ಯಲ್ಲಾಪುರ ತಾಲೂಕಿನ ಅರಬೈಲ್ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಗುರು ಪೂರ್ಣಿಮೆ ಆಚರಣೆ.ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಶಾಲೆಯ ಮುಖ್ಯಾಧ್ಯಾಪಕಿ ಸಾಹಿತಿ ಶಿವಲೀಲಾ ಹುಣಸಗಿ ಗುರು ಪೂರ್ಣಿಮೆಯ ಮಹತ್ವವನ್ನು ವಿವರಿಸುತ್ತಾ, ಗುರುವಿನ ಸಾಮೀಪ್ಯ ಹಾಗೂ ಜಗತ್ತಿನ ಸೃಷ್ಟಿ ಆಗಿದ್ದೆ ಗುರುವಿನಿಂದ. ಸಂಸ್ಕ್ರತ ಶ್ಲೋಕ ಹೀಗಿದೆ ವರ್ಣ ಮಾತ್ರಂ ಕಲಿಸಿದಾತಂ ಗುರು.ಇದರ ಅರ್ಥ ಒಂದಕ್ಷರ ಕೂಡ ಕಲಿಸಿದವರು ಗುರು ಎಂದರ್ಥ. ನಾವಿಲ್ಲಿ ಪ್ರತಿಯೊಬ್ಬರೂ ಗುರುಗಳೇ, … [Read more...] about ಅರಬೈಲ್ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಗುರು ಪೂರ್ಣಿಮೆ ಆಚರಣೆ.
Yellapur
ಗ್ರಂಥಾಲಯಗಳಿಂದ ಬೌದ್ಧಿಕ ಕೌಶಲ್ಯ ಹೆಚ್ಚಿಸಿಕೊಳ್ಳಿ.
ಯಲ್ಲಾಪುರ :ಆಧುನಿಕತೆಯ ಇಂದಿನ ಡಿಜಿಟಲ್ ವ್ಯವಸ್ಥೆ ಯು ಮಕ್ಕಳ ಶೈಕ್ಷಣಿಕ ಪ್ರಗತಿಗೆ ಕಾರಣವಾಗಬೇಕು. ವಿದ್ಯಾರ್ಥಿಗಳು ಹೆಚ್ಚೆಚ್ಚು ಗ್ರಂಥಾಲಯಗಳನ್ನು ಬಳಸಿಕೊಂಡು ಬೌದ್ಧಿಕ ಕೌಶಲ್ಯ ಹೆಚ್ಚಿಸಿಕೊಳ್ಳಬೇಕು. ಎಂದು ಯಲ್ಲಾಪುರ ತಾ.ಪಂ ಕಾರ್ಯನಿರ್ವಹಣಾಧಿಕಾರಿ ಜಗದೀಶ ಕಮ್ಮಾರ ಅಭಿಪ್ರಾಯಪಟ್ಟರು.ಯಲ್ಲಾಪುರ ತಾಲ್ಲೂಕಾ ಪಂಚಾಯತ ಆವಾರದಲ್ಲಿ ತಾಲ್ಲೂಕಿನ ಗ್ರಾಮ ಪಂಚಾಯತ ಗ್ರಂಥಾಲಯ ಮತ್ತು ಮಾಹಿತಿ ಕೇಂದ್ರಗಳಿಗೆ ಶಿಕ್ಷಣ ಫೌಂಡೇಶನ್, ಡೆಲ್ ಟೆಕ್ನಾಲಜಿಸ್ ಹಾಗೂ … [Read more...] about ಗ್ರಂಥಾಲಯಗಳಿಂದ ಬೌದ್ಧಿಕ ಕೌಶಲ್ಯ ಹೆಚ್ಚಿಸಿಕೊಳ್ಳಿ.
ವಿಧಾನ ಪರಿಷತ್ ಸದಸ್ಯ ಶಾಂತರಾಮ ಸಿದ್ದಿ ಯಿಂದ ಜನ ಸಂಪರ್ಕ
ಯಲ್ಲಾಪುರ : ತಾಲ್ಲೂಕಿನ ಇಡಗುಂದಿ ಪಂಚಾಯತ ವ್ಯಾಪ್ತಿಯ ಹಂಸನಗದ್ದೆ ಭಾಗದ ಸಿದ್ದಿ ಗಳ ಸಮಸ್ಯೆಗಳನ್ನು ಆಲಿಸಲು ವಿಧಾನ ಪರಿಷತ್ ಸದಸ್ಯ ಶಾಂತರಾಮ ಸಿದ್ದಿ ಜನ ಸಂಪರ್ಕ ಸಭೆನಡೆಸಿದರು . ಅಲ್ಲಿನ ಮುಖ್ಯ ಸಮಸ್ಯೆಯಾದ ರಸ್ತೆ ದುಸ್ಥಿತಿ ಆಗಿದ್ದು ಸ್ವತಹ ಅವರೇ ಆ ರಸ್ತೆಯಲ್ಲಿ ಕಾಲ್ನಡಿಗೆಯಲ್ಲಿ ನಡೆದು ರಸ್ತೆಯ ಸ್ಥಿತಿಯನ್ನು ಗಮನಿಸಿ ಮುಂದಿನ ದಿನಗಳಲ್ಲಿ ಶಾಸಕರನಿಧಿಯಲ್ಲಿ ಮಂಜೂರು ಮಾಡಿಕೊಡುವುದಾಗಿ ಭರವಸೆ ನೀಡಿದರು..ಈ ಸಂದರ್ಭದಲ್ಲಿ ಊರಿನ ಪ್ರಮುಖರಾದ ನಾರಾಯಣ … [Read more...] about ವಿಧಾನ ಪರಿಷತ್ ಸದಸ್ಯ ಶಾಂತರಾಮ ಸಿದ್ದಿ ಯಿಂದ ಜನ ಸಂಪರ್ಕ
ಕಾಣೆಯಾಗಿದ್ದ ಮಹಿಳೆ ಶವವಾಗಿ ಪತ್ತೆ
ಯಲ್ಲಾಪುರ: ಉದ್ಯಮ ನಗರ ದ ಲ್ಲಿರುವ ಮನೆಯಿಂದ ಕಳೆದ ವಾರ ಕಾಣೆಯಾಗಿದ್ದ ಮಹಿಳೆಯೋರ್ವಳುಗುರುವಾರಕಾಳಮ್ಮನಗರದ ಕಾಳಮ್ಮ ಕೆರೆಯಲ್ಲಿ ಶವವಾಗಿಪತ್ತೆಯಾಗಿದ್ದಾಳೆ.ತಟಗಾರ (ಉದ್ಯಮನಗರ)ನಿವಾಸಿರಾಜೇಶ್ವರಿ ಪಾಂಡುರಂಗ ವರ್ಣೇಕರ್ (48) ಈಕೆ ಜುಲೈ 11 ರಂದು ಮನೆ ಬಿಟ್ಟು ಹೋಗಿ ನಾಪತ್ತೆಯಾಗಿದ್ದಳು. ಮಹಿಳೆ ಕಾಣೆಯಾಗಿರುವ ಕುರಿತು ಯಲ್ಲಾಪುರ ಪೊಲೀಸ್ ಠಾಣೆಯಲ್ಲಿ ಆಕೆಯ ಕುಟುಂಬದವರು ದೂರು ದಾಖಲಿಸಿದ್ದರು.ಇದೀಗ ಮಹಿಳೆ ಶವವಾಗಿ ಕೆರೆಯಲ್ಲಿ ಪತ್ತೆಯಾಗಿದ್ದಾಳೆ. … [Read more...] about ಕಾಣೆಯಾಗಿದ್ದ ಮಹಿಳೆ ಶವವಾಗಿ ಪತ್ತೆ
ಇಂದು ಉದ್ಯೋಗಾಧಾರಿತ ಕೌಶಲ್ಯ ಅಭಿವೃದ್ಧಿ ತರಬೇತಿ ಶಿಬಿರ :ಸಚಿವ ಹೆಬ್ಬಾರ್ ರಿಂದ ಉದ್ಘಾಟನೆ
ಯಲ್ಲಾಪುರ : ಜುಲೈ 15 ರಂದು ಪಟ್ಟಣ ದ ಎ.ಪಿ.ಎಂ.ಸಿ ಆವಾರದ ರೈತ ಸಭಾಂಗಣ ದಲ್ಲಿ ಒಂದು ದಿನದ ಉದ್ಯೋಗಾಧಾರಿತ ಕೌಶಲ್ಯ ಅಭಿವೃದ್ಧಿ ತರಬೇತಿ ಶಿಬಿರ ಕಾರ್ಯಕ್ರಮ ವನ್ನು ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ್ ಉದ್ಘಾಟಿಸಲಿದ್ದಾರೆ.ಎಂದು ಸಚಿವರ ಕಾರ್ಯಾಲಯ ದ ಪ್ರಕಟನೆಯಲ್ಲಿ ತಿಳಿಸಿದ್ದಾರೆ .ಗ್ರಾಮ ವಿಕಾಸ ಸಂಸ್ಥೆ ಉತ್ತರ ಕನ್ನಡ ಜಿಲ್ಲೆಯ ಅಭ್ಯರ್ಥಿಗಳಿಗೆ ಉದ್ಯೋಗ ಮತ್ತು ಅಪ್ರೆಂಟಿಸ್ಶಿಪ್ ಅವಕಾಶಗಳನ್ನು ಒದಗಿಸುವ ಉದ್ದೇಶದಿಂದ ಆಯೋಜಿಸಿದೆ … [Read more...] about ಇಂದು ಉದ್ಯೋಗಾಧಾರಿತ ಕೌಶಲ್ಯ ಅಭಿವೃದ್ಧಿ ತರಬೇತಿ ಶಿಬಿರ :ಸಚಿವ ಹೆಬ್ಬಾರ್ ರಿಂದ ಉದ್ಘಾಟನೆ