ಯಲ್ಲಾಪುರ: :ತಾಲೂಕಾ ಕಾರ್ಯನಿರತ ಪತ್ರಕರ್ತರ ಸಂಘದಿAದ ಪಟ್ಟಣದ ಅರಣ್ಯಭವನದಲ್ಲಿ ಜು ೧೫ ರಂದು ಮಧ್ಯಾಹ್ನ ೩ ಗಂಟೆಗೆ ಪತ್ರಿಕಾ ದಿನಾಚರಣೆ ,ಸನ್ಮಾನ - ಪ್ರತಿಭಾಪುರಸ್ಕಾರ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ತಾಲೂಕಾ ಕಾನಿಪ ಸಂಘದ ಅಧ್ಯಕ್ಷ ಕೆ.ಎಸ್ ಭಟ್ಟ ಹೇಳಿದರು ಪತ್ರಿಕಾ ದಿನಾಚರಣೆಯ ಕುರಿತು ಮಾಹಿತಿ ನೀಡಿ ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಕಲಾವಿದ ,ಶಿಕ್ಷಕಸತೀಶ ಯಲ್ಲಾಪುರ ಪರಿಸರ ಮತ್ತು ಮಾಧ್ಯಮ ಕುರಿತು ಉಪನ್ಯಾಸ … [Read more...] about ನಾಳೆ ಯಲ್ಲಾಪುರ ಕಾನಿಪ ಸಂಘ ದಿಂದ ಪತ್ರಿಕಾ ದಿನಾಚರಣೆ
Yellapur
ವಿವಿಧ ಬೇಡಿಕೆ ಈಡೇರಿಸುವಂತೆ ಸಿಯುಟಿ ಯಿಂದ ಪ್ರತಿಭಟನೆ :ಸಚಿವ ಹೆಬ್ಬಾರ ಗೆ ಮನವಿ
ಯಲ್ಲಾಪುರ : ಜಿಲ್ಲಾ ಗ್ರಾಮ ಪಂಚಾಯತಿ ನೌಕರರ ಸಂಘ (ಸಿಐಟಿಯು) ವತಿಯಿಂದಪಟ್ಟಣದ ಎ.ಪಿ.ಎಮ್.ಸಿ. ಇಂದ ಸಚಿವ ಶಿವರಾಮ ಹೆಬ್ಬಾರ್ ರವರ ಕಚೇರಿಯ ವರೆಗೆ ಮೆರವಣಿಗೆ ಮೂಲಕ ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಿದರು.ಗ್ರಾಮ ಪಂಚಾಯತಿ ನೌಕರರಿಗೆ ಕಾನೂನಿ ಅನ್ವಯ 5 ವರ್ಷಕ್ಕೆ ಅನುಗುಣವಾಗಿ ಕನಿಷ್ಠ ವೇತನ ನಿಗದಿ ಪಡಿಸುಬೇಕು. ಗ್ರಾಮ ಪಂಚಾಯತಿ ನೌಕರರಿಗೆ ಕನಿಷ್ಟ ವೇತನ ನಿಗದಿ ಪಡಿಸುವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ಗ್ರಾಮ ಪಂಚಾಯತಿ ನೌಕರರ ಸಂಘ (ಸಿಐಟಿಯು) ಉತ್ತರಕನ್ನಡ … [Read more...] about ವಿವಿಧ ಬೇಡಿಕೆ ಈಡೇರಿಸುವಂತೆ ಸಿಯುಟಿ ಯಿಂದ ಪ್ರತಿಭಟನೆ :ಸಚಿವ ಹೆಬ್ಬಾರ ಗೆ ಮನವಿ
ಶಮಾ ಭಾರತ್ ಗ್ಯಾಸ್ ಎಜೆನ್ಸಿ ಯಿಂದ ಪತ್ರಿಕೆ ವಿತರಕರಿಗೆ ರೆನ್ ಕೋಟ್ ವಿತರಣೆ
ಯಲ್ಲಾಪುರ: ಪತ್ರಿಕಾವಿತರಕರು ಮಳೆ, ಗಾಳಿ ,ಚಳಿಯೆನ್ನದೇ ನಸುಕಿನಲ್ಲಿಯೇ ಮನೆ ಮನೆಗೆ ಪ್ರತಿದಿನ ಪತ್ರಿಕೆ ಮುಟ್ಟಿಸುತ್ತಿರುವದರಿಂದ ನಮ್ಮಂತಹ ಹಿರಿಯರಿಗೆ ಹಾಗೂ ಮಕ್ಕಳಿಗೂ ಓದುವ ಅಭಿರುಚಿ ಹೆಚ್ಚಿಸಿ ಅದನ್ನು ಕಾಯ್ದುಕೊಳ್ಳಲು ಸಾಧ್ಯವಾಗಿದೆ. ಶ್ರಮ ಬೇಡುವ ಅವರÀ ಕಾಯಕಕ್ಕೆ ಯಾವದೂ ಸರಿಸಾಟಿಯಿಲ್ಲ ವಾದರೂ ನಮ್ಮಿಂದಾದ ಕೊಡುಗೆ ನೀಡಿ ಗೌರವಿಸುತ್ತಿದ್ದೇವೆಎಂದು ಪಟ್ಟಣದ ಶಮಾ ಭಾರತ ಗ್ಯಾಸ ಏಜೆನ್ಸಿ ಮಾಲಕರಾದ ಎ ಎ ಶೇಖ ಹೇಳಿದರು. ಅವರು ಪಟ್ಟಣದ ಶಮಾ ಭಾರತ ಗ್ಯಾಸ … [Read more...] about ಶಮಾ ಭಾರತ್ ಗ್ಯಾಸ್ ಎಜೆನ್ಸಿ ಯಿಂದ ಪತ್ರಿಕೆ ವಿತರಕರಿಗೆ ರೆನ್ ಕೋಟ್ ವಿತರಣೆ
ತಾಲೂಕಿನ ವಿವಿಧೆಡೆ ಮಳೆಗೆ ಮನೆ ಕುಸಿತ
ಯಲ್ಲಾಪುರ: ತಾಲೂಕಿನ ಲಿಂಗದ ಬೈಲ್, ಮಾದನಸರ,ಬಾಸಲ್, ಕೋಲಿಬೇಣ ಸೇರಿದಂತೆ ವಿವಿಧೆಡೆ ಮನೆಗಳು ಕುಸಿದಿರುವ ಘಟನೆಗಳು ನಡೆದಿದೆ. ತಾಲೂಕಿನಲ್ಲಿ ಸತತವಾಗಿ ಸುರಿಯುತ್ತಿರುವ ಮಳೆಯಿಂದಾಗಿ ತಾಲೂಕಿನ ಲಿಂಗದಬೈಲ್ ಗ್ರಾಮದ ನಿವಾಸಿಯಾದ ಶ್ಯಾಮಲಾ ಬಾಬು ಮರಾಠಿ ಇವರ ಮನೆ ಮೇಲೆ ಮರ ಬಿದ್ದು ಹಾನಿಯಾಗಿರುತ್ತದೆ.ಅಂದಾಜು ಹಾನಿ 15,000/- ಆಗಬಹುದಾಗಿದೆ. ಹಾಸಣಗಿ ಪಂಚಾಯಿತಿ ವ್ಯಾಪ್ತಿಯಲ್ಲಿ ಮಾದನಸರದ ದೊಂಡಿಬಾಯಿ ಜಾನು ಪಾಟೀಲ್ ರವರ ಮನೆಯ ಗೋಡೆ ಬೆಳಗಿನ ಜಾವ ಕುಸಿದು … [Read more...] about ತಾಲೂಕಿನ ವಿವಿಧೆಡೆ ಮಳೆಗೆ ಮನೆ ಕುಸಿತ
ಅಕ್ರಮವಾಗಿ ಸಾಗಿಸುತ್ತಿದ್ದ ಒಂಟೆ ಗಳನ್ನು ರಕ್ಷಿಸಿದ ಪೊಲೀಸರು :ಮೂವರ ಬಂಧನ
ಲಾರಿಯೊಂದರಲ್ಲಿ ಹಿಂಸಾತ್ಮಕವಾಗಿ ಸಾಗಿಸುತ್ತಿದ್ದ 6 ಒಂಟೆಗಳನ್ನು ಯಲ್ಲಾಪುರ ಪೊಲೀಸರು ವಶಪಡಿಸಿಕೊಂಡು ಪ್ರಕರಣಕ್ಕೆ ಸಂಬಂಧಿಸಿದಂತೆ ಮೂರು ಜನ ಆರೋಪಿಗಳನ್ನು ಬಂಧಿಸಿದ್ದಾರೆ.ಹಾವೇರಿ ಜಿಲ್ಲೆಯ ಬ್ಯಾಡಗಿ ನಿವಾಸಿಗಳಾದ ಕಾಂತೇಶ ಹನುಮಂತಪ್ಪ ಭಜಂತ್ರಿ(26) ಪ್ರಕಾಶ ಪಕೀರಪ್ಪ ನಾಯಕ (22) ಈರಪ್ಪ ಮೇಗಪ್ಪ ನಾಯಕ ಬಂಧಿಸಿ ಆರೋಪಿಗಳಾಗಿದ್ದು ಇವರು ಯಲ್ಲಾಪುರ ಜೋಡುಕೆರೆ ಚೆಕ್ ಪೋಸ್ಟ್ ಬಳಿ ಅತಿ ವೇಗದಲ್ಲಿ ಲಾರಿ ಚಲಾಯಿಸಿ ಬರುತ್ತಿರುವುದನ್ನು ಕಂಡ … [Read more...] about ಅಕ್ರಮವಾಗಿ ಸಾಗಿಸುತ್ತಿದ್ದ ಒಂಟೆ ಗಳನ್ನು ರಕ್ಷಿಸಿದ ಪೊಲೀಸರು :ಮೂವರ ಬಂಧನ