ಸಿದ್ದಾಪುರ : ತಾಲೂಕಿನ ಸೋವಿನಕೊಪ್ಪ ಗ್ರಾ.ಪಂ ವ್ಯಾಪ್ತಿಯ ಹಾವಿನಬೀಳು ಗ್ರಾಮದ ಹೆಮಜೆನಿಯಲ್ಲಿ ಬಾಲಕನ ಸಮಯಪ್ರಜ್ಞೆಯಿಂದಗಿ ಭಾರಿ ಅಗ್ನಿ ದುರಂತವೊAದು ತಪ್ಪಿದೆ.2 ಹುಲ್ಕುತ್ರಿ ಶಾಲೆಯ 3 ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ 9 ವರ್ಷದ ಬಾಲಕ ಸಮರ್ಥ ವೆಂಕಟ್ರಮಣ ಗೌಡ ಶಾಲೆಯಲ್ಲಿ ಗಾಂಧೀ ಜಯಂತಿ ನಿಮಿತ್ತ ನಡೆದ ಶ್ರಮದಾನವನ್ನು ಮುಗಿಸಿ, ಮನೆಗೆ ತೆರಳಿದ್ದಾನೆ.ಮನೆ ಸಮೀಪಿಸುತ್ತಿದ್ದಂತೆ ತಮ್ಮ ಮನೆಯ ಸುತ್ತ … [Read more...] about ಹೊತ್ತಿ ಉರಿಯುತ್ತಿದ್ದ ಕೊಟ್ಟಿಗೆ ಮನೆಯಲ್ಲಿನ ಬೆಂಕಿ ನಂದಿಸಿದ ಬಾಲಕ
SIDDAPURA
ಅವಳಿ ಕರುಗಳ ಜನನ
ಸಿದ್ದಾಪುರ : ತಾಲೂಕಿನ ಇಟಗಿ ಹತ್ತಿರದ ಹೊನ್ನೆಮಡಿಕೆಯ ಗಜಾನನ ಚಿದಂಬರ ಹೆಗಡೆ ಇವರು ಸಾಕಿದ ಗೋರ್ ತಳಿಯ ಆಕಳು ಗುರುವಾರ ಅವಳಿ ಗಂಡು ಕರುಗಳಿಗೆ ಜನ್ಮ ನೀಡಿದ್ದು ತಾಯಿ ಹಾಗೂ ಕರುಗಳು ಕ್ಷೇಮದಿಂದಿರುವುದಾಗಿ ತಿಳಿದುಬಂದಿದೆ … [Read more...] about ಅವಳಿ ಕರುಗಳ ಜನನ
ನನ್ನ ನೆಚ್ಚಿನ ಸ್ವಾತಂತ್ರ್ಯ ಹೋರಾಟಗಾರ#ಸ್ವಾಮಿ ವಿವೇಕಾನಂದರ#ಭಾಷಣ ಸ್ಪರ್ಧೆ-2021
ಸ್ಪರ್ಧಿಯ ಸಂಖ್ಯೆ ( Contestant Number) -13ತಾಲ್ಲೂಕು ; ಸಿದ್ದಾಪುರ (Siddapuraವಿಡಿಯೋ ಕಳುಹಿಸಲು ಪ್ರಾರಂಭ ದಿನಾಂಕ 15/8/2021 ರಿಂದ-31-08-2021 ರವರೆಗೆ ಕಳುಹಿಸ ಬಹುದುಸುದ್ದಿಗಾಗಿ ಗ್ರುಪ್ ಸೇರಲು ಈ ಲಿಂಕ್ ಒತ್ತಿ ; Join our whatsapp groupಮಾಹಿತಿಗಾಗಿ ಈ ಕೆಳಗಿನ ಲಿಂಕ್ ಗೆ ಕ್ಲಿಕ್ ಮಾಡಿ … [Read more...] about ನನ್ನ ನೆಚ್ಚಿನ ಸ್ವಾತಂತ್ರ್ಯ ಹೋರಾಟಗಾರ#ಸ್ವಾಮಿ ವಿವೇಕಾನಂದರ#ಭಾಷಣ ಸ್ಪರ್ಧೆ-2021
ಹೆಗ್ಗರಣಿ ಸೇವಾ ಸಹಕಾರಿ ಸಂಘದಲ್ಲಿಆಧಾರ ಕಾರ್ಡ್ ತಿದ್ದುಪಡಿ
ಸಿದ್ದಾಪುರ ತಾಲೂಕಿನ ಹೆಗ್ಗರಣಿಸೇವಾ ಸಹಕಾರಿ ಸಂಘದಲ್ಲಿಆ.23 ಹಾಗೂ 24ರಂದುಬೆಳಗ್ಗೆ 9.30ರಿಂದ ಸಂಜೆ4.30ರವರೆಗೆ ಆಧಾರ ಕಾರ್ಡ್ತಿದ್ದುಪಡಿ ನಡೆಯಲಿದೆ.ಆಧಾರ್ ಕಾರ್ಡ್ಗೆಸಂಬಂಧಿ ಸಿದ ಎಲ್ಲ ತಿದ್ದುಪಡಿ ಹಾಗೂ ಹೊಸ ಆಧಾರ್ ಕಾರ್ಡ್ ಮಾಡಿಕೊಡಲಾಗುತ್ತದೆ. ಹೆಚ್ಚಿನಮಾಹಿತಿಗಾಗಿ 08389295055ಕ್ಕೆ ಸಂಪರ್ಕಿಸುವಂತೆಹೆಗ್ಗರಣಿ ಸೇವಾ ಸಹಕಾರಿ ಸಂಘ ಪ್ರಕಟಣೆಯಲ್ಲಿತಿಳಿಸಿದೆ. … [Read more...] about ಹೆಗ್ಗರಣಿ ಸೇವಾ ಸಹಕಾರಿ ಸಂಘದಲ್ಲಿಆಧಾರ ಕಾರ್ಡ್ ತಿದ್ದುಪಡಿ
ಪ್ರಥಮ ರ್ಯಾಂಕ್ ಪಡೆದ ಹೇಮಾಗೆ ಸಮ್ಮಾನ
ಸಿದ್ದಾಪುರ : ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ರಾಜ್ಯಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದ ಪ್ರಶಾಂತಿ ಪ್ರೌಢಶಾಲೆಯ ವಿದ್ಯಾರ್ಥಿನಿ ಹೇಮ ಉಮೇಶ ಹೆಗಡೆ ಅವರನ್ನು ಹೊಸೂರಿನ ಶ್ರೀ ಸೇವಾ ಸಂಕಲ್ಪ ಟ್ರಸ್ಟ ಮೂಲಕ ಸಮ್ಮಾನಿಸಿಅಭಿನಂದಿಸಲಾಯಿತು. ಹೇಮಳಾ ಪಾಲಕರು ಶಿಕ್ಷಕಿ ಸುಮಿತ್ರಾ ಶೇಟ್, ಶ್ರೀ ಶ್ರೀ ಸೇವಾ ಸಂಕಲ್ಪ ಟ್ರಸ್ಟನ ಪಿ.ಬಿ.ಹೊಸೂರ, ಶ್ರೀಮತಿ ಕಾವ್ಯಾ ಹೊಸೂರ ಪಾಲ್ಗೊಂಡಿದ್ದರು. … [Read more...] about ಪ್ರಥಮ ರ್ಯಾಂಕ್ ಪಡೆದ ಹೇಮಾಗೆ ಸಮ್ಮಾನ