• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

Yellapur

ಡಾ. ಪಾಟೀಲ್ ಪುಟ್ಟಪ್ಪ ಸಾಧನಾ ರಾಷ್ಟ್ರೀಯ ಶ್ರೇಷ್ಠ ಪತ್ರಕರ್ತ ಪ್ರಶಸ್ತಿಗೆ ವಿಠ್ಠಲದಾಸ ಕಾಮತ್ ಆಯ್ಕೆ

July 20, 2022 by Jayaraj Govi Leave a Comment

ಯಲ್ಲಾಪುರ : ಧಾರವಾಡದ ಸಾಧನಾ ಸಂಸ್ಥೆ ನೀಡುವ ಡಾ. ಪಾಟೀಲ್ ಪುಟ್ಟಪ್ಪ ಸಾಧನಾ ರಾಷ್ಟ್ರೀಯ ಶ್ರೇಷ್ಠ ಪತ್ರಕರ್ತ ಪ್ರಶಸ್ತಿ- 2022 ಗೆ ಪತ್ರಕರ್ತ ವಿಠ್ಠಲದಾಸ ಕಾಮತ್ ಆಯ್ಕೆಯಾಗಿದ್ದಾರೆ.ಪತ್ರಿಕಾ ಕ್ಷೇತ್ರದಲ್ಲಿ ಇವರ ಜೀವಮಾನದ ಸಾಧನೆ ಗುರುತಿಸಿ ಈ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.ಜು.22 ರಂದು ಬೆಳಿಗ್ಗೆ 10.30 ಗಂಟೆಗೆ ಧಾರವಾಡದ ಸಾಧನಾ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಂಸ್ಥೆ, ಮಾನವ ಹಕ್ಕುಗಳ ಸಂರಕ್ಷಣಾ ಕೇಂದ್ರ ಮತ್ತು ಧಾರವಾಡ ಜಿಲ್ಲಾ ಕನ್ನಡ ಸಾಹಿತ್ಯ … [Read more...] about ಡಾ. ಪಾಟೀಲ್ ಪುಟ್ಟಪ್ಪ ಸಾಧನಾ ರಾಷ್ಟ್ರೀಯ ಶ್ರೇಷ್ಠ ಪತ್ರಕರ್ತ ಪ್ರಶಸ್ತಿಗೆ ವಿಠ್ಠಲದಾಸ ಕಾಮತ್ ಆಯ್ಕೆ

ಐ ಸಿ ಎಸ್ಇ ಫಲಿತಾಂಶ : ದೇಶಕ್ಕೆ 3ನೇ ಸ್ಥಾನ ಗಳಿಸಿದ ದಿಶಿತಾ ಕೋಮಾ‌ರ

July 20, 2022 by Jayaraj Govi Leave a Comment

ಯಲ್ಲಾಪುರ : ಯಲ್ಲಾಪುರದ ಬೀಗಾರ ಮೂಲದ,ಪ್ರಸಕ್ತಗುಜರಾತಿನ ಅಹಮದಾಬಾದ್ ಆನಂದ ನಿಕೇತನ ಶಾಲೆಯ ವಿದ್ಯಾರ್ಥಿನಿ ದಿಶಿತಾ ಕೋಮಾ‌ರ ಇವಳು ಐ ಸಿ ಎಸ್ಇ ಹತ್ತನೇ ತರಗತಿ ಫಲಿತಾಂಶದಲ್ಲಿ ದೇಶಕ್ಕೆ ಮೂರನೇ ಸ್ಥಾನ ಹಾಗೂ ಗುಜರಾತಿಗೆ ಪ್ರಥಮ ಸ್ಥಾನ ಪಡೆದಿರುತ್ತಾಳೆ.ದಿಶಿತಾ ಕೋಮಾರ್ ಇವಳು 497/500(ಶೇ. 99.4) ಅಂಕ ಪಡೆದಿರುತ್ತಾರೆ, ಪ್ರಾಥಮಿಕ ಪ್ರೌಢ ಶಿಕ್ಷಣವನ್ನು ಕ್ರಮವಾಗಿ ಸೂರತ್ ಮತ್ತು ಅಹಮದಾಬಾದ್ ನಲ್ಲಿ ಪೂರೈಸಿರುತ್ತಾಳೆ.ದಿಶಿತಾ ಕೋಮಾರ್ ಯಲ್ಲಾಪುರದ ಬೀಗಾರ … [Read more...] about ಐ ಸಿ ಎಸ್ಇ ಫಲಿತಾಂಶ : ದೇಶಕ್ಕೆ 3ನೇ ಸ್ಥಾನ ಗಳಿಸಿದ ದಿಶಿತಾ ಕೋಮಾ‌ರ

ಯಲ್ಲಾಪುರ ದಲ್ಲಿ ಅಗಷ್ಟ 13 ರಂದು ರಾಷ್ಟ್ರೀಯ ಲೋಕ ಅದಾಲತ್‌

July 20, 2022 by Jayaraj Govi Leave a Comment

ಯಲ್ಲಾಪುರ : ಬರುವ ಅಗಷ್ಟ 13 ರಂದು ರಾಷ್ಟ್ರೀಯ ಲೋಕ ಅದಾಲತ್‌ ಜರುಗಲಿದ್ದು, ಈ ಮೂಲಕ ಸಾಧ್ಯವಾದಷ್ಟು ಪ್ರಕರಣಗಳನ್ನು ಬಗೆಹರಿಸುವ ಉದ್ದೇಶ ಹೊಂದಿದ್ದೇವೆ ಎಂದು ಸಿವಿಲ್‌ ನ್ಯಾಯಾಧೀಶರಾದ ಲಕ್ಷ್ಮೀಬಾಯಿ ಬಸನಗೌಡ ಪಾಟೀಲ್‌ ತಿಳಿಸಿದರು.ಪಟ್ಟಣದ ನ್ಯಾಯಲಯದಲ್ಲಿ ನಡೆದ ಪತ್ರಿಕಾ ಘೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ಬಾರಿಯ ಲೋಕ ಅದಾಲತ್‌ ಸಂಪೂರ್ಣ ಯಶಸ್ವಿಯಾಗಿದ್ದು 669 ಪೂರ್ವದಾವಾ ಪ್ರಕರಣಗಳು ಸೇರಿದಂತೆ ಒಟ್ಟಾರೆ 1256 ಪ್ರಕರಣಗಳನ್ನು ಇತ್ಯರ್ಥಪಡಿಸಲಾಗಿದೆ. ಈ ಬಾರಿ … [Read more...] about ಯಲ್ಲಾಪುರ ದಲ್ಲಿ ಅಗಷ್ಟ 13 ರಂದು ರಾಷ್ಟ್ರೀಯ ಲೋಕ ಅದಾಲತ್‌

ಲಾರಿಯಲ್ಲಿನ ಡೀಸೆಲ್ ಕದ್ದ ಕಳ್ಳರ ಬಂಧನ

July 20, 2022 by Jayaraj Govi Leave a Comment

ಯಲ್ಲಾಪುರ: ದಾರಿಯಲ್ಲಿ ನಿಲ್ಲಿಸಿಟ್ಟ ಟ್ಯಾಂಕರ್ ಲಾರಿಯ ಡೀಸೆಲ್ ಟ್ಯಾಂಕಿನ ಸೆನ್ಸಾರ್ ಕ್ಯಾಪ್ ಸ್ಕ್ರೂ ತೆಗೆದು ಲಾರಿಯಲ್ಲಿನ ಡೀಸೆಲ್ ಕದ್ದ ನಾಲ್ವರು ಅಂತರ ರಾಜ್ಯ ಕಳ್ಳರನ್ನು ಯಲ್ಲಾಪರ ಪೋಲೀಸರು ಬಂಧಿಸಿದ್ದಾರೆ.ಮಹಾರಾಷ್ಟ್ರದ ರಾಜೇಂದ್ರ ಪವಾರ್, ಭಾಗ್ವತ್ ಕಾವಡೆ, ಕಾಳಿದಾಸ ಕಾಳೆ ಹಾಗೂ ಆಕಾಶ ಪವಾರ ಬಂಧಿತ ಆರೋಪಿಗಳು. ಹಾವೇರಿ ಜಿಲ್ಲೆಯ ಅರಿಕಟ್ಟಿ ಗ್ರಾಮದ ಹನುಮಗೌಡ ಹೊಂಡದ ಎನ್ನುವವರು ಇತ್ತೀಚೆಗೆ ತಮ್ಮ ಟ್ಯಾಂಕರ್ ನ್ನು ತಾಲೂಕಿನ ಹಳಿಯಾಳ ಕ್ರಾಸಿನ ಹೆದ್ದಾರಿಯ … [Read more...] about ಲಾರಿಯಲ್ಲಿನ ಡೀಸೆಲ್ ಕದ್ದ ಕಳ್ಳರ ಬಂಧನ

ಮನೆ ಬಿದ್ದು ಅಪಾರ ಹಾನಿ

July 20, 2022 by Jayaraj Govi Leave a Comment

ಯಲ್ಲಾಪುರ :ಉಮ್ಮಚ್ಗಿ ಪಂಚಾಯತ ವ್ಯಾಪ್ತಿಯ ಬಾಳೆಹಳ್ಳಿ ಜಾನು ಬುದ್ದು ಕುಣಬಿ ಎನ್ನುವವರಿಗೆ ಸೇರಿದ ಮನೆಯು ಸುರಿದ ಭಾರೀ ಮಳೆಗೆ ಸಂಪೂರ್ಣವಾಗಿ ಕುಸಿದು ಬಿದ್ದಿರುತ್ತದೆ. ಮೊದಲೇ ಮನೆ ಬೀಳಬಹುದೆಂಬ ಸಂಶಯದಲ್ಲಿದ್ದ ಮನೆಯವರು ಕೆಲವು ಬೆಲೆ ಬಾಳುವ ವಸ್ತುಗಳನ್ನು ಬೇರೆಡೆ ಸಾಗಿಸಲು ಸಾಧ್ಯವಾದರೂ ಉಳಿದೆಲ್ಲ ದಿನ ಬಳಕೆಯ ವಸ್ತುಗಳು ಮಣ್ಣಿನಡಿಯಲ್ಲಿ ಸಿಲುಕಿಕೊಂಡಿರುತ್ತವೆ.ಸೋಗೆ ಹೊಚ್ಚಿಗೆಯ ಬಹಳ ಹಳೆಗಾಲದ ಮನೆ ಇದಾಗಿದ್ದು, ಮನೆ ಕುಸಿತಕ್ಕೊಳಗಾದ ಸುದ್ದಿ … [Read more...] about ಮನೆ ಬಿದ್ದು ಅಪಾರ ಹಾನಿ

« Previous Page
Next Page »

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,076,810 visitors

Footer

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

ಸುಪ್ರೀಂ ಕೋರ್ಟ್‌ಲ್ಲಿ ಕ್ಲರ್ಕ್ ಹುದ್ದೆಗಳ ಭರ್ತಿಗಾಗಿ ಅರ್ಜಿ ಆಹ್ವಾನ 2025

February 8, 2025 By Sachin Hegde

© 2025 Canara Buzz · Contributors · Privacy Policy · Terms & Conditions · Member of Digital Avatar