ಶಿರಸಿ: ಇಂದಿನ ಕಾಲಮಾನದಲ್ಲಿ ಅವಕಾಶಗಳು ಹಲವಾರು. ಇದನ್ನು ಉಪಯೋಗಿಸಿಕೊಂಡು ನಮ್ಮಜ್ಞಾನ ಬಹುಮುಖವಾಗಿ ವೃದ್ಧಿಸಿಕೊಳ್ಳಬಹುದು. ಅಂತಹ ಅವಕಾಶಗಳಿದ್ದಲ್ಲಿ ಎನ್ಎಸ್ಎಸ್ ಕೂಡ ಒಂದು ಮಹತ್ವದ ಭಾಗವಾಗಿದೆ ಎಂದು ಜಿಲ್ಲಾ ಪಂಚಾಯತ್ ಸದಸ್ಯೆ ಉಷಾ ಹೆಗಡೆ ಹೇಳಿದರು. ತಾಲೂಕಿನ ಗೋಳಿಯಲ್ಲಿ ನಡೆಯುತ್ತಿರುವ ಎಮ್.ಎಮ್ ಕಾಲೇಜಿನ ಎನ್ ಎಸ್ ಎಸ್ ಶಿಬಿರದ ಪ್ರಧಾನಮಂತ್ರಿ ಮುದ್ರಾ ಯೋಜನೆಯ ಕಾರ್ಯಕ್ರಮದಲ್ಲಿ ಮುಖ್ಯ ಅಥಿತಿಗಳಾಗಿ ಪಾಲ್ಗೊಂಡು ಮಾತನಾಡುತ್ತಿದ್ದರು. ಗ್ರಾಮ ಪಂಚಾಯತ್ ನಗರ … [Read more...] about NSS ನಿಂದ ನಮ್ಮ ಜ್ಞಾನ ವೃದ್ಧಿಸಿಕೊಳ್ಳಬಹುದು; ಉಷಾ ಹೆಗಡೆ
Sirsi News
ಕದಂಬೋತ್ಸವ ಆಚರಣೆಗೆ ಬಜೆಟ್ ನಲ್ಲೇ ಅನುದಾನ ನಿಗದಿ* *ಸಾಂಸ್ಕೃತಿಕ ನಡಿಗೆಗೆ ಜಿಲ್ಲಾಧಿಕಾರಿ ಹರೀಶ್ ಕುಮಾರ್ ಚಾಲನೆ*
ಬನವಾಸಿ(ಶಿರಸಿ): ಕದಂಬೋತ್ಸವ ಆಚರಣೆಗೆ ಸರ್ಕಾರ ಬಜೆಟ್ ನಲ್ಲೇ ಅನುದಾನ ನಿಗದಿ ಮಾಡುವ ಸಾಧ್ಯತೆಯಿದೆ ಎಂದು ಜಿಲ್ಲಾಡಳಿತ ಡಾ.ಹರೀಶ್ ಕುಮಾರ್ ಹೇಳಿದರು.ಬನವಾಸಿ ಮಧುಕೇಶ್ವರ ದೇವಸ್ಥಾನದ ಬಳಿ ಕದಂಬೋತ್ಸವ ನಿಮಿತ್ತ ಏರ್ಪಟ್ಟ ಸಾಂಸ್ಕೃತಿಕ ನಡಿಗೆಗೆ ಚಾಲನೆ ನೀಡಿ ಮಾತನಾಡಿದರು.ರವಿವಾರ ಬೆಳಿಗ್ಗೆ ೮.೩೦ಕ್ಕೆ ಕನ್ನಡ ಸಾಹಿತಿಗಳ, ಸಾಮಾಜಿಕ ಕ್ಷೇತ್ರದ ಗಣ್ಯರ ಸಮ್ಮುಖದಲ್ಲಿ ಸಾಂಸ್ಕೃತಿಕ ನಡಿಗೆಗೆ ಚಾಲನೆ ನೀಡಿದ ಜಿಲ್ಲಾಧಿಕಾರಿ ಕದಂಬೋತ್ಸವ ಪ್ರತಿವರ್ಷ ನಿಗದಿತ … [Read more...] about ಕದಂಬೋತ್ಸವ ಆಚರಣೆಗೆ ಬಜೆಟ್ ನಲ್ಲೇ ಅನುದಾನ ನಿಗದಿ* *ಸಾಂಸ್ಕೃತಿಕ ನಡಿಗೆಗೆ ಜಿಲ್ಲಾಧಿಕಾರಿ ಹರೀಶ್ ಕುಮಾರ್ ಚಾಲನೆ*
ಅತ್ಯಾಕರ್ಷಕ ವಾದ್ಯ ತಂಡಗಳೊಂದಿಗೆ ಕದಂಬೋತ್ಸವ ಅದ್ದೂರಿ ಮೆರವಣಿಗೆ: *ಕುಂಭ ಹೊತ್ತು ಸಾಗುವ ಮೂಲಕ ಮೆರವಣಿಗೆಗೆ ಚಾಲನೆ ನೀಡಿದ ಜಿಲ್ಲಾ ಉಸ್ತುವಾರಿ ಸಚಿವೆ ಶಶಿಕಲಾ ಅಣ್ಣಾ ಜೊಲ್ಲೆ*
ಶಿರಸಿ (ಬನವಾಸಿ):ಕನ್ನಡದ ಪ್ರಥಮ ರಾಜಧಾನಿ ಬನವಾಸಿಯ ವೈಭವವನ್ನು ವಿಶ್ವಕ್ಕೆ ಪರಿಚಯಿಸುವಂತಹ ಕದಂಬೋತ್ಸವ ಮೆರವಣಿಗೆಯನ್ನು ಕುಂಭ ಹೊರುವುದರ ಮೂಲಕ ಜಿಲ್ಲಾ ಉಸ್ತುವಾರಿ ಸಚಿವೆ ಶಶಿಕಲಾ ಜೊಲ್ಲೆ ಅವರು ಶನಿವಾರ ಸಂಜೆ ಚಾಲನೆ ನೀಡಿದರು. ಶಾಲಾ ವಿದ್ಯಾರ್ಥಿಗಳಿಂದ ಕುಂಭ ಮೇಳ ಹಾಗೂ ಪಥಸಂಚಲನ ಭಾರತ ಸೇವಾದಳ, ಸ್ಕೌಟ್ಸ್ ಮತ್ತು ಗೈಡ್ಸ್ ಸಮವಸ್ತ್ರದೊಂದಿಗೆ ಆಕರ್ಷಕ ಪಥ ಸಂಚಲನ, ಅತ್ಯಾಕರ್ಶಕ ವಾದ್ಯ ತಂಡಗಳೊಂದಿಗೆ ಮೆರವಣಿಗೆಯನ್ನು ಪ್ರಾರಂಭಿಸಲಾಯಿತು. … [Read more...] about ಅತ್ಯಾಕರ್ಷಕ ವಾದ್ಯ ತಂಡಗಳೊಂದಿಗೆ ಕದಂಬೋತ್ಸವ ಅದ್ದೂರಿ ಮೆರವಣಿಗೆ: *ಕುಂಭ ಹೊತ್ತು ಸಾಗುವ ಮೂಲಕ ಮೆರವಣಿಗೆಗೆ ಚಾಲನೆ ನೀಡಿದ ಜಿಲ್ಲಾ ಉಸ್ತುವಾರಿ ಸಚಿವೆ ಶಶಿಕಲಾ ಅಣ್ಣಾ ಜೊಲ್ಲೆ*
ರಾಷ್ಟ್ರೀಯ ಸಮಾಜ ಪಕ್ಷದ ಉತ್ತರ ಕನ್ನಡ ಜಿಲ್ಲಾಧ್ಯಕ್ಷರಾಗಿ ನಾಗರಾಜ ನಾಯ್ಕ ನೇಮಕ
ಶಿರಸಿ: ರಾಷ್ಟ್ರೀಯ ಸಮಾಜ ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯಧರ್ಶಿಗಳಾದ ನಿವೇದಿತಾ ಕೊಟ್ರೇಜಾ ರವರ ಮೌಕಿಕ ಆದೇಶದ ಮೇರೆಗೆ ನಾಗರಾಜ ನಾಯ್ಕರವರನ್ನು ಉತ್ತರ ಕನ್ನಡ ಜಿಲ್ಲಾಧ್ಯಕ್ಷರನ್ನಾಗಿ ಪಕ್ಷದ ರಾಜ್ಯಸಂಯೋಜಕರಾದ ಡಿ ಎಸ್ ತೊಂಟಾಪುರರವರು ನೇಮಕಮಾಡಿ ಆದೇಶಿಸಿದ್ದಾರೆ. ರಾಷ್ಟ್ರೀಯ ಸಮಾಜ ಪಕ್ಷದ ಸಂಘಟನೆಗಾಗಿ ಹೊಸ ಚಿಂತನೆಯೊಂದಿಗೆ ಸ್ಥಾಪಿತವಾಗಿರುವ ರಾಷ್ಟ್ರೀಯ ಸಮಾಜ ಪಕ್ಷವು ನಾಗರಾಜ ನಾಯ್ಕರವರಿಗೆ ಉತ್ತರ ಕನ್ನಡ ಜಿಲ್ಲಾಧ್ಯಕ್ಷರಾಗಿ … [Read more...] about ರಾಷ್ಟ್ರೀಯ ಸಮಾಜ ಪಕ್ಷದ ಉತ್ತರ ಕನ್ನಡ ಜಿಲ್ಲಾಧ್ಯಕ್ಷರಾಗಿ ನಾಗರಾಜ ನಾಯ್ಕ ನೇಮಕ
ಸುಟ್ಟು ಕರಕಲಾದ ಸ್ಥಿತಿಯ ಶವ ಪತ್ತೆ: ಪ್ರಕರಣ ದಾಖಲು
ಶಿರಸಿ: ಉತ್ತರ ಕನ್ನಡದ ಶಿರಸಿ ನಗರದ ಹೊರಭಾಗದ ಬಯಲಿನಲ್ಲಿ ಸುಟ್ಟು ಕರಕಲಾದ ಸ್ಥಿತಿಯಲ್ಲಿ ಶವ ಪತ್ತೆಯಾಗಿದೆ. ಯಾರೋ ಕೊಲೆ ಮಾಡಿ ಸುಟ್ಟು ಬಿಸಾಡಿದ್ದಾರೆ ಎಂದು ಶಂಕಿಸಲಾಗಿದೆ. ಶಿರಸಿಯ ಶ್ರೀ ರಾಮ ಕಾಲೊನಿ ವಾಸಿ ಜಾಕಿರ್ ಖಾನ್ ಮೊಹದ್ದಿನ್ ಖಾನ್ ಪಟೇಲ್ ಮೃತ ವ್ಯಕ್ತಿಯಾಗಿದ್ದಾನೆ. ಬೆಂಕಿ ಹಚ್ಚಿ ಸುಟ್ಟು ಶವ ತಂದು ಎಸೆದ ಅನುಮಾನವನ್ನು ಸ್ಥಳೀಯರು ವ್ಯಕ್ತಪಡಿಸಿದ್ದಾರೆ. ಶಿರಸಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. … [Read more...] about ಸುಟ್ಟು ಕರಕಲಾದ ಸ್ಥಿತಿಯ ಶವ ಪತ್ತೆ: ಪ್ರಕರಣ ದಾಖಲು