ಶಿರಸಿ: ತಾಲೂಕಿನ ವಿವಿಧಡೆ ಸೋಮವಾರ ಮಳೆ ಬಂದಿದ್ದು ಬೇಸಾಯಕ್ಕೆ ಸಂಕಷ್ಟ ತಂದಿದೆ. ಕೆಲವಡೆ ರವಿವಾರ ರಾತ್ರಿ ಮಳೆ ಬಂದರೆ, ತಾಲೂಕಿನ ಬಹುತೇಕ ಕಡೆ ಸೋಮವಾರ ಸಂಜೆ ಮಳೆ ಆರಂಭವಾಗಿದೆ.ಈ ಅಕಾಲಿಕ ಮಳೆ ಜ.೮ರ ತನಕವೂ ಜಿಲ್ಲೆಯಲ್ಲಿ ಬೀಳುವ ಸಾಧ್ಯತೆ ಇದ್ದು, ಅಡಿಕೆ ಹಾಗೂ ಭತ್ತದ ಕೊಯ್ಲು ಮಾಡಿದ ರೈತರಿಗೆ ಇಕ್ಕಟ್ಟು ತಂದಿದೆ. ಭತ್ತ ಬೆಳೆ ಮುಗ್ಗಾಗಿ ಮೊಕೆ ಬರುವ ಮೂಲಕ ಹಾನಿಯಾಗುವ ಆತಂಕ ನಿರ್ಮಾಣವಾಗಿದೆ. ಅಡಿಕೆಗೆ ಮುಗ್ಗುವ ಆತಂಕ ತಂದಿದೆ. ಮೋಡದ ವಾತಾವರಣ ಕೂಡ … [Read more...] about ತಾಲೂಕಿನ ವಿವಿಧಡೆ ಮಳೆ
Sirsi News
ಅಡಿಕೆ ಸುಲಿಯುತ್ತಿರುವ ರಾಬರ್ಟ್ ಚಿತ್ರದ ನಾಯಕಿ ಆಶಾ ಭಟ್ಟ
ದರ್ಶನ್ ಅಭಿನಯದ ರಾಬರ್ಟ್ ಚಿತ್ರದ ಬೆಡಗಿ ಆಶಾ ಭಟ್ಟ ಶಿರಸಿಯ ಅಜ್ಜಿ ಮನೆಯಲ್ಲಿ ಅಡಿಕೆ ಸುಲಿಯುತ್ತಿರುವ ವಿಡಿಯೋ ವೈರಲ್ತಮ್ಮ ಇನ್ಸ್ಟಾಗ್ರಾಂ ನಲ್ಲಿ ವಿಡಿಯೋ ಹಂಚಿಕೊಂಡಿದ್ದ ನಟಿ … [Read more...] about ಅಡಿಕೆ ಸುಲಿಯುತ್ತಿರುವ ರಾಬರ್ಟ್ ಚಿತ್ರದ ನಾಯಕಿ ಆಶಾ ಭಟ್ಟ
ವಿಶಿಷ್ಟ ಕಲಾ ಪ್ರತಿಭೆ ಪ್ರದರ್ಶಿಸಿದ ಯುವ ಕಲಾವಿದ ಕೌಶಿಕ್ ಕೃಷ್ಣ ಹೆಗಡೆ
ನೈಜ ಕಲಾಕೃತಿಗಳ ಮೂಲಕ ತಮ್ಮ ವಿಶಿಷ್ಟ ಕಲಾ ಪ್ರತಿಭೆ ಅನಾವರಣಗೊಳಿಸಿರುವ ಯುವ ಕಲಾವಿದ ಕೌಶಿಕ್ ಕೃಷ್ಣ ಹೆಗಡೆ, ತಮ್ಮ ಕಲಾತ್ಮಕತೆಯಿಂದ ಜನಮನ ಗೆದ್ದಿದ್ದಾರೆ. ಅವರ ಕಲಾಕುಂಚದಲ್ಲಿ ಅರಳಿರುವ ಕಲಾ ರಚನೆಗಳು, ಯುವ ಕಲಾವಿದರಿಗೆ ಸ್ಪೂರ್ತಿಯಾಗಿವೆ. ಈ ಕುರಿತು ಒಂದು ವರದಿ.... ಉತ್ತರ ಕನ್ನಡ ಜಿಲ್ಲೆಯ ಶಿರಸಿ ಸಮೀಪದ ಗಡಿಹಳ್ಳಿಯ ಯುವ ಕಲಾವಿದ ಕೌಶಿಕ್ ಕೃಷ್ಣ ಹೆಗಡೆ ಅನನ್ಯ ಪ್ರತಿಭೆ. ಅವರ ಕೈಚಳಕದಲ್ಲಿ ಮೂಡಿರುವ ಕಲಾಕೃತಿಗಳು ನೈಜತೆಯ ಪ್ರತಿಬಿಂಬವಾಗಿವೆ. ಮಕ್ಕಳ ತುಂಟಾಟ, … [Read more...] about ವಿಶಿಷ್ಟ ಕಲಾ ಪ್ರತಿಭೆ ಪ್ರದರ್ಶಿಸಿದ ಯುವ ಕಲಾವಿದ ಕೌಶಿಕ್ ಕೃಷ್ಣ ಹೆಗಡೆ
ಶಿರಸಿ ಪೊಲೀಸರಿಂದ ವಿಶಿಷ್ಟ ರೀತಿಯಲ್ಲಿ ಆಚರಿಸಿದ ಅಪಘಾತ ಮಾಸಾಚರಣೆ
ಹೆಡ್ ಲೈಟ್ ಹಾರ್ನ ಮತ್ತು ಸೈಲೆನ್ಸರ್ ಬದಲಿಸಿ ವಾಹನ ಚಲಾಯಿಸುವರಿಗೆ ಶಿರಸಿ ಫೊಲಿಸರಿಂದ ನಡೆಯಿತು ಬಿಸಿ ಮುಟ್ಟಿಸುವ ಕಾರ್ಯಚರಣೆ
ಶಿರಸಿ ನಗರದಲ್ಲಿ ದ್ವಿಚಕ್ರ ವಾಹನಗಳಿಗೆ ಹೆಡ್ ಲೈಟ್ ,ಹಾರನ್ ಮತ್ತು ಸೈಲೆನ್ಸರ್ ಗಳನ್ನು ಬದಲಾಯಿಸಿಕೊಂಡು ಚಾಲನೆ ವೇಳೆ ಹೆಚ್ಚಿನ ಶಬ್ದ ಉಂಟು ಮಾಡುವ ಮೂಲಕ ಸಾರ್ವಜನಿಕರಿಗೆ ಕಿರಿಕಿರಿ ಉಂಟು ಮಾಡುತ್ತಿದ್ದ ಸುಮಾರು ೧೦ ಕ್ಕೂ ಹೆಚ್ಚು ವಾಹನಗಳನ್ನು ಡಿಎಸ್ಪಿ ಗೋಪಾಲಕೃಷ್ಣ ನಾಯಕ ಮತ್ತು ಸಿ.ಪಿ.ಐ ಪ್ರದೀಪ್ ಬಿ.ಯು ರವರ ಮಾರ್ಗದರ್ಶನದಲ್ಲಿ ಮಾರುಕಟ್ಟೆ ಠಾಣೆ ಪಿ.ಎಸ್.ಐ ನಾಗಪ್ಪ ವಾಹನಗಳನ್ನು ಜಪ್ತಿ ಪಡಿಸಿಕೊಂಡಿದ್ದು ಮೋಟಾರ್ ವಾಹನ ಕಾಯ್ದೆಯಡಿ ಪ್ರಕರಣ ದಾಖಲಿಸಿ ಕ್ರಮ … [Read more...] about ಹೆಡ್ ಲೈಟ್ ಹಾರ್ನ ಮತ್ತು ಸೈಲೆನ್ಸರ್ ಬದಲಿಸಿ ವಾಹನ ಚಲಾಯಿಸುವರಿಗೆ ಶಿರಸಿ ಫೊಲಿಸರಿಂದ ನಡೆಯಿತು ಬಿಸಿ ಮುಟ್ಟಿಸುವ ಕಾರ್ಯಚರಣೆ