ಯಲ್ಲಾಪುರ : ಪಟ್ಟಣದ ಬಸ್ ನಿಲ್ದಾಣದ ಕ್ಯಾಂಟೀನ್ನ ಬಾಡಿಗೆ ಅತಿಯಾಗಿದ್ದು, ನಿರ್ವಹಣೆಗೆ ಹೊರೆಯಾಗುತ್ತಿದೆ ಎಂದು ಮಾಲಿಕರಾದ ಮೇಘಾ ಅಳಲು ತೋಡಿಕೊಂಡಿದ್ದಾರೆ.ನಿಲ್ದಾಣದ ಕ್ಯಾಂಟಿನನಲ್ಲಿ ಗ್ರಾಹಕರು ವ್ಯವಹರಿಸುವದು ಕಡಿಮೆಯಾಗಿರುವದಕ್ಕೆ ಕಾರಣ ಬಸ ನಿಲ್ದಾಣದಲ್ಲಿಯೇ ಪ್ರಯಾಣಿಕರ ಉಪಹಾರ ಊಟ ಕ್ಕಾಗಿ ಬಸ್ ಗಳನ್ನು ನಿಲ್ಲಿಸದಿರುವದೇ ಆಗಿದೆ.ಇದರಿಂದ ಗ್ರಾಹಕರು ಕಡಿಮೆಯಿದ್ದು ಕಟ್ಟಡ ಬಾಡಿಗೆ ಹಾಗೂ ಠೇವಣಿ ಹೆಚ್ಚಾಗಿರುವುದರಿಂದ ಕ್ಯಾಂಟೀನ್ … [Read more...] about ಬಸ್ ನಿಲ್ದಾಣದ ಕ್ಯಾಂಟೀನ್ನಲ್ಲಿ ಗ್ರಾಹಕರ ಬರ :ಬಾಡಿಗೆಯ ಹೊರೆ
Yellapur
ಚುನಾವಣೆ ಸಮೀಪಿಸುತ್ತಿದ್ದಂತೆ ಬಿಜೆಪಿಯ ಭಿನ್ನಮತ ಮತ್ತೆ ಸ್ಫೋಟಗೊಂಡು ಪಕ್ಷಾಂತರ ಪರ್ವ ಪ್ರಾರಂಭವಾಗಲಿದೆ:ರಾಯ್ಕರ
ಯಲ್ಲಾಪುರ : ಜೆ.ಡಿ.ಎಸ ಪಕ್ಷ ಈಗಿನಿಂದಲೇ ಚುನಾವಣೆ ಸಿದ್ಧತೆಯಲ್ಲಿ ತೊಡಗಿಸಿಕೊಂಡಿರುವದಾಗಿ . ೨೦೨೩ರಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಯಲ್ಲಿ ಯಲ್ಲಾಪುರ ವಿಧಾನಸಭಾ ಕ್ಷೇತ್ರದಿಂದ ಜೆಡಿಎಸ್ ಅಭ್ಯರ್ಥಿಯಾಗಲು ಪಕ್ಷದ ವರಿಷ್ಠ ಮಾಜಿ ಪ್ರಧಾನಿ ಎಚ್.ಡಿ ದೇವೇಗೌಡ ಹಾಗೂ ಮಾಜಿ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ಹಸಿರು ನಿಶಾನೆ ತೋರಿದ್ದಾಗಿ ಉದ್ಯಮಿ ಸಂತೋಷ ರಾಯ್ಕರ ತಿಳಿಸಿದ್ದಾರೆ.೨೦೧೮ರ ಚುನಾವಣೆಯಲ್ಲಿ ಯಲ್ಲಾಪುರ- ಮುಂಡಗೋಡ ವಿಧಾನಸಭಾ ಕ್ಷೇತ್ರದಿಂದ ಜೆ.ಡಿ … [Read more...] about ಚುನಾವಣೆ ಸಮೀಪಿಸುತ್ತಿದ್ದಂತೆ ಬಿಜೆಪಿಯ ಭಿನ್ನಮತ ಮತ್ತೆ ಸ್ಫೋಟಗೊಂಡು ಪಕ್ಷಾಂತರ ಪರ್ವ ಪ್ರಾರಂಭವಾಗಲಿದೆ:ರಾಯ್ಕರ
ವಿದ್ಯಾರ್ಥಿಗಳು ಇಚ್ಚಾ ಮತ್ತು ಕ್ರಿಯಾ ಶಕ್ತಿಯೊಂದಿಗೆ ಯೋಜನೆ ರೂಪಿಸಬೇಕು:ಡಾ. ನಾಗರಾಜ್
ಯಲ್ಲಾಪುರ: ವಿದ್ಯಾರ್ಥಿಗಳು ಇಚ್ಚಾ ಶಕ್ತಿಯೊಂದಿಗೆ ಕ್ರಿಯಾ ಶಕ್ತಿಯನ್ನು ಅಳವಡಿಸಿಕೊಂಡು ಯೋಜನೆ ರೂಪಿಸಬೇಕು. ಪಾಲಕರೂ ಕೂಡ ತಮ್ಮ ಮಕ್ಕಳ ಬಗೆಗೆ ಬಹು ನಿರೀಕ್ಷೆ ಹೊಂದಿರುತ್ತಾರೆ.ಎಂದು ಬೆಂಗಳೂರು ಬೇಸ್ ಅಕಾಡೆಮಿಯ ಸಂಸ್ಥಾಪಕ ಡಾ.ಎಚ್.ಎಸ್. ನಾಗರಾಜ ಹೇಳಿದರು.ಅವರು ಪಟ್ಟಣದ ವಿಶ್ವದರ್ಶನ ಪಿ.ಯು.ಕಾಲೇಜಿನ ವಿದ್ಯಾರ್ಥಿಗಳ ಪಠ್ಯ ಚಟುವಟಿಕೆ ಪ್ರಾರಂಭೋತ್ಸವ ಹಾಗೂ ಶಿಕ್ಷಕರೊಂದಿಗೆ ಶೈಕ್ಷಣಿಕ ಸಂವಾದ ಕಾರ್ಯಕ್ರಮ ಉದ್ಗಾಟಿಸಿ ಪಿ.ಯು. ತರಗತಿಗೆ ಚಾಲನೆ ನೀಡಿ ಮಾತನಾಡಿಆ … [Read more...] about ವಿದ್ಯಾರ್ಥಿಗಳು ಇಚ್ಚಾ ಮತ್ತು ಕ್ರಿಯಾ ಶಕ್ತಿಯೊಂದಿಗೆ ಯೋಜನೆ ರೂಪಿಸಬೇಕು:ಡಾ. ನಾಗರಾಜ್
ಅತೀ ಹೆಚ್ಚು ಮತಗಳ ಅಂತರದಿಂದ ಗೆಲುವು ಸಾಧಿಸುತ್ತೇನೆ:ಹೊರಟ್ಟಿ
ಯಲ್ಲಾಪುರ: ಪ್ರತಿ ಚುನಾವಣೆಯಲ್ಲಿ ನನಗೆ ಬಿಜೆಪಿ ಎದುರಾಳಿಯಾಗಿತ್ತು. ಈ ಸಲ ನಾನು ಬಿಜೆಪಿಗೆ ಬಂದಿದ್ದರಿಂದ ಅತೀ ಹೆಚ್ಚು ಮತಗಳ ಅಂತರದಿಂದ ಗೆಲುವು ಸಾಧಿಸುತ್ತೇನೆ ಎಂದು ಪಶ್ಚಿಮ ಪದವೀಧರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಸವರಾಜ ಹೊರಟ್ಟಿ ಹೇಳಿದರು. ಅವರು ಪಟ್ಟಣದ ಸರಕಾರಿ ಹೈಸ್ಕೂಲ್, ವೈಟಿಎಸ್ಎಸ್, ವಿಶ್ವದರ್ಶನ ಶಿಕ್ಷಣ ಸಂಸ್ಥೆಗಳಿಗೆ ಭೇಟಿ ನೀಡಿ ಮತ ಯಾಚಿಸಿ ನಂತರ ಮಾತನಾಡಿ ಒಂದು ಕಪ್ಪು ಚುಕ್ಕೆ ಇಲ್ಲದಂತೆ42 ವರ್ಷದಿಂದಶಾಸಕನಾಗಿ ಕೆಲಸಮಾಡಿದ್ದೇನೆ. ಈವರೆಗೆ … [Read more...] about ಅತೀ ಹೆಚ್ಚು ಮತಗಳ ಅಂತರದಿಂದ ಗೆಲುವು ಸಾಧಿಸುತ್ತೇನೆ:ಹೊರಟ್ಟಿ
ಕವಿತೆ ಬರಿ ಶಬ್ದಗಳ ಆಡಂಬರ ವಾಗದೇ,ನಯವಾಗಿಅರಳುವಂತಾಗಬೇಕು
ಯಲ್ಲಾಪುರ: ವಿದ್ಯಾರ್ಥಿಗಳು ಉತ್ತಮ ನಡವಳಿಕೆಗಳ ರೂಢಿಸಿಕೊಳ್ಳುವ ಮೂಲಕ ಭವಿಷ್ಯದ ಸತ್ಪ್ರಜೆಯಾಗಬೇಕು ಎಂದು ಹೊನಗದ್ದೆ ವೀರಭದ್ರೇಶ್ವರ ದೇವಸ್ಥಾನ ಸಮಿತಿ ಅಧ್ಯಕ್ಷ ಡಿ.ಜಿ.ಭಟ್ಟ ದುಂಢಿ ಹೇಳಿದರು.ಅವರು ತಾಲೂಕಿನ ತೇಲಂಗಾರ ಮೈತ್ರಿಕಲಾ ಬಳಗದಲ್ಲಿ ನಡೆದ ಮುಂಗಾರು ಕವಿಗೋಷ್ಠಿ,ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡುತ್ತಿದ್ದರು.ಕೊವಿಡ್ ಕಾರಣಕ್ಕಾಗಿಈಭಾರಿ ಅಂಕ ನೀಡಿಕೆಯಲ್ಲಿ ಉದಾರತೆ ತೋರಲಾಗಿದ್ದು,ಈ ಅಂಕಸಾಧನೆಯ ಗೌರವ ಭವಿಷ್ಯದ ಓದಿಗೆ … [Read more...] about ಕವಿತೆ ಬರಿ ಶಬ್ದಗಳ ಆಡಂಬರ ವಾಗದೇ,ನಯವಾಗಿಅರಳುವಂತಾಗಬೇಕು