ಯಲ್ಲಾಪುರ ತಾಲೂಕಿನ ಕಾನಿಪ್ ಪತ್ರ ಕರ್ತಸಂಘ ದ ಸದಸ್ಯ, ದತ್ತಾತ್ರಯ ಭಟ್ಟ ಕಣ್ಣಿಪಾಲ್ ಅವರಿಗೆ ಅಪಘಾತಯಲ್ಲಾಪುರ : ತಾಲೂಕಿನಕಾನಿಪ್ ಪತ್ರ ಕರ್ತಸಂಘ ದ ಸದಸ್ಯ, ಬರಹ ಗಾರ ದತ್ತಾತ್ರಯ ಭಟ್ಟ ಕಣ್ಣಿಪಾಲ್ ಅವರಿಗೆ ಧಾರವಾಡ ದಲ್ಲಿಅಪ ಘಾತವಾಗಿದ್ದು,ಇವರಿಗೆ ದ್ವಿಚಕ್ರವಾಹನವೊಂದು ಹಿಂಬದಿಯಿಂದ ಗುದ್ದಿ ಗಂಭೀರ ಸ್ವರೂಪದ ಗಾಯಪಡಿಸಿದ ಘಟನೆ ದಾರವಾಡ ಬೆಳಗಾವಿ ರಾ.ಹೆದ್ದಾರಿ ೪೮ ರ ಬೇಲೂರು ಕೈಗಾರಿಕಾ ಪ್ರದೇಶದ ಕ್ರಾಸ್ ಬಳಿ ನಡೆದಿದೆ.ಕಾರ್ಯನಿಮಿತ್ತ … [Read more...] about ಯಲ್ಲಾಪುರ ತಾಲೂಕಿನ ಕಾನಿಪ್ ಪತ್ರ ಕರ್ತಸಂಘ ದ ಸದಸ್ಯ, ದತ್ತಾತ್ರಯ ಭಟ್ಟ ಕಣ್ಣಿಪಾಲ್ ಅವರಿಗೆ ಅಪಘಾತ
Yellapur
ತಾ ಪಂ ಆವಾರದ ಪನ್ನಗೇಶ್ವರನಿಗೆ ವಿಶೇಷ ಪೂಜೆ :ಅನ್ನ ಸಂತರ್ಪಣೆ
ತಾ ಪಂ ಆವಾರದ ಪನ್ನಗೇಶ್ವರನಿಗೆ ವಿಶೇಷ ಪೂಜೆ :ಅನ್ನ ಸಂತರ್ಪಣೆಯಲ್ಲಾಪುರ: ಪಟ್ಟಣದ ತಾಲೂಕಾ ಪಂಚಾಯತ ಸಿಬ್ಬಂದಿಗಳ ವಸತಿಗೃಹದ ಆವಾರದಲ್ಲಿರುವ ನಾಗರಕಟ್ಟೆಯಲ್ಲಿ ಚಂಪಾ ಷಷ್ಠಿಯ ಪ್ರಯುಕ್ತ ಮಂಗಳವಾರ ವಿಶೇಷ ಪೂಜೆ, ನವ ಗ್ರಹ ಹವನ, ಪೂರ್ಣಹುತಿ, ಮಹಾಮಂಗಳಾರತಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ತಾ ಪಂ ಕಾರ್ಯ ನಿರ್ವಹಣಾಧಿಕಾರಿ ಜಗದೀಶ ಕಮ್ಮಾರ ಯಜಮಾನತ್ವದಲ್ಲಿ ಲೆಕ್ಕಾಧಿಕಾರಿ ಮೋಹನ ನೇತ್ರತ್ವದಲ್ಲಿ ನಡೆಯಿತು. ನಾಗರಕಟ್ಟೆಯನ್ನು ವಿಶೇಷ ಹೂವಿನ ಅಲಂಕಾರ … [Read more...] about ತಾ ಪಂ ಆವಾರದ ಪನ್ನಗೇಶ್ವರನಿಗೆ ವಿಶೇಷ ಪೂಜೆ :ಅನ್ನ ಸಂತರ್ಪಣೆ
ಕಟ್ಟಡ ಕಾರ್ಮಿಕರ ಮಕ್ಕಳ ಶಿಶು ಪಾಲನಾ ಕೇಂದ್ರ ಕ್ಕೆ ಸಚಿವ ಹೆಬ್ಬಾರ್ ಭೇಟಿ
ಕಟ್ಟಡ ಕಾರ್ಮಿಕರ ಮಕ್ಕಳ ಶಿಶು ಪಾಲನಾ ಕೇಂದ್ರ ಕ್ಕೆ ಸಚಿವ ಹೆಬ್ಬಾರ್ ಭೇಟಿಯಲ್ಲಾಪುರ :ಕಟ್ಟಡ ಕಾರ್ಮಿಕರ ಮಕ್ಕಳ ಪಾಲನೆಗಾಗಿ ಇರುವ ಉದ್ಯಮನಗರ ಶಿಶು ಪಾಲನಾ ಕೇಂದ್ರ ಕ್ಕೆ ಸಚಿವ ಹೆಬ್ಬಾರ್ ಭೇಟಿ ನೀಡಿ ಪರಿಶೀಲಿಸಿದರು.ಕಾರ್ಮಿಕ ಖಾತೆ ಸಚಿವರಾದ ಶಿವರಾಮ ಹೆಬ್ಬಾರ್ ಅವರು ಯಲ್ಲಾಪುರ ಪಟ್ಟಣದ ಕಾಳಮ್ಮನಗರ ಹಾಗೂ ಉದ್ಯಮನಗರದ ಶಿಶು ಪಾಲನಾ ಕೇಂದ್ರಗಳಿಗೆ ಭೇಟಿ ನೀಡಿ ಮೂಲಭೂತ ಸೌಕರ್ಯಗಳ ಪರಿಶೀಲನೆ ನಡೆಸಿ ಮಕ್ಕಳ ಆರೋಗ್ಯವನ್ನು ವಿಚಾರಿಸಿ ನಂತರ … [Read more...] about ಕಟ್ಟಡ ಕಾರ್ಮಿಕರ ಮಕ್ಕಳ ಶಿಶು ಪಾಲನಾ ಕೇಂದ್ರ ಕ್ಕೆ ಸಚಿವ ಹೆಬ್ಬಾರ್ ಭೇಟಿ
ಅಂತರರಾಜ್ಯ ದರೋಡೆಕೊರರನ್ನು ಬಂಧಿಸಿದ ಯಲ್ಲಾಪುರ ಪೊಲೀಸರು 2022
ಅಂತರರಾಜ್ಯ ದರೋಡೆಕೊರರನ್ನು ಬಂಧಿಸಿದ ಯಲ್ಲಾಪುರ ಪೊಲೀಸರುಅಂತರರಾಜ್ಯ ದರೋಡೆಕೊರರನ್ನು ಬಂಧಿಸಿದ ಯಲ್ಲಾಪುರ ಪೊಲೀಸರುಯಲ್ಲಾಪುರ : ತಾಲೂಕಿನ ರಾಷ್ಟ್ರೀಯ ಹೆದ್ದಾರಿ 63ರ ಅರಬೈಲ್ ಬಳಿ ಕಾರನ್ನು ಅಡ್ಡಗಟ್ಟಿ, ಕಾರು ಸಮೇತ 2.11 ಕೋಟಿ ರೂ. ದರೋಡೆ ಮಾಡಿದ್ದ ಅಂತರ ರಾಜ್ಯ ದರೋಡೆಕೋರರನ್ನು ಯಲ್ಲಾಪುರ ಪೊಲೀಸರು ಬಂಧಿಸಿದ ಘಟನೆ ನಡೆದಿದೆ.ಅ.02 ರಂದು ಮಧ್ಯರಾತ್ರಿ 1.30 ರ ಹೊತ್ತಿಗೆ ತಾಲೂಕಿನ ಅರಬೈಲ್ ಗ್ರಾಮದ ಬಳಿ ಕೊಲ್ಲಾಪುರದ ಗಡಗ್ಲಾಂಜ್ ನಿವಾಸಿ … [Read more...] about ಅಂತರರಾಜ್ಯ ದರೋಡೆಕೊರರನ್ನು ಬಂಧಿಸಿದ ಯಲ್ಲಾಪುರ ಪೊಲೀಸರು 2022
ರಾಷ್ಟ್ರೀಯ ಏಕೀಕರಣ ಶಿಬಿರದಲ್ಲಿಯಕ್ಷಗಾನ ನೃತ್ಯ ಪ್ರದರ್ಶಿಸಿದ ದೀಪಕ ಭಟ್ಟ ಕುಂಕಿ
ರಾಷ್ಟ್ರೀಯ ಏಕೀಕರಣ ಶಿಬಿರದಲ್ಲಿಯಕ್ಷಗಾನ ನೃತ್ಯ ಪ್ರದರ್ಶಿಸಿದ ದೀಪಕ ಭಟ್ಟ ಕುಂಕಿಯಲ್ಲಾಪುರ:ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿ ದೀಪಕ ಭಟ್ಟ ಕುಂಕಿ ಬೆಂಗಳೂರಿನ ರೇವಾ ಯುನಿವರ್ಸಿಟಿಯಲ್ಲಿ ನಡೆಯುತ್ತಿರುವ ರಾಷ್ಟ್ರೀಯ ಸೇವಾ ಯೋಜನೆಯ ರಾಷ್ಟ್ರೀಯ ಏಕೀಕರಣ ಶಿಬಿರದಲ್ಲಿಯಕ್ಷಗಾನ ನೃತ್ಯ ಪ್ರದರ್ಶಿಸಿ ಗಮನ ಸೆಳೆದರು.ರೇವಾ ಯುನಿವರ್ಸಿಟಿಯಲ್ಲಿ ರಾಷ್ಟ್ರೀಯ ಸೇವಾ ಯೋಜನೆ, ರಾಜ್ಯ ಘಟಕ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಎನ್ಎಸ್ಎಸ್ … [Read more...] about ರಾಷ್ಟ್ರೀಯ ಏಕೀಕರಣ ಶಿಬಿರದಲ್ಲಿಯಕ್ಷಗಾನ ನೃತ್ಯ ಪ್ರದರ್ಶಿಸಿದ ದೀಪಕ ಭಟ್ಟ ಕುಂಕಿ