ಶಿರಸಿ: ಇಲ್ಲಿಯ ಪಂಡಿತ್ ಸಾರ್ವಜನಿಕ ಆಸ್ಪತ್ರೆಯಲ್ಲಿ ಅರಿವಳಿಕೆ ತಜ್ಞರಾಗಿ ಕಾರ್ಯ ನಿರ್ವಹಿಸುತ್ತಿದ್ದ ಡಾ ಬಸವನಗೌಡ( 61) ಭಾನುವಾರ ಮುಂಜಾನೆ 1.30ಕ್ಕೆ ನಿಧನರಾಗಿದ್ದಾರೆ ಎಂಬ ಮಾಹಿತಿ ಲಭಿಸಿದೆ.ಮೂಲತಃ ದಾವಣಗೆರೆಯವರಾದ ಅವರು, ತಮ್ಮ ಸೇವಾ ನಿವೃತ್ತಿಯ ನಂತರದಲ್ಲಿಯೂ ಸಹ ಶಿರಸಿಯ ಸರಕಾರಿ ಆಸ್ಪತ್ರೆಯಲ್ಲಿ ಅರಿವಳಿಕೆ ತಜ್ಞರಾಗಿ ಕೆಲವು ತಿಂಗಳುಗಳಿಂದ ಕಾರ್ಯ ನಿರ್ವಹಿಸುತ್ತಿದ್ದರು.ಕಳೆದ ಆ. 25 ರಂದು ಅವರಿಗೆ ಕೊರೊನಾ ಪಾಸಿಟಿವ್ ದೃಢವಾಗಿತ್ತು. ನಂತರದಲ್ಲಿ … [Read more...] about ಕರೋನಾಕ್ಕೆ ಶಿರಸಿ ಸರಕಾರಿ ಆಸ್ಪತ್ರೆ ವೈದ್ಯ ಸಾವು
Sirsi News
ಪತ್ರಕರ್ತರ ಕಾರ್ಯವು ಒಂದು ಸಮಾಜಸೇವೆ ಆಗಿದೆ – ಸಂಪಾದಕ ಅಶೋಕ್ ಹಾಸ್ಯಗಾರ್
ಶಿರಸಿ : ರಾಷ್ಟ್ರೀಯ ಪತ್ರಿಕಾ ದಿನಾಚರಣೆಯ ಅಂಗವಾಗಿ ಕಾರವಾರದ ಆಝಾದ್ ಯುತ್ ಕ್ಲಬ್ ಹಾಗೂ ಕಲ್ಲೂರು ಎಜ್ಯುಕೇಶನ್ ಟ್ರಸ್ಟ್ ವತಿಯಿಂದ ನೀಡಲಾಗುವ ಪತ್ರಿಕಾ ದಿನಾಚರಣೆಯ ಪ್ರಶಸ್ತಿಯನ್ನು ಜಿಲ್ಲೆಯ ಹಿರಿಯ ಪತ್ರಕರ್ತ, ಜನಮಾಧ್ಯಮ ಪತ್ರಿಕೆ ಸಂಪಾದಕ ಅಶೋಕ ಹಾಸ್ಯಗಾರ ಅವರಿಗೆ ನೀಡಿ ಗೌರವಿಸಲಾಯಿತು. ಕೊವಿಡ್ ೧೯ ಹಿನ್ನೆಲೆಯಲ್ಲಿ ಕಾರವಾರದಲ್ಲಿ ನಡೆಯಬೇಕಿದ್ದ ಕಾರ್ಯಕ್ರಮವನ್ನು ರದ್ದು ಪಡಿಸಿ, ಇಲ್ಲಿನ ನೆಮ್ಮದಿ ಕುಟೀರದಲ್ಲಿ ಅತ್ಯಂತ ಸರಳವಾಗಿನಡೆದ ಸಮ್ಮಾನ ಕಾರ್ಯಕ್ರಮದಲ್ಲಿ … [Read more...] about ಪತ್ರಕರ್ತರ ಕಾರ್ಯವು ಒಂದು ಸಮಾಜಸೇವೆ ಆಗಿದೆ – ಸಂಪಾದಕ ಅಶೋಕ್ ಹಾಸ್ಯಗಾರ್
ಮಳೆ ಪ್ರಮಾಣ ಮತ್ತು ಜಲಾಶಯ ಮಟ್ಟ
ಕಳೆದ 24 ಗಂಟೆ ಅವಧಿಯಲ್ಲಿ ಜಿಲ್ಲೆಯ ವಿವಿಧ ತಾಲೂಕುಗಳಲ್ಲಿ ಬಿದ್ದ ಮಳೆಯ ಪ್ರಮಾಣ: ಅಂಕೋಲಾದಲ್ಲಿ 0.8 ಮಿ.ಮೀ, ಭಟ್ಕಳ 0.0 ಮಿ.ಮೀ, ಹಳಿಯಾಳ 0.0 ಮಿ.ಮೀ, ಹೊನ್ನಾವರ 0.0 ಮಿ.ಮೀ, ಕಾರವಾರ 0.0 ಮಿ.ಮಿ, ಕುಮಟಾ 0.2 ಮಿ.ಮೀ, ಮುಂಡಗೋಡ 0.0 ಮಿ.ಮೀ, ಸಿದ್ದಾಪುರ 0.0 ಮಿ.ಮೀ ಶಿರಸಿ 0.0 ಮಿ.ಮೀ, ಜೋಯಡಾ 0.0 ಮಿ.ಮೀ, ಯಲ್ಲಾಪುರ 0.0 ಮಿ.ಮೀ. ಮಳೆಯಾಗಿದೆ.ಜಲಾಶಯ ನೀರಿನ ಮಟ್ಟ: ಜಿಲ್ಲೆಯ ಜಲಾಶಯಗಳ ಇಂದಿನ ನೀರಿನ ಮಟ್ಟ ಇಂತಿವೆ.ಕದ್ರಾ: 34.50ಮೀ (ಗರಿಷ್ಟ), 30.90 ಮೀ … [Read more...] about ಮಳೆ ಪ್ರಮಾಣ ಮತ್ತು ಜಲಾಶಯ ಮಟ್ಟ
ಸಾಧಕರನ್ನು ಸನ್ಮಾನಿಸಿದ ಸ್ಪೀಕರ್ ವಿಶ್ವೇಶ್ವರ ಹೆಗಡೆ_ಕಾಗೇರಿ.
ಶಿರಸಿ :-ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ರಾಜ್ಯಕ್ಕೆ ಪ್ರಥಮ_ಸ್ಥಾನಗಳಿಸಿದ_ಶಿರಸಿಯ ಮಾರಿಕಾಂಬಾ ಪ್ರೌಢ_ಶಾಲೆಯ ವಿದ್ಯಾರ್ಥಿನಿ ಸನ್ನಿಧಿ_ಹೆಗಡೆ ಹಾಗೂ 8ನೇ ಸ್ಥಾನ ಪಡೆದ ಕಾರ್ತಿಕೇಯ ಹೆಗಡೆ, 10ನೇ ಸ್ಥಾನ ಪಡೆದ ಅಶ್ವಿನಿ ಹೆಗಡೆ ಮತ್ತು 11ನೇ ಸ್ಥಾನ ಪಡೆದ ಅಂಕಿತಾ ಬೆಲ್ಲದ್ ಅವರಿಗೆ ಶುಭಾಶಯ ಕೋರಿದ ಸ್ಪೀಕರ್ ವಿಶ್ವೇಶ್ವರಹೆಗಡೆ_ಕಾಗೇರಿ ಅವರು ಅವರನ್ನು ಸನ್ಮಾನಿಸಿ_ಗೌರವಿಸಿದರು. ವಿದ್ಯಾರ್ಥಿಗಳ ಈ ಸಾಧನೆಗೆ ಸಹಕಾರ ನೀಡಿದ ಪ್ರೌಢಶಾಲೆಯ ಗುರು ವೃಂದವನ್ನು … [Read more...] about ಸಾಧಕರನ್ನು ಸನ್ಮಾನಿಸಿದ ಸ್ಪೀಕರ್ ವಿಶ್ವೇಶ್ವರ ಹೆಗಡೆ_ಕಾಗೇರಿ.
ಕೊರೊನಾದಿಂದ_ಜಿಲ್ಲೆಯಲ್ಲಿ_ಎರಡನೇ ಸಾವು ಯಲ್ಲಾಪುರದ ನಂತರ ಈಗ ಶಿರಸಿಯಲ್ಲಿ ಸಾವು
ಶಿರಸಿ :- ಕೊರೊನಾ ಮಹಾಮಾರಿಯಿಂದ ಶಿರಸಿಯಲ್ಲಿ ಮೊದಲ ಸಾವು ಕಂಡಿದ್ದು, ಸೋಮವಾರ ಮುಂಜಾನೆ ದೃಢವಾಗಿದ್ದ ತಾಲೂಕಿನ ಬಾಳಗಾರ (ಅಜ್ಜಿಬಳ) ಗ್ರಾಮದ_ವ್ಯಕ್ತಿ ಸೊಂಕಿತ_ಯುಕೆ_410 ಕೊವಿಡ್ ನಿಂದ ಕಾರವಾರದಲ್ಲಿ_ಮೃತಪಟ್ಟಿದ್ದಾರೆ.42 ವರ್ಷದ ಬೆಂಗಳೂರಿನಿಂದ ವಾಪಾಸ್ಸಾಗಿ ಶಿರಸಿಯ ಖಾಸಗಿ_ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ವ್ಯಕ್ತಿಗೆ ಸೋಮವಾರ ಬೆಳಿಗ್ಗೆ ಕೊವಿಡ್ #ದೃಢಪಟ್ಟಿತ್ತು. ನಂತರ ಬೆಳಿಗ್ಗೆ 7.30 ಕ್ಕೆ ಕಾರವಾರಕ್ಕೆ ವರ್ಗಾಯಿಸಿ ತುರ್ತು ನಿಗಾ ಘಕದಲ್ಲಿ … [Read more...] about ಕೊರೊನಾದಿಂದ_ಜಿಲ್ಲೆಯಲ್ಲಿ_ಎರಡನೇ ಸಾವು ಯಲ್ಲಾಪುರದ ನಂತರ ಈಗ ಶಿರಸಿಯಲ್ಲಿ ಸಾವು