ಯಲ್ಲಾಪುರ : ಕಳೆದ ವರ್ಷ ಸಪ್ಟೆಂಬರ್ ನಲ್ಲಿ ಪಟ್ಟಣದ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದ ಬಳಿ ಕಳುವಾದ ಪಲ್ಸರ್ ಬೈಕ್ನ್ನು ಪತ್ತೆ ಹಚ್ಚುವಲ್ಲಿ ಯಲ್ಲಾಪುರ ಪೊಲೀಸರು ಯಶಸ್ವಿಯಾಗಿದ್ದಾರೆ.ಕಳೆದ ಸ.03 ರಂದು ಬಸ್ ನಿಲ್ದಾಣದ ಕ್ಯಾಂಟಿನ್ ಪಕ್ಕದಲ್ಲಿ ನಿಲ್ಲಸಿಟ್ಟ ಕಪ್ಪು ಬಣ್ಣದ ಬಜಾಜ ಪಲ್ಸರ್ ಬೈಕ್ ಕಳುವಾಗಿರುವ ಕುರಿತು ಬಸಯ್ಯ ಶಾಂತಯ್ಯ ಹಿರೇಮಠ ಎನ್ನುವವರು ಯಲ್ಲಾಪುರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ಈ ಪ್ರಕರಣದ ತನಿಖೆಯಲ್ಲಿರುವಾಗ ದೊರೆತ ಖಚಿತ … [Read more...] about ಕಳುವಾದ ಬೈಕ್ ಪತ್ತೆ : ಅಪ್ರಾಪ್ತ ಬಾಲಕ ಪೊಲೀಸರ ವಶಕ್ಕೆ
Yellapur
ಶ್ರೀಶಾರದಾಂಬಾ ದೇವಾಲಯದಲ್ಲಿ ವಾರ್ಷಿಕ ವರ್ಧಂತಿ ಉತ್ಸವ ಸಂಪನ್ನ
ಯಲ್ಲಾಪುರ: ಪಟ್ಟಣದ ನಾಯಕನಕೆರೆ ಶ್ರೀಶಾರದಾಂಬಾ ದೇವಾಲಯದಲ್ಲಿ ವಾರ್ಷಿಕ ವರ್ಧಂತಿ ಉತ್ಸವ ಹಾಗೂ ಶತಚಂಡಿ ಹವನ ಕಾರ್ಯಕ್ರಮ ನಡೆಯಿತು.ಸ್ವರ್ಣವಲ್ಲೀ ಶ್ರೀ ಗಂಗಾಧರೇಂದ್ರ ಸರಸ್ವತೀ ಸ್ವಾಮೀಜೀಯವರ ಸಾನ್ನಿಧ್ಯದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಸಂಪನ್ನಗೊಂಡವು. ಕಲಾವೃದ್ಧಿಹವನ, ಸರಸ್ವತಿ ಮೂಲಮಂತ್ರ ಹವನ, ನಡೆದವು. ಪೂರ್ಣಾಹುತಿ, ಮಹಾಪೂಜೆ, ಸುಹಾಸಿನಿ ಪೂಜೆ, ಕುಮಾರಿಕಾ ಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಿತು. ವೇ.ಶಂಕರ ಭಟ್ಟ ಕಟ್ಟೆಯವರ … [Read more...] about ಶ್ರೀಶಾರದಾಂಬಾ ದೇವಾಲಯದಲ್ಲಿ ವಾರ್ಷಿಕ ವರ್ಧಂತಿ ಉತ್ಸವ ಸಂಪನ್ನ
ಬದುಕು ಪಯಣದ ಬುತ್ತಿ ಪುಸ್ತಕ ಬಿಡುಗಡೆ
ಯಲ್ಲಾಪುರ: ನಾವುಗಳೆಲ್ಲ ಯುದ್ಧಕ್ಕೆ ಇಳಿಯದೆ ಸೋತಂತೆ ವರ್ತಿಸುತ್ತೇವೆ.ಪಯಣಕ್ಕೆ ಶಕ್ತಿ ಬೇಕು.ಮೆದುಳಿಗೆ ಒಳ್ಳೆಯ ಮೇವು ನೀಡುವ ಬುತ್ತಿ. ಬದುಕು ಪಯಣದ ಬುತ್ತಿ ಕೃತಿಯಲ್ಲಿ ಚಿಂತನೆಗೆ ಹಚ್ಚುವ ಕೆಲಸ ಮಾಡಿದ್ದಾರೆ ಎಂದು ಪರಿಸರ ತಜ್ಞ ,ಬರಹಗಾರ ಶಿವಾನಂದ ಕಳವೆ ಹೇಳಿದರು.ಅವರು ಪಟ್ಟಣದ ಅಡಿಕ ಭವನದಲ್ಲಿ ಮಾತೃಭೂಮಿ ಸೇವಾ ಪ್ರತಿಷ್ಠಾನ ಮತ್ತು ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ, ಉತ್ತರಕನ್ನಡ ಸಹಯೋಗದಲ್ಲಿ ವಿಶ್ರಾಂತ ಪ್ರಾಂಶುಪಾಲ ಶ್ರೀರಂಗ ಕಟ್ಟಿ … [Read more...] about ಬದುಕು ಪಯಣದ ಬುತ್ತಿ ಪುಸ್ತಕ ಬಿಡುಗಡೆ
ರಂಗ ಸಹ್ಯಾದ್ರಿ ಬಳಗದಿಂದ ಪರಿಸರ ಜಾಗೃತಿ ಜಾಥಾ
ಯಲ್ಲಾಪುರ: ಪಟ್ಟಣದಲ್ಲಿ ರಂಗ ಸಹ್ಯಾದ್ರಿ ಬಳಗ ಹಾಗೂ ವಿವಿಧ ಸಂಘಟನೆಗಳ ಅಡಿಯಲ್ಲಿ ನಡೆಯುತ್ತಿರುವ ಬೇಸಿಗೆ ಶಿಬಿರದ ಅಂಗವಾಗಿ ಪಟ್ಟಣದ ವಿವಿಧೆಡೆ ಪರಿಸರ ಜಾಗೃತಿ ಜಾಥಾ ನಡೆಯಿತು.ಮಕ್ಕಳು ಪ್ರಾಣಿ,ಪಕ್ಷಿಗಳ ಮುಖವಾಡ ಧರಿಸಿ ಜಾಗೃತಿ ಸಂದೇಶ ಸಾರಿದರು.ರಂಗ ಸಹ್ಯಾದ್ರಿ ಅಧ್ಯಕ್ಷ ಡಿ.ಎನ್.ಗಾಂವ್ಕರ,ಸಂಪನ್ಮೂಲ ವ್ಯಕ್ತಿಗಳಾದ ಜಿ.ಎಂ.ತಾಂಡೂರಾಯ್,ಸುಮಂಗಲಾ ಜೋಶಿ,ಪಾರ್ವತಿ ಕಟ್ಟಿಮನೆ,ಲಕ್ಷ್ಮೀ ಶಂಕರ,ಲಕ್ಷ್ಮೀ ಟಿಚರ್,ಸುವರ್ಣ ಭಟ್ಟ,ಪರಮೇಶ್ವರ ನಾಯ್ಕ, ಹಾಗೂ ಪಾಲಕರು … [Read more...] about ರಂಗ ಸಹ್ಯಾದ್ರಿ ಬಳಗದಿಂದ ಪರಿಸರ ಜಾಗೃತಿ ಜಾಥಾ
ನೂತನ ಬ್ಲಡ್ ಬ್ಯಾಂಕ್ ಘಟಕ ಉದ್ಘಾಟನೆ
ಯಲ್ಲಾಪುರ : ಕಾರ್ಮಿಕ ಖಾತೆ ಸಚಿವರಾದ ಶಿವರಾಮ ಹೆಬ್ಬಾರ್ ಅವರು ಪಟ್ಟಣದ ಸರಕಾರಿ ಆಸ್ಪತ್ರೆಯಲ್ಲಿ ನೂತನ ಬ್ಲಡ್ ಬ್ಯಾಂಕ್ ಘಟಕವನ್ನು ಉದ್ಘಾಟಿಸಿದರು.ವ್ಯಕ್ತಿಯ ಆರೋಗ್ಯ ಕಾಪಾಡುವುದಕ್ಕೆ ತುರ್ತು ಸಂದರ್ಭ ರಕ್ತದ ಅವಶ್ಯಕತೆ ಇದೆ, ಅದು ಕೃತಕ ಉತ್ಪಾದನೆ ಸಾಧ್ಯವಿಲ್ಲದ ಕಾರಣಕ್ಕೆ ರಕ್ತದಾನಿಗಳಿಂದಲೇ ಸಂಗ್ರಹಿಸಬೇಕು ಇದಕ್ಕಾಗಿ ಪ್ರತಿಯೊಬ್ಬ ಆರೋಗ್ಯವಂತರು ರಕ್ತದಾನ ಮಾಡುವುದಕ್ಕೆ ಮುಂದಾಗಬೇಕು ಎಂದರು.ಈ ಸಂದರ್ಭದಲ್ಲಿ ತಾಲೂಕಾ ಆರೋಗ್ಯಧಿಕಾರಿ ಡಾ.ನರೇಂದ್ರ … [Read more...] about ನೂತನ ಬ್ಲಡ್ ಬ್ಯಾಂಕ್ ಘಟಕ ಉದ್ಘಾಟನೆ




