ಶಿರಸಿ : ಪ್ರೇಮಿ ಓರ್ವ ತಾನು ಪ್ರೀತಿಸಿದ ಮಹಿಳೆ ತನಗೆ ಹೇಳದೆ ಕೇಳದೆ ಮನೆ ಬಿಟ್ಟು ಹೋದುದನ್ನು ಮನಸ್ಸಿಗೆ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡು ಘಡನೆ ನಗರದ ಕನವಳ್ಳಿಗಲ್ಲಿಯಲ್ಲಿ ನಡೆದಿದೆ.ಅಬ್ದುಲ್ ಖಾದರ್ ಆಮೀನ ಸಾಬ್ ಎಕ್ಕುಂಡಿ (32) ಕ್ರಿಮಿನಾಶಕ ಸೇವಿಸಿ ಆತ್ಮಹತ್ಯೆ ಮಾಡಿಕೊಂಡವನಾಗಿದ್ದಾನೆ. ಈತ ತಾನು ಪ್ರೀತಿಸಿದ ವಿಧವೆ ಮಹಿಳೆಯನ್ನು ಆರು ತಿಂಗಳ ಹಿಂದೆ ಮನೆಗೂ ಕರೆದುಕೊಂಡು ಬಂದು … [Read more...] about ಪ್ರೀತಿಸಿದಾಕೆ ನಾಪತ್ತೆ : ಭ್ನಗಪ್ರೇಮಿ ಆತ್ಮಹತ್ಯೆ
Sirsi News
ಕಾಡುಕೋಣಗಳ ಹಾವಳಿ: ಭತ್ತದ ಗದ್ದೆ ನಾಶ
ಶಿರಸಿ: ತಾಲೂಕಿನ ಕುಳವೆ ಗ್ರಾ.ಪಂ ವ್ಯಾಪ್ತಿಯಲ್ಲಿ ನೆಟ್ಟಿ ಮಾಡಿದ ಗದ್ದೆಗಳನ್ನು ಕಾಡುಕೋಣಗಳು ನಾಶ ಮಾಡುತ್ತಿರುವದು ಆ ಭಾಗದ ರೈತರ ಆತಂಕಕ್ಕೆ ಕಾರಣವಾಗಿದ್ದು, ಕಾಡುಕೋಣ ಹಾವಳಿಗೆ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಲಾಗಿದೆ.ಕುಳವೆಯ ಸೀತಾರಾಮ ಗಣಪತಿ ಹೆಗಡೆ, ಮೇಧಾತಿತಿ ಶಾಸ್ತ್ರೀ, ದೇವರು ನಾರಾಯಣ ಗೌಡ ಸೇರಿದಂತೆ ಅನೇಕ ರೈತರಿಗೆ ಸೇರಿರುವ ಹತ್ತಾರು ಎಕರೆ ಭತ್ತದ ಗದ್ದೆ ಕಾಡುಕೋಡಣ ದಾಳಿಯಿಂದ ನಾಶವಾಗಿದೆ. ನಾಟಿ ಮಾಡಿ ಚಿಗುರಿದ ಭತ್ತದ ಸಸಿಗಳನ್ನು … [Read more...] about ಕಾಡುಕೋಣಗಳ ಹಾವಳಿ: ಭತ್ತದ ಗದ್ದೆ ನಾಶ
ನಾಸಾ ಫ್ಯೂಚರ್ ಇನ್ವೆಸ್ಟಿಗೇಟರ್ ಪ್ರಶಸ್ತಿಗೆ ದಿನೇಶ ಹೆಗಡೆ ಆಯ್ಕೆ
ಅಮೆರಿಕದ ಪ್ರತಿಷ್ಠಿತ ಪ್ರಶಸ್ತಿಯಾದ ನಾಸಾ ಫ್ಯೂಚರ್ ಇನ್ವೆಸ್ಟಿಗೇಟರ್ ಪ್ರಶಸ್ತಿಗೆ ಸಿದ್ದಾಪುರದ ಯುವಕನೋರ್ವ ಆಯ್ಕೆಯಾಗುವ ಮೂಲಕ ಉತ್ತರ ಕನ್ನಡ ಜಿಲ್ಲೆಯ ಕೀರ್ತಿಯನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಚ್ಚಿಸಿದ್ದಾನೆ.ಸಿದ್ದಾಪುರ ತಾಲೂಕಿನ ಕ್ಯಾದಗಿ ಸಮೀಪದ ಸಸಿಗುಳಿಯ ದಿನೇಶ ವಸಂತ ಹೆಗಡೆ, ದಿ. ವಸಂತ ಹೆಗಡೆ ಹಾಗೂ ಗಂಗಾ ದಂಪತಿಗಳ ಪುತ್ರರಾಗಿ ಜಿಲ್ಲೆಗೆ ಹಾಗೂ ದೇಶಕ್ಕೆ ಕೀರ್ತಿ ತಂದಿದ್ದಾರೆ.ಪ್ರಸ್ತುತ ಅಮೆರಿಕದ ಹ೦ಟ್ಸ್ ವಿಲ್ಲೆ ಯಲ್ಲಿರುವ ಅಲಬಾಮಾ … [Read more...] about ನಾಸಾ ಫ್ಯೂಚರ್ ಇನ್ವೆಸ್ಟಿಗೇಟರ್ ಪ್ರಶಸ್ತಿಗೆ ದಿನೇಶ ಹೆಗಡೆ ಆಯ್ಕೆ
ರಕ್ತದ ಮಡುವಲ್ಲಿದ್ದ ಎತ್ತು : ಗೋರಕ್ಷಕರಿಂದ ಬಚಾವ್
ಶಿರಸಿ : ಯಾರೋ ರಾಕ್ಷಸ ಮನಸ್ಥಿತಿಯವರು ಎತ್ತಿನ ಕಾಲು ಕಡಿದು, ಅದು ನ್ಯಾಯಾಲಯದ ಹಿಂಭಾಗದಲ್ಲಿ ನರಳುತ್ತ ಮಲಗಿದ್ದ ದೃಶ್ಯ ನ್ಯಾಯಾವಾದಿಯೊಬ್ಬರ ಮನಕಲಕಿ ಅವರು ತಕ್ಷಣ ಗೋ ರಕ್ಷಕರಿಗೆ ತಿಳಿಸಿ ಎತ್ತಿನ ರಕ್ಷಣೆಗೆ ನೆರವಾದ ಪ್ರಸಂಗ ಬುಧುವಾರ ನಡೆದಿದೆ.ಬೆಳ್ಳಿಗೆ ನ್ಯಾಯಾಲಯ ಕ್ಕೆ ಬಂದ ನ್ಯಾಯವಾದಿ ಕಾವ್ಯ ಜಗದೀಶ ರವರು, ಎತ್ತು ರಕ್ತದ ಮಡುವಿನಲ್ಲಿ ಒದ್ದಾಡುತ್ತಿರುವುದನ್ನು ಕಂಡು ಗೋ ರಕ್ಷಕ ಸಂಘಡನೆ ಯವರಿಗೆ ಮಾಹಿತಿ ನೀಡಿದರು. ತಕ್ಷಣವೇ … [Read more...] about ರಕ್ತದ ಮಡುವಲ್ಲಿದ್ದ ಎತ್ತು : ಗೋರಕ್ಷಕರಿಂದ ಬಚಾವ್
ಗಣೇಶ ಚೌತಿ : ಮನೆ ದೇವಸ್ಥಾನದಲ್ಲಿ ಮಾತ್ರ, ಸಾರ್ವಜನಿಕ ಗಣೇಶೋತ್ಸವಕ್ಕೆ ಅವಕಾಶವಿಲ್ಲ
ಶಿರಸಿ : ವಿವಿಧ ಸಾರ್ವಜನಿಕ ಗಣೇಶೋತ್ಸವ ಸಮಿತಿಯ ಪ್ರಮುಖರ ಜೊತೆ ಸಭೆ ನಡೆಯಿತು.ಶಿರಸಿ : ಮುಂಬರುವ ಗಣೇಶ ಚತುರ್ಥಿಯನ್ನು ಸರ್ಕಾರದ ನಿಯಮದಂತೆ ಅತ್ಯಂತ ಸರಳವಾಗಿ ಮನೆ ಹಾಗೂ ದೇವಸ್ಥಾನದಲ್ಲಿ ಮಾತ್ರ ಆಚರಿಸಬೇಕು ಎಂದು ತಹಸೀಲ್ದಾರ ಎಮ್ . ಆರ್. ಕುಲಕರ್ಣಿ ಸೂಚಿಸಿದ್ದರು.ಗಣೇಶ ಚತುರ್ಥಿ ಹಿನ್ನಲೆಯಲ್ಲಿ ನಗರದ ಮಿನಿ ವಿಧಾನಸೌಧದಲ್ಲಿ ವಿವಿಧ ಸಾರ್ವಜನಿಕ ಗಣೇಶೋತ್ಸವ ಸಮಿತಿಯ ಪ್ರಮುಖರ ಜೊತೆ ಸಭೆ ನಡೆಸಿ ಮಾತನಾಡಿದ ಅವರು, ಕೊವಿಡ್ ಕಾರಣಕ್ಕಾಗಿ … [Read more...] about ಗಣೇಶ ಚೌತಿ : ಮನೆ ದೇವಸ್ಥಾನದಲ್ಲಿ ಮಾತ್ರ, ಸಾರ್ವಜನಿಕ ಗಣೇಶೋತ್ಸವಕ್ಕೆ ಅವಕಾಶವಿಲ್ಲ