• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

Sirsi News

ಶಿರಸಿ ನಗರಸಭೆ ನೀರು ಕುಡಿಯುವವರಿಗೆ ಅಪಾಯ ಕಾದಿದೆಯೇ?

February 11, 2019 by Nagaraj Naik Leave a Comment

is-sirsi-municipality-threatened-with-drinking-water

ಶಿರಸಿ(ಉ.ಕ) : ನೀರನ್ನು ಸರಬರಾಜು ಮಾಡುವ ಪೈಪ್‍ಗಳ ಮಧ್ಯದಲ್ಲಿ ಇರುವ ಛೇಂಬರ್‍ಗಳು ಓಪನ್ ಆಗಿದ್ದು ಹಲವು ಕಡೆ ನೀರು ಸೋರಿಕೆ ಆಗುತ್ತಿರುವುದರಿಂದ ಶಿರಸಿಯ ಭೀಮನಗುಡ್ಡದಲ್ಲಿರುವ ನೀರಿನ ಟ್ಯಾಂಕಿಗೆ ಬರುವ ನೀರು ಕಲುಷಿತಗೊಳ್ಳುವ ಆತಂಕ ಉದ್ಭವವಾಗಿದೆ. ಶಿರಸಿ ತಾಲೂಕಿನ ಮಾರಿಗದ್ದೆ ಹೊಳೆಯಿಂದ ನೀರನ್ನು ಪೈಪ್ ಮೂಲಕ ಅಡಕಳ್ಳಿ ಕ್ರಾಸ್‍ನಲ್ಲಿರುವ ಮಧ್ಯಂತರ ಪಂಪ್‍ನ ಮನೆಗೆ ತಂದು ಅಲ್ಲಿಂದ ಭೀಮನಗುಡ್ಡದ ನೀರಿನ ಟ್ಯಾಂಕ್‍ಗೆ ಸರಬರಾಜು ಮಾಡಲಾಗುತ್ತಿದೆ.ಮಧ್ಯದಲ್ಲಿ … [Read more...] about ಶಿರಸಿ ನಗರಸಭೆ ನೀರು ಕುಡಿಯುವವರಿಗೆ ಅಪಾಯ ಕಾದಿದೆಯೇ?

ಭಾರತ ಬಂದ್‌ ಹಿನ್ನೆಲೆ‌ ಉಕ ಜಿಲ್ಲೆಯ ಶಾಲಾ‌ ಕಾಲೇಜುಗಳಿಗೆ ರಜೆ ಘೋಷಿಸಿದ ಜಿಲ್ಲಾಧಿಕಾರಿ ಎಸ್ ಎಸ್ ನಕುಲ್

January 7, 2019 by Yogaraj SK Leave a Comment

ಕಾರವಾರ :- ದಿ‌. 08-01-19 ಮತ್ತು  09-01-19 ರಂದು, ಎರಡು ದಿನ ಭಾರತ ಬಂದ್ ಇರುವುದರಿಂದ ಕಾರವಾರ ಜಿಲ್ಲಾಧಿಕಾರಿ ಎಸ್. ಎಸ್. ನಕುಲ್ ಸರಕಾರಿ, ಖಾಸಗಿ ಶಾಲಾ - ಕಾಲೇಜುಗಳಿಗೆ ರಜೆ ಘೋಷಣೆ ಮಾಡಿದ್ದಾರೆ ಎಂದು ತಿಳಿದು ಬಂದಿದೆ.     ಜಿಲ್ಲಾಧಿಕಾರಿಗಳು ಉತ್ತರ ಕನ್ನಡರವರ ಆದೇಶದಂತೆ ದಿನಾಂಕ:08-01-2019 ರಂದು ಭಾರತ್ ಬಂದ್ ಹಿನ್ನೆಲೆ  ಎಲ್ಲಾ ಸರಕಾರಿ, ಅನುದಾನಿತ, ಅನುದಾನ ರಹಿತ ಪ್ರಾಥಮಿಕ ಮತ್ತು  ಪ್ರೌಢಶಾಲೆಗಳಿಗೆ ರಜೆ ಘೋಷಿಸಲಾಗಿದೆ. ಅದರಂತೆ … [Read more...] about ಭಾರತ ಬಂದ್‌ ಹಿನ್ನೆಲೆ‌ ಉಕ ಜಿಲ್ಲೆಯ ಶಾಲಾ‌ ಕಾಲೇಜುಗಳಿಗೆ ರಜೆ ಘೋಷಿಸಿದ ಜಿಲ್ಲಾಧಿಕಾರಿ ಎಸ್ ಎಸ್ ನಕುಲ್

ಇಂಡಿಯನ್ ಡೆವ್ಲಪ್ಮೆಂಟ್ ಪಾರ್ಮೇಶನ್ ಜಿಲ್ಲಾ ನೂತನ ಕಛೇರಿ ಉದ್ಘಾಟನೆ. ಸಮಾಜ ಸೇವಕ ಬೆಳ್ಳನಕೆರಿ ಉಮಾಕಾಂತಗೆ ಸನ್ಮಾನ.

December 27, 2018 by Nagaraj Naik Leave a Comment

ಶಿರಸಿ:   ತಾಲೂಕಿನ ಬೆಳ್ಳನಕೆರಿ ಯಲ್ಲಿ ಇಂಡಿಯನ್ ದೇವ್ಲಪ್ಮೆಂಟ್ ಪಾರ್ಮೇಶನ್ ಇದರ ಉತ್ತರ ಕನ್ನಡ ಜಿಲ್ಲಾ ಕಚೇರಿಯ ನೂತನ ಕಟ್ಟಡದ ಉದ್ಘಾಟನೆ ನಡೆಯಿತು.          ಸಮಾರಂಭದಲ್ಲಿ ಇಟಲಿ ದೇಶದ ಪ್ರಖ್ಯಾತ ಸಮಾಜಸೇವಕಿ ಮೇರಿಯ ಯೆಂಗೆಲಾ ಕಚೇರಿಯ ನೂತನ ಕಟ್ಟಡ ವನ್ನು ಲೋಕಾರ್ಪಣೆ ಮಾಡಿದರು. ಲೋಯೊಲ ಶಿಕ್ಷಣ ಸಂಸ್ಥೆಯ ಆಡಳಿತ ಮಂಡಳಿಯ ವ್ಯವಸ್ಥಾಪಕರಾದ ಲಾರೆನ್ಸ್ ಪಿಂಟೋ ಉಪಸ್ಥಿತರಿದ್ದರು. ಈ ಸಂದರ್ಬದಲ್ಲಿ ಸಮಾಜ ಸೇವಕ ಬೆಳ್ಳನಕೆರಿ ಉಮಾಕಾಂತ ರವರನ್ನು ಸನ್ಮಾನಿಸಲಾಯಿತು. … [Read more...] about ಇಂಡಿಯನ್ ಡೆವ್ಲಪ್ಮೆಂಟ್ ಪಾರ್ಮೇಶನ್ ಜಿಲ್ಲಾ ನೂತನ ಕಛೇರಿ ಉದ್ಘಾಟನೆ. ಸಮಾಜ ಸೇವಕ ಬೆಳ್ಳನಕೆರಿ ಉಮಾಕಾಂತಗೆ ಸನ್ಮಾನ.

ಶಿರಸಿಯಲ್ಲಿ ಮಾಜಿ‌ ಮುಖ್ಯಮಂತ್ರಿ ಬಂಗಾರಪ್ಪ ಸ್ಮರಣೆ- ಪುಣ್ಯಾರಾಧನಾ ಕಾರ್ಯಕ್ರಮ.

December 26, 2018 by Nagaraj Naik Leave a Comment

ಶಿರಸಿ: ಕರ್ನಾಟಕದ ಮಾಜಿ ಮುಖ್ಯಮಂತ್ರಿ, ದಿ. ಎಸ್ ಬಂಗಾರಪ್ಪನವರ 6ನೇ ಪುಣ್ಯಾರಾಧನಾ ಕಾರ್ಯಕ್ರಮವನ್ನು ಗಾಣಿಗ ಸಭಾ ಭವನದಲ್ಲಿ ಇಂದು ಮಾಜಿ ಮುಖ್ಯಮಂತ್ರಿ ದಿವಂಗತ ಎಸ್ ಬಂಗಾರಪ್ಪ ಅಭಿಮಾನಿ ಬಳಗ (ರಿ) ವತಿಯಿಂದ ಆಚರಿಸಲಾಯಿತು. ಕಾರ್ಯಕ್ರಮವನ್ನು ಉದ್ಘಾಟಿಸಿದ ಅಭಿಮಾನಿ ಬಳಗದ ಅಧ್ಯಕ್ಷ ಎ.ಜಿ ನಾಯ್ಕ ಭರಣಿ ಮಾತನಾಡಿ  ಬಂಗಾರಪ್ಪನವರು ನಮ್ಮ  ಮಾರ್ಗದರ್ಶಕರಾಗಿದ್ದರು, ಅವರು ಸಮಾಜವಾದಿ ಸಿದ್ದಾಂತವನ್ನ ಪ್ರತಿಪಾದಿಸಿದ್ದರು. ಬಡವರ ಬಂಧುವಾಗಿದ್ದರು. ಇವತ್ತು … [Read more...] about ಶಿರಸಿಯಲ್ಲಿ ಮಾಜಿ‌ ಮುಖ್ಯಮಂತ್ರಿ ಬಂಗಾರಪ್ಪ ಸ್ಮರಣೆ- ಪುಣ್ಯಾರಾಧನಾ ಕಾರ್ಯಕ್ರಮ.

ಪತ್ರಕರ್ತರ ರಕ್ಷಣೆಯೆ ಲೀಪಾ ಗುರಿ- ಉತ್ತರ ಕನ್ನಡ ಜಿಲ್ಲಾ ಘಟಕ ರಚನೆ ಹಾಗೂ ಲೀಪಾ ವಿಚಾರ ವಿನಿಮಯ ಕಾರ್ಯಕ್ರಮದಲ್ಲಿ ಲೀಪಾ ರಾಜ್ಯಾಧ್ಯಕ್ಷ – ಎಂ.ಎ ಮಲಭಾವಡಿ ಅಭಿಮತ

December 23, 2018 by Nagaraj Naik Leave a Comment

ಶಿರಸಿ (ಉಕ): ನಿಸ್ವಾರ್ಥತೆ ಪತ್ರಿಕೊದ್ಯಮದ ಜೀವಾಳ. ಪಟ್ಟಭದ್ರ ಹಿತಾಸಕ್ತಿಗಳಿಂದ ಪತ್ರಕರ್ತರು ಸತ್ಯ ವರದಿ ಮಾಡಲು ಭಯಪಡುವಂತಹ ಪರಿಸ್ಥಿತಿ ಉದ್ಭವವಾಗಿದೆ. ಪ್ರಾಮಾಣಿಕ ಪತ್ರಕರ್ತರ ರಕ್ಷಣೆಯೆ ಲೀಪಾದ ಗುರಿಯಾಗಿದೆ ಎಂದು ಲೀಡ್ ಇಂಡಿಯಾ ಪಬ್ಲಿಷರ್ಸ ಅಸೋಸಿಯೇಷನ್ (ಲೀಪಾ) ರಾಜ್ಯಾಧ್ಯಕ್ಷ ಎಂ.ಬಿ ಮಲಭಾವಡಿ ತಿಳಿಸಿದ್ದಾರೆ.  ಶಿರಸಿಯ ಮಧುವನ ಹೊಟೆಲ್ ಆರಾಧನಾ ಸಭಾ ಭವನದಲ್ಲಿ ನಡೆದ ಉತ್ತರ ಕನ್ನಡ ಜಿಲ್ಲಾ ಘಟಕ ರಚನೆ ಹಾಗೂ ಲೀಪಾ ವಿಚಾರ ವಿನಿಮಯ ಕಾರ್ಯಕ್ರಮವನ್ನು … [Read more...] about ಪತ್ರಕರ್ತರ ರಕ್ಷಣೆಯೆ ಲೀಪಾ ಗುರಿ- ಉತ್ತರ ಕನ್ನಡ ಜಿಲ್ಲಾ ಘಟಕ ರಚನೆ ಹಾಗೂ ಲೀಪಾ ವಿಚಾರ ವಿನಿಮಯ ಕಾರ್ಯಕ್ರಮದಲ್ಲಿ ಲೀಪಾ ರಾಜ್ಯಾಧ್ಯಕ್ಷ – ಎಂ.ಎ ಮಲಭಾವಡಿ ಅಭಿಮತ

« Previous Page
Next Page »

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,076,810 visitors

Footer

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

ಸುಪ್ರೀಂ ಕೋರ್ಟ್‌ಲ್ಲಿ ಕ್ಲರ್ಕ್ ಹುದ್ದೆಗಳ ಭರ್ತಿಗಾಗಿ ಅರ್ಜಿ ಆಹ್ವಾನ 2025

February 8, 2025 By Sachin Hegde

© 2025 Canara Buzz · Contributors · Privacy Policy · Terms & Conditions · Member of Digital Avatar