• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

Yellapur

ಯಲ್ಲಾಪುರ ತಾಲೂಕಿನ ಕಾನಿಪ್ ಪತ್ರ ಕರ್ತಸಂಘ ದ ಸದಸ್ಯ, ದತ್ತಾತ್ರಯ ಭಟ್ಟ ಕಣ್ಣಿಪಾಲ್ ಅವರಿಗೆ ಅಪಘಾತ

December 3, 2022 by Jayaraj Govi Leave a Comment

ಯಲ್ಲಾಪುರ ತಾಲೂಕಿನ ಕಾನಿಪ್ ಪತ್ರ ಕರ್ತಸಂಘ ದ ಸದಸ್ಯ, ದತ್ತಾತ್ರಯ ಭಟ್ಟ ಕಣ್ಣಿಪಾಲ್ ಅವರಿಗೆ ಅಪಘಾತ

ಯಲ್ಲಾಪುರ ತಾಲೂಕಿನ ಕಾನಿಪ್ ಪತ್ರ ಕರ್ತಸಂಘ ದ ಸದಸ್ಯ, ದತ್ತಾತ್ರಯ ಭಟ್ಟ ಕಣ್ಣಿಪಾಲ್ ಅವರಿಗೆ ಅಪಘಾತಯಲ್ಲಾಪುರ : ತಾಲೂಕಿನಕಾನಿಪ್ ಪತ್ರ ಕರ್ತಸಂಘ ದ ಸದಸ್ಯ, ಬರಹ ಗಾರ ದತ್ತಾತ್ರಯ ಭಟ್ಟ ಕಣ್ಣಿಪಾಲ್ ಅವರಿಗೆ ಧಾರವಾಡ ದಲ್ಲಿಅಪ ಘಾತವಾಗಿದ್ದು,ಇವರಿಗೆ ದ್ವಿಚಕ್ರವಾಹನವೊಂದು ಹಿಂಬದಿಯಿಂದ ಗುದ್ದಿ ಗಂಭೀರ ಸ್ವರೂಪದ ಗಾಯಪಡಿಸಿದ ಘಟನೆ ದಾರವಾಡ ಬೆಳಗಾವಿ ರಾ.ಹೆದ್ದಾರಿ ೪೮ ರ ಬೇಲೂರು ಕೈಗಾರಿಕಾ ಪ್ರದೇಶದ ಕ್ರಾಸ್ ಬಳಿ ನಡೆದಿದೆ.ಕಾರ್ಯನಿಮಿತ್ತ … [Read more...] about ಯಲ್ಲಾಪುರ ತಾಲೂಕಿನ ಕಾನಿಪ್ ಪತ್ರ ಕರ್ತಸಂಘ ದ ಸದಸ್ಯ, ದತ್ತಾತ್ರಯ ಭಟ್ಟ ಕಣ್ಣಿಪಾಲ್ ಅವರಿಗೆ ಅಪಘಾತ

ತಾ ಪಂ ಆವಾರದ ಪನ್ನಗೇಶ್ವರನಿಗೆ ವಿಶೇಷ ಪೂಜೆ :ಅನ್ನ ಸಂತರ್ಪಣೆ

November 30, 2022 by Jayaraj Govi Leave a Comment

ತಾ ಪಂ ಆವಾರದ ಪನ್ನಗೇಶ್ವರನಿಗೆ ವಿಶೇಷ ಪೂಜೆ :ಅನ್ನ ಸಂತರ್ಪಣೆ

ತಾ ಪಂ ಆವಾರದ ಪನ್ನಗೇಶ್ವರನಿಗೆ ವಿಶೇಷ ಪೂಜೆ :ಅನ್ನ ಸಂತರ್ಪಣೆಯಲ್ಲಾಪುರ: ಪಟ್ಟಣದ ತಾಲೂಕಾ ಪಂಚಾಯತ ಸಿಬ್ಬಂದಿಗಳ ವಸತಿಗೃಹದ ಆವಾರದಲ್ಲಿರುವ ನಾಗರಕಟ್ಟೆಯಲ್ಲಿ ಚಂಪಾ ಷಷ್ಠಿಯ ಪ್ರಯುಕ್ತ ಮಂಗಳವಾರ ವಿಶೇಷ ಪೂಜೆ, ನವ ಗ್ರಹ ಹವನ, ಪೂರ್ಣಹುತಿ, ಮಹಾಮಂಗಳಾರತಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ತಾ ಪಂ ಕಾರ್ಯ ನಿರ್ವಹಣಾಧಿಕಾರಿ ಜಗದೀಶ ಕಮ್ಮಾರ ಯಜಮಾನತ್ವದಲ್ಲಿ ಲೆಕ್ಕಾಧಿಕಾರಿ ಮೋಹನ ನೇತ್ರತ್ವದಲ್ಲಿ ನಡೆಯಿತು. ನಾಗರಕಟ್ಟೆಯನ್ನು ವಿಶೇಷ ಹೂವಿನ ಅಲಂಕಾರ … [Read more...] about ತಾ ಪಂ ಆವಾರದ ಪನ್ನಗೇಶ್ವರನಿಗೆ ವಿಶೇಷ ಪೂಜೆ :ಅನ್ನ ಸಂತರ್ಪಣೆ

ಕಟ್ಟಡ ಕಾರ್ಮಿಕರ ಮಕ್ಕಳ ಶಿಶು ಪಾಲನಾ ಕೇಂದ್ರ ಕ್ಕೆ ಸಚಿವ ಹೆಬ್ಬಾರ್ ಭೇಟಿ

November 30, 2022 by Jayaraj Govi Leave a Comment

ಕಟ್ಟಡ ಕಾರ್ಮಿಕರ ಮಕ್ಕಳ ಶಿಶು ಪಾಲನಾ ಕೇಂದ್ರ ಕ್ಕೆ ಸಚಿವ ಹೆಬ್ಬಾರ್ ಭೇಟಿ

ಕಟ್ಟಡ ಕಾರ್ಮಿಕರ ಮಕ್ಕಳ ಶಿಶು ಪಾಲನಾ ಕೇಂದ್ರ ಕ್ಕೆ ಸಚಿವ ಹೆಬ್ಬಾರ್ ಭೇಟಿಯಲ್ಲಾಪುರ :ಕಟ್ಟಡ ಕಾರ್ಮಿಕರ ಮಕ್ಕಳ ಪಾಲನೆಗಾಗಿ ಇರುವ ಉದ್ಯಮನಗರ ಶಿಶು ಪಾಲನಾ ಕೇಂದ್ರ ಕ್ಕೆ ಸಚಿವ ಹೆಬ್ಬಾರ್ ಭೇಟಿ ನೀಡಿ ಪರಿಶೀಲಿಸಿದರು.ಕಾರ್ಮಿಕ ಖಾತೆ ಸಚಿವರಾದ ಶಿವರಾಮ ಹೆಬ್ಬಾರ್ ಅವರು ಯಲ್ಲಾಪುರ ಪಟ್ಟಣದ ಕಾಳಮ್ಮನಗರ ಹಾಗೂ ಉದ್ಯಮನಗರದ ಶಿಶು ಪಾಲನಾ ಕೇಂದ್ರಗಳಿಗೆ ಭೇಟಿ ನೀಡಿ ಮೂಲಭೂತ ಸೌಕರ್ಯಗಳ ಪರಿಶೀಲನೆ ನಡೆಸಿ ಮಕ್ಕಳ ಆರೋಗ್ಯವನ್ನು ವಿಚಾರಿಸಿ ನಂತರ … [Read more...] about ಕಟ್ಟಡ ಕಾರ್ಮಿಕರ ಮಕ್ಕಳ ಶಿಶು ಪಾಲನಾ ಕೇಂದ್ರ ಕ್ಕೆ ಸಚಿವ ಹೆಬ್ಬಾರ್ ಭೇಟಿ

ಅಂತರರಾಜ್ಯ ದರೋಡೆಕೊರರನ್ನು ಬಂಧಿಸಿದ ಯಲ್ಲಾಪುರ ಪೊಲೀಸರು 2022

November 30, 2022 by Jayaraj Govi Leave a Comment

ಅಂತರರಾಜ್ಯ ದರೋಡೆಕೊರರನ್ನು ಬಂಧಿಸಿದ ಯಲ್ಲಾಪುರ ಪೊಲೀಸರು

ಅಂತರರಾಜ್ಯ ದರೋಡೆಕೊರರನ್ನು ಬಂಧಿಸಿದ ಯಲ್ಲಾಪುರ ಪೊಲೀಸರುಅಂತರರಾಜ್ಯ ದರೋಡೆಕೊರರನ್ನು ಬಂಧಿಸಿದ ಯಲ್ಲಾಪುರ ಪೊಲೀಸರುಯಲ್ಲಾಪುರ : ತಾಲೂಕಿನ ರಾಷ್ಟ್ರೀಯ ಹೆದ್ದಾರಿ 63ರ ಅರಬೈಲ್‌ ಬಳಿ ಕಾರನ್ನು ಅಡ್ಡಗಟ್ಟಿ, ಕಾರು ಸಮೇತ 2.11 ಕೋಟಿ ರೂ. ದರೋಡೆ ಮಾಡಿದ್ದ ಅಂತರ ರಾಜ್ಯ ದರೋಡೆಕೋರರನ್ನು ಯಲ್ಲಾಪುರ ಪೊಲೀಸರು ಬಂಧಿಸಿದ ಘಟನೆ ನಡೆದಿದೆ.ಅ.02 ರಂದು ಮಧ್ಯರಾತ್ರಿ 1.30 ರ ಹೊತ್ತಿಗೆ ತಾಲೂಕಿನ ಅರಬೈಲ್‌ ಗ್ರಾಮದ ಬಳಿ ಕೊಲ್ಲಾಪುರದ ಗಡಗ್ಲಾಂಜ್ ನಿವಾಸಿ … [Read more...] about ಅಂತರರಾಜ್ಯ ದರೋಡೆಕೊರರನ್ನು ಬಂಧಿಸಿದ ಯಲ್ಲಾಪುರ ಪೊಲೀಸರು 2022

ರಾಷ್ಟ್ರೀಯ ಏಕೀಕರಣ ಶಿಬಿರದಲ್ಲಿಯಕ್ಷಗಾನ ನೃತ್ಯ ಪ್ರದರ್ಶಿಸಿದ ದೀಪಕ ಭಟ್ಟ ಕುಂಕಿ

November 29, 2022 by Jayaraj Govi Leave a Comment

ರಾಷ್ಟ್ರೀಯ ಏಕೀಕರಣ ಶಿಬಿರದಲ್ಲಿಯಕ್ಷಗಾನ ನೃತ್ಯ ಪ್ರದರ್ಶಿಸಿದ ದೀಪಕ ಭಟ್ಟ ಕುಂಕಿ

ರಾಷ್ಟ್ರೀಯ ಏಕೀಕರಣ ಶಿಬಿರದಲ್ಲಿಯಕ್ಷಗಾನ ನೃತ್ಯ ಪ್ರದರ್ಶಿಸಿದ ದೀಪಕ ಭಟ್ಟ ಕುಂಕಿಯಲ್ಲಾಪುರ:ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿ ದೀಪಕ ಭಟ್ಟ ಕುಂಕಿ ಬೆಂಗಳೂರಿನ ರೇವಾ ಯುನಿವರ್ಸಿಟಿಯಲ್ಲಿ ನಡೆಯುತ್ತಿರುವ ರಾಷ್ಟ್ರೀಯ ಸೇವಾ ಯೋಜನೆಯ ರಾಷ್ಟ್ರೀಯ ಏಕೀಕರಣ ಶಿಬಿರದಲ್ಲಿಯಕ್ಷಗಾನ ನೃತ್ಯ ಪ್ರದರ್ಶಿಸಿ ಗಮನ ಸೆಳೆದರು.ರೇವಾ ಯುನಿವರ್ಸಿಟಿಯಲ್ಲಿ ರಾಷ್ಟ್ರೀಯ ಸೇವಾ ಯೋಜನೆ, ರಾಜ್ಯ ಘಟಕ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಎನ್ಎಸ್ಎಸ್ … [Read more...] about ರಾಷ್ಟ್ರೀಯ ಏಕೀಕರಣ ಶಿಬಿರದಲ್ಲಿಯಕ್ಷಗಾನ ನೃತ್ಯ ಪ್ರದರ್ಶಿಸಿದ ದೀಪಕ ಭಟ್ಟ ಕುಂಕಿ

« Previous Page
Next Page »

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,076,810 visitors

Footer

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

ಸುಪ್ರೀಂ ಕೋರ್ಟ್‌ಲ್ಲಿ ಕ್ಲರ್ಕ್ ಹುದ್ದೆಗಳ ಭರ್ತಿಗಾಗಿ ಅರ್ಜಿ ಆಹ್ವಾನ 2025

February 8, 2025 By Sachin Hegde

© 2025 Canara Buzz · Contributors · Privacy Policy · Terms & Conditions · Member of Digital Avatar