ಯಲ್ಲಾಪುರ : ಪಟ್ಟಣದ ಗೋಪಾಲಕೃಷ್ಣಗಲ್ಲಿಯ ಶಮಾ ಭಾರತ್ ಗ್ಯಾಸ್ ಅಂಗಡಿ ಬಳಿ ಮನೆವೊಂದು ಮಂಗಳವಾರ ಸಂಪೂರ್ಣ ಕುಸಿದು ಬಿದ್ದಿದೆ.ಅತಿಯಾಗಿ ಸುರಿದ ಮಳೆಯಿಂದಾಗಿತೇಜರಾಜ ವಾದಿರಾಜ ಬಾಳಗಿ ಇವರಿಗೆ ಸೇರಿದ ಮನೆ ಕುಸಿದು ಬಿದ್ದಿದೆ. ತೇಜರಾಜ ಅವರ ಅಕ್ಕನ ಮಗ ಅನಿಲ ಭಟ್ ಅವರು ಈ ಮನೆಯಲ್ಲಿ ವಾಸವಾಗಿದ್ದರು.ಅವರು ಇಂದು ಮನೆಯಲ್ಲಿಇರದೇ ಇದ್ದುದರಿಂದ.ಅದೃಷ್ಟವಶಾತ್ ಯಾವುದೇ ಪ್ರಾಣಹಾನಿಯಾಗಿಲ್ಲ.ಭಾರಿ ಮಳೆ ಗಾಳಿಗೆ ಮನೆಯು ಸಂಪೂರ್ಣ ಬಿದ್ದಿದ್ದು, ಮೇಲಚಾವಾನಿ ಕಿತ್ತು ಹೋಗಿದ್ದು, … [Read more...] about ಗೋಪಾಕೃಷ್ಣಗಲ್ಲಿಯಲ್ಲಿ ಮಳೆಗೆ ಮನೆ ಕುಸಿತ
Yellapur
ಹೊರಮನೆಯಲ್ಲಿ ಜೇನುಗೂಡು ಹಾಳುಮಾಡಿ ಜೇನು ಕದ್ದ ಕಳ್ಳರು
ಯಲ್ಲಾಪುರ :ಉಮ್ಮಚ್ಗಿ ಪಂಚಾಯತ ವ್ಯಾಪ್ತಿಯ ಹೊರಮನೆ ನಾರಾಯಣ ಮಾಬ್ಲೇಶ್ವರ ಭಟ್ಟ ಎನ್ನುವವರಿಗೆ ಸೇರಿದ ಜೇನುಪೆಟ್ಟಿಗೆಗಳನ್ನು ಹಾಳು ಮಾಡಿ ಜೇನು ಕದ್ದೊಯ್ದ ಘಟನೆ ನಡೆದಿದೆಹೊರಮನೆಯ ನಾರಾಯಣ ಮಾಬ್ಲೇಶ್ವರ ಭಟ್ಟ ಅವರು ತಮ್ಮ ಮನೆಯ ಅಕ್ಕಪಕ್ಕ ಮತ್ತು ತಮ್ಮದೇ ಅಡಿಕೆ ತೋಟದಲ್ಲಿ, ಹದಿನೆಂಟು ಜೇನುಗೂಡುಗಳನ್ನು ಇರಿಸಿದ್ದರು. ಅವುಗಳಲ್ಲಿ ಎಂಟು ಜೇನುಪೆಟ್ಟಿಗೆಗಳ ಕಳ್ಳರು ಮುಚ್ಚಳ ಕಿತ್ತು, ಪ್ರೇಮುಗಳನ್ನು ಹೊರಗೆಸೆದು ಜೇನುತುಪ್ಪ … [Read more...] about ಹೊರಮನೆಯಲ್ಲಿ ಜೇನುಗೂಡು ಹಾಳುಮಾಡಿ ಜೇನು ಕದ್ದ ಕಳ್ಳರು
ವಸ್ತುನಿಷ್ಠ ವರದಿ ಗೆ ಬದ್ದತೆ ಮತ್ರು ಶುದ್ದತೆಯನ್ನು ಪಣಕ್ಕಿಡಬೇಕಾದ ಪರಿಸ್ಥಿತಿ ಪತ್ರಕರ್ತರದ್ದು
ಯಲ್ಲಾಪುರ: ಎಷ್ಟೇ ತೊಡಕಾದರೂ ಜನತೆಗೆ ವಸ್ತುನಿಷ್ಠ ವರದಿ ಕೊಡುವುದಕ್ಕೆ ತಮ್ಮಲ್ಲಿನ ಬದ್ದತೆ ಮತ್ರು ಶುದ್ದತೆಯನ್ನು ಪಣಕ್ಕಿಡಬೇಕಾದ ಪರಿಸ್ಥಿತಿ ಪತ್ರಕರ್ತರದ್ದಾಗಿರುತ್ತದೆ.. ಸಮಾಜವನ್ನು ತಿದ್ದುವ ತಾವುಗಳು ಸಮಾಜಮುಖಿಯಾದ ಕಾರ್ಯವನ್ನು ಮಾಡಿ ಎಂದು ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ್ ಹೇಳಿದರು.ಅವರು ಪಟ್ಟಣದ ಅರಣ್ಯಭವನದಲ್ಲಿ ತಾಲೂಕಾ ಕಾರ್ಯನಿರತ ಪತ್ರಕರ್ತರ ಸಂಘ ಹಮ್ಮಿಕೊಂಡಿದ್ದ ಪತ್ರಿಕಾ ದಿನಾಚರಣೆ,ಸನ್ಮಾನÀ ಮತ್ತು ಸದಸ್ಯರ ಮಕ್ಕಳಿಗೆ … [Read more...] about ವಸ್ತುನಿಷ್ಠ ವರದಿ ಗೆ ಬದ್ದತೆ ಮತ್ರು ಶುದ್ದತೆಯನ್ನು ಪಣಕ್ಕಿಡಬೇಕಾದ ಪರಿಸ್ಥಿತಿ ಪತ್ರಕರ್ತರದ್ದು
ಇಂದು ಅಂಕ ಹಾಗೂ ಕೌಶಲ್ಯದ ಮೇಲೆ ಅರ್ಹತೆ ಯಪರಿಗಣಿಸುವ ಕಾಲ -ಸಚಿವ ಹೆಬ್ಬಾರ್
ಯಲ್ಲಾಪುರ :ಪಟ್ಟಣದ ಎಪಿಎಮ್ಸಿ ರೈತಭವನದಲ್ಲಿ ಗ್ರಾಮ ವಿಕಾಸ ಸೊಸೈಟಿ ವತಿಯಿಂದ ಆಯೋಜಿಸಿದ್ದ ಉದ್ಯೋಗಾಧಾರಿತ ಉಚಿತ ಕೌಶಲ್ಯ ತರಬೇತಿ ಕಾರ್ಯಕ್ರಮವನ್ನು ಕಾರ್ಮಿಕ ಖಾತೆ ಸಚಿವ ಶಿವರಾಮ ಹೆಬ್ಬಾರ್ .ಉಧ್ಘಾಟಿಸಿ ಮಾತನಾಡಿ ಇಂದು ಮೂಲಭೂತ ಕೌಶಲ್ಯಗಳ ಮೇಲೆ ಅರ್ಹತೆಯನ್ನು ಅಳೆಯಲಾಗುತ್ತಿದೆ. ವಿವಿಧ ಭಾಷೆಗಳ ಮೇಲಿನ ಹಿಡಿತ ಹಾಗೂ ಕಂಪ್ಯೂಟರ್ನ ಜ್ಞಾನ ಹೊಂದಿದAತವರು ವಿಶ್ವದ ಯಾವುದೇ ಮೂಲೆಯಲ್ಲಾದರೂ ಸಹ ಬದುಕಬಲ್ಲರು ಹಾಗೂ ಜೀವನದಲ್ಲಿ ಗೆಲ್ಲಬಲ್ಲರು … [Read more...] about ಇಂದು ಅಂಕ ಹಾಗೂ ಕೌಶಲ್ಯದ ಮೇಲೆ ಅರ್ಹತೆ ಯಪರಿಗಣಿಸುವ ಕಾಲ -ಸಚಿವ ಹೆಬ್ಬಾರ್
ಉಚಿತ ಕೋವಿಡ್ ಲಸಿಕೆ ಅಭಿಯಾನಕ್ಕೆ ಸಚಿವ ಹೆಬ್ಬಾರ್ ಚಾಲನೆ
ಯಲ್ಲಾಪುರ : ಕಾರ್ಮಿಕ ಖಾತೆ ಸಚಿವ ಶಿವರಾಮ ಹೆಬ್ಬಾರ್ ಅವರು ಶನಿವಾರ 18 ರಿಂದ 59 ವರ್ಷದೊಳಗಿನವರಿಗೆ ಕೋವಿಡ್ - 19 ಬೂಸ್ಟರ್ ಡೋಸ್ ಲಸಿಕಾಕರಣ " ಕೋವಿಡ್ ಲಸಿಕೆ ಅಮೃತ ಮಹೋತ್ಸವಕ್ಕೆ " ಚಾಲನೆ ನೀಡಿದರು.ಈ ವೇಳೆ ಮಾತನಾಡಿದ ಸಚಿವರು, ಜುಲೈ 15ರಿಂದ 75 ದಿನಗಳ ಕಾಲ ಆಜಾದ್ ಕಿ ಅಮೃತ ಮಹೋತ್ಸವ ಕಾರ್ಯಕ್ರಮದಡಿಯಲ್ಲಿ ಉಚಿತ ಕೋವಿಡ್ ಲಸಿಕೆ ಅಭಿಯಾನ ಕೈಗೊಳ್ಳುತ್ತಿದ್ದು 18 ವರ್ಷಕ್ಕಿಂತ ಮೇಲ್ಪಟ್ಟ ಪ್ರತಿಯೊಬ್ಬರು ಕೋವಿಡ್ ಲಸಿಕೆಯನ್ನು ಪಡೆಯುವಂತೆ … [Read more...] about ಉಚಿತ ಕೋವಿಡ್ ಲಸಿಕೆ ಅಭಿಯಾನಕ್ಕೆ ಸಚಿವ ಹೆಬ್ಬಾರ್ ಚಾಲನೆ