ಯಲ್ಲಾಪುರ: : ತಾಲೂಕಿನ ರಾ.ಹೆ.63ರ ಇಡಗುಂದಿ ಗ್ರಾಪಂ ವ್ಯಾಪ್ತಿಯ ಆರ್ತಿಬೈಲ್ ಬಳಿ ರಸ್ತೆ ಬದಿ ರಾಸಾಯನಿಕ ತುಂಬಿದ್ದ ಟ್ಯಾಂಕರವೊಂದು ಪಲ್ಟಿಯಾಗಿತ್ತು . ಸ್ಥಳಕ್ಕೆ ತೆರಳಿದ ಪಿ.ಐ. ಸುರೇಶ ಯಳ್ಳುರು, ಸಿಬ್ಬಂದಿ ಹಾಗೂ ರಕ್ಷಣಾ ತಂಡಗಳು 3-4 ಬೃಹತ್ ಕ್ರೇನ್ಗಳನ್ನು ತರಿಸಿ ಟ್ಯಾಂಕರ್ನ್ನು ಮೇಲಕ್ಕೆತ್ತಲು ಹರಸಾಹಸಪಟ್ಟರು ಟ್ಯಾಂಕ ಎತ್ತುವ ಪ್ರಕ್ರಿಯೆ ರಾತ್ರಿವರೆಗೂ ಮುಂದುವರಿದಿತ್ತು ನಂತರ ಮೇಲಕ್ಕೆತ್ತಲಾಯಿತು.ಆರು ತಾಸುಗಳ ಕಾಲ ರಾಷ್ಟ್ರೀಯ … [Read more...] about ಆರ್ತಿ ಬೈಲ್ ನಲ್ಲಿ ಪಲ್ಟಿಯಾಗಿದ್ದಟ್ಯಾಂಕರ ನ್ನು ಕ್ರೇನ್ ಮೂಲಕ ತೆರವು ಗೊಳಿಸಿ ಸಂಚಾರ ಸುಗಮ
Yellapur
ವಾರ್ಡ್ ಗಡಿ ನಿಗದಿ ಪಡಿಸುವಂತೆ ಸದಸ್ಯರ ಅಗ್ರಹ
ಯಲ್ಲಾಪುರ : ಅನೇಕ ಕಾರಣಗಳಿಂದ ಸ್ಥಗಿತಗೊಂಡಿದ್ದ ಬೇಡ್ತಿ ನೀರನ್ನು ಪಟ್ಟಣಕ್ಕೆ ತರುವ ಯೋಜನೆಯಲ್ಲಿ ಬಳಸಲಾದ ಅನೇಕ ವಸ್ತುಗಳು ಹಾಳಾಗುತ್ತಿದೆ. ಅವುಗಳನ್ನು ಸಚಿವರ ಗಮನಕ್ಕೆ ತರಲಾಗಿದ್ದು, ಎಲ್ಲ ವಸ್ತುಗಳನ್ನು ಇತರೆ ಕಾರ್ಯಗಳಲ್ಲಿ ಮರುಬಳಕೆ ಮಾಡುವಂತೆ ಅವರು ಸೂಚಿಸಿರುವುದಾಗಿ ಪಟ್ಟಣ ಪಂಚಾಯತ ಮುಖ್ಯಾಧಿಕಾರಿ ಸಂಗನಬಸಯ್ಯ ಸಭೆಯಲ್ಲಿ ತಿಳಿಸಿದರು.ಪಟ್ಟಣ ಪಂಚಾಯತದ ಸಭಾಭವನದಲ್ಲಿ ನಡೆದ ಸರ್ವ ಸಾಮಾನ್ಯ ಸಭೆಯಲ್ಲಿ ಅವರು ಮಾತನಾಡಿ ಹೌಸಿಂಗ್ ಬೋರ್ಡ್ … [Read more...] about ವಾರ್ಡ್ ಗಡಿ ನಿಗದಿ ಪಡಿಸುವಂತೆ ಸದಸ್ಯರ ಅಗ್ರಹ
ಪ್ರತಿ ಮನೆಗೂ ಒಂದು ಜೇನು ಪಟ್ಟಿಗೆ ಇರಲಿ :ನಾಗರಾಜ ನಾಯಕ
ಯಲ್ಲಾಪುರ: ಪ್ರತಿ ಮನೆಗೂ ಒಂದು ಜೇನು ಪಟ್ಟಿಗೆ ಇಡಿ.ಇದರಿಂದ ಆದಾಯ ಹಾಗೂ ಸ್ವಾವಲಂಬಿ ಬದುಕಿನ ಜೊತೆಗೆ ಪರಿಸರ ಕಾಳಜಿಯನ್ನು ಮಾಡಿದಂತಾಗುತ್ತದೆ . ಎಂದು ಬಿಜೆಪಿ ಜಿಲ್ಲಾ ವಕ್ತಾರ ನಾಗರಾಜ ನಾಯಕ ಹೇಳಿದರು.ಅವರು : ತಾಲೂಕಿನ ಕಣ್ಣಿಗೇರಿ ಗ್ರಾಮ ಪಂಚಾಯತದ ಜಮಗುಳಿಯ ಸವಿತಾ ಗಾಂವಕರ ಅವರ ಜೇನು ಸಾಕಾಣಿಕೆ ಕೇಂದ್ರದಲ್ಲಿ ತಾಲೂಕಾ ಬಿಜೆಪಿ ಮಂಡಳದ ವತಿಯಿಂದ ಶ್ಯಾಮಪ್ರಸಾದ ಮುಖರ್ಜಿಯವರ ನೆನಪಿಗಾಗಿ ಪರಿಸರ ಪೂರಕ ಕಾರ್ಯಕ್ರಮದ ಅಡಿಯಲ್ಲಿ ಅಯೋಜಿಸಿದ್ದ ಜೇನು ಸಾಕಾಣಿಕೆ … [Read more...] about ಪ್ರತಿ ಮನೆಗೂ ಒಂದು ಜೇನು ಪಟ್ಟಿಗೆ ಇರಲಿ :ನಾಗರಾಜ ನಾಯಕ
ಬೇಟೆಯಾಡಿ ಕಾಡು ಕುರಿ ಮಾಂಸ ಬೇಯಿಸುತ್ತಿದ್ದ ವ್ಯಕ್ತಿಯ ಬಂಧನ
ಯಲ್ಲಾಪುರ: ಕಾಡಿನಲ್ಲಿ ಕಾಡುಕುರಿ ಬೇಟೆಯಾಡಿ ಮನೆಯಲ್ಲಿ ಕುರಿ ಮಾಂಸವನ್ನು ಬೇಯಿಸುತ್ತಿದ್ದ ವ್ಯಕ್ತಿಯೋರ್ವನನ್ನು ಮಂಚಿಕೇರಿ ಅರಣ್ಯ ವಲಯದ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಬಂಧಿಸಿದ್ದಾರೆ.ಕೆರೆಹೊಸಳ್ಳಿ ನಿವಾಸಿ ವಾಸುದೇವ ಸಿದ್ದಿ ಬಂಧಿತ ಆರೋಪಿಯಾಗಿದ್ದು, ಈತ ಬೇಟೆಯಾಡಿ ಕಾಡು ಕುರಿಯ ಮಾಂಸವನ್ನು ಮನೆಯಲ್ಲಿ ಬೇಯಿಸುತ್ತಿದ್ದಾಗ ಮಂಚಿಕೇರಿ ಆರ್ಎಫ್ಓ ಅಮಿತಕುಮಾರ ನೇತೃತ್ವದಲ್ಲಿ ಉಪವಲಯ ಅರಣ್ಯಾಧಿಕಾರಿಗಳಾದ ಪವನ ಲೋಕುರು, ಸಂಗೂರ ಅಂಗಡಿ, … [Read more...] about ಬೇಟೆಯಾಡಿ ಕಾಡು ಕುರಿ ಮಾಂಸ ಬೇಯಿಸುತ್ತಿದ್ದ ವ್ಯಕ್ತಿಯ ಬಂಧನ
ಬಡ ಜನರ ಅಗತ್ಯತೆ ಪೂರೈಸುವದರಲ್ಲಿ ನಮ್ಮ ಸರ್ಕಾರ ಮುಂದಿದೆ :ಸಚಿವ ಹೆಬ್ಬಾರ್
ಯಲ್ಲಾಪುರ : ಹೆಣ್ಣುಮಕ್ಕಳ ಜೀವನಕ್ಕೆ ಸಹಕಾರಿಯಾಗಲೆಂದು ಸುಕನ್ಯಾ ಸಮೃದ್ಧಿ ಯೋಜನೆ, ಭಾಗ್ಯಲಕ್ಷಿ ಬಾಂಡ್ ನೀಡಲಾಗುತ್ತಿದೆ. ಅರ್ಹರಿಗೆ ಸರ್ಕಾರದ ವತಿಯಿಂದ ಸೂರು ಕಟ್ಟಿಕೊಳ್ಳಲು ಸಹಾಯ ಮಾಡಲಾಗುತ್ತಿದೆ. ಈ ಮೂಲಕ ಬಡ ಜನರ ಅಗತ್ಯತೆ ಪೂರೈಸುವದರಲ್ಲಿ ನಮ್ಮ ಸರ್ಕಾರ ಸದಾ ಅವರ ಜೊತೆಗಿದೆ ಎಂದು ಕಾರ್ಮಿಕ ಖಾತೆ ಸಚಿವ ಶಿವರಾಮ ಹೆಬ್ಬಾರ್ ಹೇಳಿದರು. ಅವರು ಪಟ್ಟಣದ ಗಾಂಧಿ ಕುಟೀರದಲ್ಲಿ ವಿವಿಧ ಯೋಜನೆಗಳ ಫಲಾನುಭವಿಗಳಿಗೆ ಮಂಜೂರಾತಿ ಪತ್ರ ಹಾಗೂ ಸಾಧನಗಳನ್ನು … [Read more...] about ಬಡ ಜನರ ಅಗತ್ಯತೆ ಪೂರೈಸುವದರಲ್ಲಿ ನಮ್ಮ ಸರ್ಕಾರ ಮುಂದಿದೆ :ಸಚಿವ ಹೆಬ್ಬಾರ್