ಶಿರಸಿ(ಉ.ಕ) : ನೀರನ್ನು ಸರಬರಾಜು ಮಾಡುವ ಪೈಪ್ಗಳ ಮಧ್ಯದಲ್ಲಿ ಇರುವ ಛೇಂಬರ್ಗಳು ಓಪನ್ ಆಗಿದ್ದು ಹಲವು ಕಡೆ ನೀರು ಸೋರಿಕೆ ಆಗುತ್ತಿರುವುದರಿಂದ ಶಿರಸಿಯ ಭೀಮನಗುಡ್ಡದಲ್ಲಿರುವ ನೀರಿನ ಟ್ಯಾಂಕಿಗೆ ಬರುವ ನೀರು ಕಲುಷಿತಗೊಳ್ಳುವ ಆತಂಕ ಉದ್ಭವವಾಗಿದೆ. ಶಿರಸಿ ತಾಲೂಕಿನ ಮಾರಿಗದ್ದೆ ಹೊಳೆಯಿಂದ ನೀರನ್ನು ಪೈಪ್ ಮೂಲಕ ಅಡಕಳ್ಳಿ ಕ್ರಾಸ್ನಲ್ಲಿರುವ ಮಧ್ಯಂತರ ಪಂಪ್ನ ಮನೆಗೆ ತಂದು ಅಲ್ಲಿಂದ ಭೀಮನಗುಡ್ಡದ ನೀರಿನ ಟ್ಯಾಂಕ್ಗೆ ಸರಬರಾಜು ಮಾಡಲಾಗುತ್ತಿದೆ.ಮಧ್ಯದಲ್ಲಿ … [Read more...] about ಶಿರಸಿ ನಗರಸಭೆ ನೀರು ಕುಡಿಯುವವರಿಗೆ ಅಪಾಯ ಕಾದಿದೆಯೇ?
Sirsi News
ಭಾರತ ಬಂದ್ ಹಿನ್ನೆಲೆ ಉಕ ಜಿಲ್ಲೆಯ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಿದ ಜಿಲ್ಲಾಧಿಕಾರಿ ಎಸ್ ಎಸ್ ನಕುಲ್
ಕಾರವಾರ :- ದಿ. 08-01-19 ಮತ್ತು 09-01-19 ರಂದು, ಎರಡು ದಿನ ಭಾರತ ಬಂದ್ ಇರುವುದರಿಂದ ಕಾರವಾರ ಜಿಲ್ಲಾಧಿಕಾರಿ ಎಸ್. ಎಸ್. ನಕುಲ್ ಸರಕಾರಿ, ಖಾಸಗಿ ಶಾಲಾ - ಕಾಲೇಜುಗಳಿಗೆ ರಜೆ ಘೋಷಣೆ ಮಾಡಿದ್ದಾರೆ ಎಂದು ತಿಳಿದು ಬಂದಿದೆ. ಜಿಲ್ಲಾಧಿಕಾರಿಗಳು ಉತ್ತರ ಕನ್ನಡರವರ ಆದೇಶದಂತೆ ದಿನಾಂಕ:08-01-2019 ರಂದು ಭಾರತ್ ಬಂದ್ ಹಿನ್ನೆಲೆ ಎಲ್ಲಾ ಸರಕಾರಿ, ಅನುದಾನಿತ, ಅನುದಾನ ರಹಿತ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಿಗೆ ರಜೆ ಘೋಷಿಸಲಾಗಿದೆ. ಅದರಂತೆ … [Read more...] about ಭಾರತ ಬಂದ್ ಹಿನ್ನೆಲೆ ಉಕ ಜಿಲ್ಲೆಯ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಿದ ಜಿಲ್ಲಾಧಿಕಾರಿ ಎಸ್ ಎಸ್ ನಕುಲ್
ಇಂಡಿಯನ್ ಡೆವ್ಲಪ್ಮೆಂಟ್ ಪಾರ್ಮೇಶನ್ ಜಿಲ್ಲಾ ನೂತನ ಕಛೇರಿ ಉದ್ಘಾಟನೆ. ಸಮಾಜ ಸೇವಕ ಬೆಳ್ಳನಕೆರಿ ಉಮಾಕಾಂತಗೆ ಸನ್ಮಾನ.
ಶಿರಸಿ: ತಾಲೂಕಿನ ಬೆಳ್ಳನಕೆರಿ ಯಲ್ಲಿ ಇಂಡಿಯನ್ ದೇವ್ಲಪ್ಮೆಂಟ್ ಪಾರ್ಮೇಶನ್ ಇದರ ಉತ್ತರ ಕನ್ನಡ ಜಿಲ್ಲಾ ಕಚೇರಿಯ ನೂತನ ಕಟ್ಟಡದ ಉದ್ಘಾಟನೆ ನಡೆಯಿತು. ಸಮಾರಂಭದಲ್ಲಿ ಇಟಲಿ ದೇಶದ ಪ್ರಖ್ಯಾತ ಸಮಾಜಸೇವಕಿ ಮೇರಿಯ ಯೆಂಗೆಲಾ ಕಚೇರಿಯ ನೂತನ ಕಟ್ಟಡ ವನ್ನು ಲೋಕಾರ್ಪಣೆ ಮಾಡಿದರು. ಲೋಯೊಲ ಶಿಕ್ಷಣ ಸಂಸ್ಥೆಯ ಆಡಳಿತ ಮಂಡಳಿಯ ವ್ಯವಸ್ಥಾಪಕರಾದ ಲಾರೆನ್ಸ್ ಪಿಂಟೋ ಉಪಸ್ಥಿತರಿದ್ದರು. ಈ ಸಂದರ್ಬದಲ್ಲಿ ಸಮಾಜ ಸೇವಕ ಬೆಳ್ಳನಕೆರಿ ಉಮಾಕಾಂತ ರವರನ್ನು ಸನ್ಮಾನಿಸಲಾಯಿತು. … [Read more...] about ಇಂಡಿಯನ್ ಡೆವ್ಲಪ್ಮೆಂಟ್ ಪಾರ್ಮೇಶನ್ ಜಿಲ್ಲಾ ನೂತನ ಕಛೇರಿ ಉದ್ಘಾಟನೆ. ಸಮಾಜ ಸೇವಕ ಬೆಳ್ಳನಕೆರಿ ಉಮಾಕಾಂತಗೆ ಸನ್ಮಾನ.
ಶಿರಸಿಯಲ್ಲಿ ಮಾಜಿ ಮುಖ್ಯಮಂತ್ರಿ ಬಂಗಾರಪ್ಪ ಸ್ಮರಣೆ- ಪುಣ್ಯಾರಾಧನಾ ಕಾರ್ಯಕ್ರಮ.
ಶಿರಸಿ: ಕರ್ನಾಟಕದ ಮಾಜಿ ಮುಖ್ಯಮಂತ್ರಿ, ದಿ. ಎಸ್ ಬಂಗಾರಪ್ಪನವರ 6ನೇ ಪುಣ್ಯಾರಾಧನಾ ಕಾರ್ಯಕ್ರಮವನ್ನು ಗಾಣಿಗ ಸಭಾ ಭವನದಲ್ಲಿ ಇಂದು ಮಾಜಿ ಮುಖ್ಯಮಂತ್ರಿ ದಿವಂಗತ ಎಸ್ ಬಂಗಾರಪ್ಪ ಅಭಿಮಾನಿ ಬಳಗ (ರಿ) ವತಿಯಿಂದ ಆಚರಿಸಲಾಯಿತು. ಕಾರ್ಯಕ್ರಮವನ್ನು ಉದ್ಘಾಟಿಸಿದ ಅಭಿಮಾನಿ ಬಳಗದ ಅಧ್ಯಕ್ಷ ಎ.ಜಿ ನಾಯ್ಕ ಭರಣಿ ಮಾತನಾಡಿ ಬಂಗಾರಪ್ಪನವರು ನಮ್ಮ ಮಾರ್ಗದರ್ಶಕರಾಗಿದ್ದರು, ಅವರು ಸಮಾಜವಾದಿ ಸಿದ್ದಾಂತವನ್ನ ಪ್ರತಿಪಾದಿಸಿದ್ದರು. ಬಡವರ ಬಂಧುವಾಗಿದ್ದರು. ಇವತ್ತು … [Read more...] about ಶಿರಸಿಯಲ್ಲಿ ಮಾಜಿ ಮುಖ್ಯಮಂತ್ರಿ ಬಂಗಾರಪ್ಪ ಸ್ಮರಣೆ- ಪುಣ್ಯಾರಾಧನಾ ಕಾರ್ಯಕ್ರಮ.
ಪತ್ರಕರ್ತರ ರಕ್ಷಣೆಯೆ ಲೀಪಾ ಗುರಿ- ಉತ್ತರ ಕನ್ನಡ ಜಿಲ್ಲಾ ಘಟಕ ರಚನೆ ಹಾಗೂ ಲೀಪಾ ವಿಚಾರ ವಿನಿಮಯ ಕಾರ್ಯಕ್ರಮದಲ್ಲಿ ಲೀಪಾ ರಾಜ್ಯಾಧ್ಯಕ್ಷ – ಎಂ.ಎ ಮಲಭಾವಡಿ ಅಭಿಮತ
ಶಿರಸಿ (ಉಕ): ನಿಸ್ವಾರ್ಥತೆ ಪತ್ರಿಕೊದ್ಯಮದ ಜೀವಾಳ. ಪಟ್ಟಭದ್ರ ಹಿತಾಸಕ್ತಿಗಳಿಂದ ಪತ್ರಕರ್ತರು ಸತ್ಯ ವರದಿ ಮಾಡಲು ಭಯಪಡುವಂತಹ ಪರಿಸ್ಥಿತಿ ಉದ್ಭವವಾಗಿದೆ. ಪ್ರಾಮಾಣಿಕ ಪತ್ರಕರ್ತರ ರಕ್ಷಣೆಯೆ ಲೀಪಾದ ಗುರಿಯಾಗಿದೆ ಎಂದು ಲೀಡ್ ಇಂಡಿಯಾ ಪಬ್ಲಿಷರ್ಸ ಅಸೋಸಿಯೇಷನ್ (ಲೀಪಾ) ರಾಜ್ಯಾಧ್ಯಕ್ಷ ಎಂ.ಬಿ ಮಲಭಾವಡಿ ತಿಳಿಸಿದ್ದಾರೆ. ಶಿರಸಿಯ ಮಧುವನ ಹೊಟೆಲ್ ಆರಾಧನಾ ಸಭಾ ಭವನದಲ್ಲಿ ನಡೆದ ಉತ್ತರ ಕನ್ನಡ ಜಿಲ್ಲಾ ಘಟಕ ರಚನೆ ಹಾಗೂ ಲೀಪಾ ವಿಚಾರ ವಿನಿಮಯ ಕಾರ್ಯಕ್ರಮವನ್ನು … [Read more...] about ಪತ್ರಕರ್ತರ ರಕ್ಷಣೆಯೆ ಲೀಪಾ ಗುರಿ- ಉತ್ತರ ಕನ್ನಡ ಜಿಲ್ಲಾ ಘಟಕ ರಚನೆ ಹಾಗೂ ಲೀಪಾ ವಿಚಾರ ವಿನಿಮಯ ಕಾರ್ಯಕ್ರಮದಲ್ಲಿ ಲೀಪಾ ರಾಜ್ಯಾಧ್ಯಕ್ಷ – ಎಂ.ಎ ಮಲಭಾವಡಿ ಅಭಿಮತ