್ಕೆ ತೆಗೆದುಕೊಂಡಿದ್ದಾರೆ.ತಾಲೂಕಿನ ಅವರಗುಪ್ಪಾದ ಚೇತನಕುಮಾರ ರವಿವೀರ ನಾಯ್ಕ ಅಕ್ರಮವಾಗಿ ಜಾನುವಾರುಗಳನ್ನು ಬೊಲೆರೋ ಪಿಕ್ ಅಪ್ ವಾಹನದಲ್ಲಿ ಸಾಗಾಟ ಮಾಡುತ್ತಿರುವಾಗ ಬಿಳಗಿ ಮಾರಿಕಾಂಬಾ ಸರ್ಕಲ್ ಹತ್ತಿರ ಪತ್ತೆಮಾಡಲಾಗಿದ್ದು ಬಿಳಗಿ ಹೊಸಮಂಜುವಿನ … [Read more...] about ಜಾನುವಾರು ಅಕ್ರಮ ಸಾಗಾಟ : ಓರ್ವನ ಬಂಧನ
ಮಹಿಳೆ ಕಣ್ಮರೆ: ದೂರು
ಸಿದ್ದಾಪುರ: ತಾಲೂಕಿನ ಕಾನಸೂರು ಸಮೀಪದ ಗಿರಗಡ್ಡೆ ಬಳಿಯ ಈರಗೊಪ್ಪದಿಂದ ಸೀಮಾ ರಾಜು ನಾಯ್ಕ (28) ಎಂಬ ವಿವಾಹಿತ ಮಹಿಳೆ ಕಾಣೆಯಾಗಿರುವ ಬಗ್ಗೆ ಠಾಣೆಯಲ್ಲಿ ದೂರು ದಾಖಲಾಗಿದೆ.ಮಕ್ಕಳನ್ನು ನೋಡಿಕೊಂಡು ಮನೆ ಕೆಲಸ ಮಾಡಿಕೊಂಡು ಇದ್ದ ಈಕೆ ಮೇ 7 ರ ಬೆಳಗ್ಗೆ 11 ಗಂಟೆಗೆ ಇಲ್ಲಿಯೇ ಹೋಗಿ ಬರುತ್ತೇನೆಂದು ಮಕ್ಕಳಿಗೆ ಹೇಳಿ ಬಟ್ಟೆ ಹಾಗೂ ಮೊಬೈಲ್ ತೆಗೆದುಕೊಂಡು ಹೋದವಳು ಮನೆಗೆ ಬಾರದೆ ನಾಪತ್ತೆಯಾಗಿದ್ದಾಳೆಂದು ದೂರಿನಲ್ಲಿ ತಿಳಿಸಲಾಗಿದೆ. … [Read more...] about ಮಹಿಳೆ ಕಣ್ಮರೆ: ದೂರು
ವಾಹನ ಬಡಿದು ಜಿಂಕೆ ಸಾವು
ಸಿದ್ದಾಪುರ : ತಾಲೂಕಿನ ಸಿದ್ದಾಪುರ ಶಿರಸಿ ರಸ್ತೆಯ ಹಲಗಡಿಕೊಪ್ಪದ ಹತ್ತಿರ ಮಂಗಳವಾರ ಯಾವುದೋ ವಾಹನ ಬಡಿದು ಜಿಂಕೆಯೊAದು ಮೃತಪಟ್ಟಿದ್ದುಉಪಅರಣ್ಯ ಸಂರಕ್ಷಾಧಿಕಾರಿ ಎಸ್. ಜಿ. ಹೆಗಡೆ, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಸಿ. ಎನ್. ಹರೀಶ ಅವರುಗಳ ಮಾರ್ಗದರ್ಶನದಂತೆ ವಲಯ ಅರಣ್ಯಾಧಿಕಾರಿ ಶಿವಾನಂದ ನಿಂಗಾಣಿ, ಉಪವಲಯ ಅರಣ್ಯಾಧಿಕಾರಿ ಮಂಜುನಾಥ ಚಿನ್ನಣ್ಣವರ ಹಾಗೂ ಸಿಬ್ಬಂದಿಗಳು ಪಶುಸಂಗೋಪನಾ ಇಲಾಖೆಯ ಅಧಿಕಾರಿಗಳಿಂದ ಮರಣೋತ್ತರ ಪರೀಕ್ಷೆ … [Read more...] about ವಾಹನ ಬಡಿದು ಜಿಂಕೆ ಸಾವು
ಅಂದರ್ ಬಾಹರ್ ಇಸ್ಪೀಟ್ ಆಟ ; ಆರು ಜನರ ಬಂಧನ
ಸಿದ್ದಾಪುರ : ತಾಲೂಕಿನ ತಂಡಾಗುAಡಿಯಲ್ಲಿ ಅಂದರ್ ಬಾಹರ್ ಇಸ್ಪೀಟ್ ಆಟದಲ್ಲಿ ನಿರತರಾಗಿದ್ದ ತಂಡದ ಮೇಲೆ ಹಠಾತ್ ದಾಳಿ ನಡೆಸಿದ ಸ್ಥಳೀಯ ಠಾಣೆಯ ಪಿಎಸ್ಐ ಎಂ.ಜಿ. ಕುಂಬಾರ ಹಾಗೂ ಸಿಬ್ಬಂದಿಗಳು ಆಟದಲ್ಲಿ ನಿರತರಾಗಿದ್ದ ಮಂಜುನಾಥ ಮಾಸ್ತಾö್ಯ ಗೌಡ, ಮಹಾಬಲೇಶ್ವರ ರಾಮಾ ಗೌಡ, ಪರಮೇಶ್ವರ ಗಣಪತಿ ಗೌಡ, ಶಿವರಾಮ ನಾಗು ಗೌಡ, ರಾಜಕುಮಾರ ಮಸ್ತಾö್ಯ ಗೌಡ, ಅಣ್ಣಪ್ಪ ಲಕ್ಷö್ಮಣ ಗೌಡ ಇವರುಗಳನ್ನು ಹಾಗೂ ನಗದು 3500 ರೂ. 4 ಮೊಬೈಲ್ಗಳು, ಮೂರು ಮೋಟಾರ್ ಸೈಕಲ್ಗಳನ್ನು ವಶಕ್ಕೆ … [Read more...] about ಅಂದರ್ ಬಾಹರ್ ಇಸ್ಪೀಟ್ ಆಟ ; ಆರು ಜನರ ಬಂಧನ