• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

SIDDAPURA

ಹೊತ್ತಿ ಉರಿಯುತ್ತಿದ್ದ ಕೊಟ್ಟಿಗೆ ಮನೆಯಲ್ಲಿನ ಬೆಂಕಿ ನಂದಿಸಿದ ಬಾಲಕ

October 6, 2021 by Deepika Leave a Comment

ಸಿದ್ದಾಪುರ : ತಾಲೂಕಿನ ಸೋವಿನಕೊಪ್ಪ ಗ್ರಾ.ಪಂ ವ್ಯಾಪ್ತಿಯ ಹಾವಿನಬೀಳು ಗ್ರಾಮದ ಹೆಮಜೆನಿಯಲ್ಲಿ ಬಾಲಕನ ಸಮಯಪ್ರಜ್ಞೆಯಿಂದಗಿ ಭಾರಿ ಅಗ್ನಿ ದುರಂತವೊAದು ತಪ್ಪಿದೆ.2 ಹುಲ್ಕುತ್ರಿ ಶಾಲೆಯ 3 ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ 9 ವರ್ಷದ ಬಾಲಕ ಸಮರ್ಥ ವೆಂಕಟ್ರಮಣ ಗೌಡ ಶಾಲೆಯಲ್ಲಿ ಗಾಂಧೀ ಜಯಂತಿ ನಿಮಿತ್ತ ನಡೆದ ಶ್ರಮದಾನವನ್ನು ಮುಗಿಸಿ, ಮನೆಗೆ ತೆರಳಿದ್ದಾನೆ.ಮನೆ ಸಮೀಪಿಸುತ್ತಿದ್ದಂತೆ ತಮ್ಮ ಮನೆಯ ಸುತ್ತ … [Read more...] about ಹೊತ್ತಿ ಉರಿಯುತ್ತಿದ್ದ ಕೊಟ್ಟಿಗೆ ಮನೆಯಲ್ಲಿನ ಬೆಂಕಿ ನಂದಿಸಿದ ಬಾಲಕ

ಅವಳಿ ಕರುಗಳ ಜನನ

September 5, 2021 by Deepika Leave a Comment

ಸಿದ್ದಾಪುರ : ತಾಲೂಕಿನ ಇಟಗಿ ಹತ್ತಿರದ ಹೊನ್ನೆಮಡಿಕೆಯ ಗಜಾನನ ಚಿದಂಬರ ಹೆಗಡೆ ಇವರು ಸಾಕಿದ ಗೋರ್ ತಳಿಯ ಆಕಳು ಗುರುವಾರ ಅವಳಿ ಗಂಡು ಕರುಗಳಿಗೆ ಜನ್ಮ ನೀಡಿದ್ದು ತಾಯಿ ಹಾಗೂ ಕರುಗಳು ಕ್ಷೇಮದಿಂದಿರುವುದಾಗಿ ತಿಳಿದುಬಂದಿದೆ … [Read more...] about ಅವಳಿ ಕರುಗಳ ಜನನ

ನನ್ನ ನೆಚ್ಚಿನ ಸ್ವಾತಂತ್ರ್ಯ ಹೋರಾಟಗಾರ#ಸ್ವಾಮಿ ವಿವೇಕಾನಂದರ#ಭಾಷಣ ಸ್ಪರ್ಧೆ-2021

August 25, 2021 by Sachin Hegde Leave a Comment

ಸ್ಪರ್ಧಿಯ ಸಂಖ್ಯೆ ( Contestant Number) -13ತಾಲ್ಲೂಕು ; ಸಿದ್ದಾಪುರ (Siddapuraವಿಡಿಯೋ ಕಳುಹಿಸಲು ಪ್ರಾರಂಭ ದಿನಾಂಕ 15/8/2021 ರಿಂದ-31-08-2021 ರವರೆಗೆ ಕಳುಹಿಸ ಬಹುದುಸುದ್ದಿಗಾಗಿ  ಗ್ರುಪ್ ಸೇರಲು ಈ ಲಿಂಕ್ ಒತ್ತಿ  ;  Join our whatsapp groupಮಾಹಿತಿಗಾಗಿ ಈ ಕೆಳಗಿನ  ಲಿಂಕ್ ಗೆ ಕ್ಲಿಕ್ ಮಾಡಿ … [Read more...] about ನನ್ನ ನೆಚ್ಚಿನ ಸ್ವಾತಂತ್ರ್ಯ ಹೋರಾಟಗಾರ#ಸ್ವಾಮಿ ವಿವೇಕಾನಂದರ#ಭಾಷಣ ಸ್ಪರ್ಧೆ-2021

ಹೆಗ್ಗರಣಿ ಸೇವಾ ಸಹಕಾರಿ ಸಂಘದಲ್ಲಿಆಧಾರ ಕಾರ್ಡ್ ತಿದ್ದುಪಡಿ

August 22, 2021 by Sachin Hegde Leave a Comment

ಸಿದ್ದಾಪುರ ತಾಲೂಕಿನ ಹೆಗ್ಗರಣಿಸೇವಾ ಸಹಕಾರಿ ಸಂಘದಲ್ಲಿಆ.23 ಹಾಗೂ 24ರಂದುಬೆಳಗ್ಗೆ 9.30ರಿಂದ ಸಂಜೆ4.30ರವರೆಗೆ ಆಧಾರ ಕಾರ್ಡ್ತಿದ್ದುಪಡಿ ನಡೆಯಲಿದೆ.ಆಧಾರ್ ಕಾರ್ಡ್‍ಗೆಸಂಬಂಧಿ ಸಿದ ಎಲ್ಲ ತಿದ್ದುಪಡಿ ಹಾಗೂ ಹೊಸ ಆಧಾರ್ ಕಾರ್ಡ್ ಮಾಡಿಕೊಡಲಾಗುತ್ತದೆ. ಹೆಚ್ಚಿನಮಾಹಿತಿಗಾಗಿ 08389295055ಕ್ಕೆ ಸಂಪರ್ಕಿಸುವಂತೆಹೆಗ್ಗರಣಿ ಸೇವಾ ಸಹಕಾರಿ ಸಂಘ ಪ್ರಕಟಣೆಯಲ್ಲಿತಿಳಿಸಿದೆ. … [Read more...] about ಹೆಗ್ಗರಣಿ ಸೇವಾ ಸಹಕಾರಿ ಸಂಘದಲ್ಲಿಆಧಾರ ಕಾರ್ಡ್ ತಿದ್ದುಪಡಿ

ಪ್ರಥಮ ರ‍್ಯಾಂಕ್ ಪಡೆದ ಹೇಮಾಗೆ ಸಮ್ಮಾನ

August 14, 2021 by Deepika Leave a Comment

ಸಿದ್ದಾಪುರ : ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ರಾಜ್ಯಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದ ಪ್ರಶಾಂತಿ ಪ್ರೌಢಶಾಲೆಯ ವಿದ್ಯಾರ್ಥಿನಿ ಹೇಮ ಉಮೇಶ ಹೆಗಡೆ ಅವರನ್ನು ಹೊಸೂರಿನ ಶ್ರೀ ಸೇವಾ ಸಂಕಲ್ಪ ಟ್ರಸ್ಟ ಮೂಲಕ ಸಮ್ಮಾನಿಸಿಅಭಿನಂದಿಸಲಾಯಿತು. ಹೇಮಳಾ ಪಾಲಕರು ಶಿಕ್ಷಕಿ ಸುಮಿತ್ರಾ ಶೇಟ್, ಶ್ರೀ ಶ್ರೀ ಸೇವಾ ಸಂಕಲ್ಪ ಟ್ರಸ್ಟನ ಪಿ.ಬಿ.ಹೊಸೂರ, ಶ್ರೀಮತಿ ಕಾವ್ಯಾ ಹೊಸೂರ ಪಾಲ್ಗೊಂಡಿದ್ದರು. … [Read more...] about ಪ್ರಥಮ ರ‍್ಯಾಂಕ್ ಪಡೆದ ಹೇಮಾಗೆ ಸಮ್ಮಾನ

« Previous Page
Next Page »

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,076,810 visitors

Footer

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

ಸುಪ್ರೀಂ ಕೋರ್ಟ್‌ಲ್ಲಿ ಕ್ಲರ್ಕ್ ಹುದ್ದೆಗಳ ಭರ್ತಿಗಾಗಿ ಅರ್ಜಿ ಆಹ್ವಾನ 2025

February 8, 2025 By Sachin Hegde

© 2025 Canara Buzz · Contributors · Privacy Policy · Terms & Conditions · Member of Digital Avatar