• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

Yellapur

ಅಕ್ರಮ ಮದ್ಯ ಮಾರಾಟ;ಗ್ರಾಮಸ್ಥರಿಂದ ಪ್ರತಿಭಟನೆ

November 22, 2022 by Sachin Hegde Leave a Comment

ಅಕ್ರಮ ಮದ್ಯ ಮಾರಾಟ;ಗ್ರಾಮಸ್ಥರಿಂದ ಪ್ರತಿಭಟನೆ

ಅಕ್ರಮ ಮದ್ಯ ಮಾರಾಟ;ಗ್ರಾಮಸ್ಥರಿಂದ ಪ್ರತಿಭಟನೆಯಲ್ಲಾಪುರ: ಅಕ್ರಮ ಮದ್ಯ ಮಾರಾಟ ವಿರೋಧಿಸಿ ಮಾವಿನಮನೆ ಗ್ರಾಮಸ್ಥರು ಕರೆ ನೀಡಿದ್ದ ಪ್ರತಿಭಟನೆಯಲ್ಲಿ ಅಬಕಾರಿ ಇಲಾಖೆ ಹಾಗೂ ಪೊಲೀಸ್ ಇಲಾಖೆ ಹಾಗೂ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳನ್ನು ಪ್ರತಿಭಟನಾಕಾರರು ತೀವ್ರವಾಗಿ ತರಾಟೆಗೆ ತೆಗೆದುಕೊಂಡ ಘಟನೆ ಮಲವಳ್ಳಿಯಲ್ಲಿರುವ ಪಂಚಾಯತ್ ಕಚೇರಿ ಎದುರು ನಡೆಯಿತು.ಸೋಮವಾರ ಬೆಳಿಗ್ಗೆ ಪಂಚಾಯತ ಕಚೇರಿ ಎದುರಿಗೆ ಬಂದ ಪ್ರತಿಭಟನಾಕಾರರ ಪರವಾಗಿ ಯುವ ಮುಖಂಡ ಗಣಪತಿ … [Read more...] about ಅಕ್ರಮ ಮದ್ಯ ಮಾರಾಟ;ಗ್ರಾಮಸ್ಥರಿಂದ ಪ್ರತಿಭಟನೆ

ಅರೆಬೈಲ್ ಘಟ್ಟದಲ್ಲಿ ಶಾಲಾ ಬಸ್ ಟ್ಯಾಂಕರ್ ಗೆ ಡಕ್ಕಿ ; 14 ಮಂದಿಗೆ ಗಾಯ

November 12, 2022 by Deepika Leave a Comment

ಅರೆಬೈಲ್ ಘಟ್ಟದಲ್ಲಿ ಶಾಲಾ ಬಸ್ ಟ್ಯಾಂಕರ್ ಗೆ ಡಕ್ಕಿ ; 14 ಮಂದಿಗೆ ಗಾಯಯಲ್ಲಾಪುರ : ಟ್ಯಾಂಕರ್ ಗೆ ಸ್ಕೂಲ್ ಬಸ್ ಡಿಕ್ಕಿ ಹೊಡೆದು 13 ಶಿಕ್ಷಕರು ಹಾಗೂ ಚಾಲಕನೋರ್ವ ಗಾಯಗೊಂಡ ಘಟನೆ ತಾಲೂಕಿನ ಅರೆಬೈಲ್ ಘಟ್ಟದಲ್ಲಿ ಶುಕ್ರವಾರ ಬೆಳಗ್ಗೆ ನಡೆದಿದೆ.ಹುಬ್ಬಳ್ಳಿಯ ಸೆಂಟ್ ಆಂತೋನಿ ಪಬ್ಲಿಕ್ ಶಾಲೆಯ ಶಿಕ್ಷಕರು ಸ್ಕೂಲ್ ಬಸ್ ನಲ್ಲಿ ಸುಂಕಸಾಖಲ್ಲೆ ಪ್ರವಾಸಕ್ಕೆ ತೆರಳುತ್ತಿದ್ದರು. ಅರೆಬೈಲ್ ಘಟ್ಟದಲ್ಲಿ ಹಾಳಾಗಿ ನಿಂತಿದ್ದ ಟ್ಯಾಂಕರ್ ಹಿಂದೆ … [Read more...] about ಅರೆಬೈಲ್ ಘಟ್ಟದಲ್ಲಿ ಶಾಲಾ ಬಸ್ ಟ್ಯಾಂಕರ್ ಗೆ ಡಕ್ಕಿ ; 14 ಮಂದಿಗೆ ಗಾಯ

ರೈಲಿನಿಂದ ಬಿದ್ದು ಯುವಕ ಸಾವು

October 14, 2022 by Deepika Leave a Comment

ಕಾಯಿಲ್ ಸ್ಟರ್ಶಿಸಿ ಯುವತಿ ಸಾವು

ಯಲ್ಲಾಪುರ : ಇಲ್ಲಿನ ಯುವಕನೊಬ್ಬ ಹೊಸಪೇಟೆ ಯಲ್ಲಿ ರೈಲಿನಿಂದ ಆಯುತಪ್ಪಿ ಬಿದ್ದು ಸಾವನ್ನಪ್ಪಿರುವ ಘಟನೆ ಗುರುವಾರ ನಡೆದಿದೆ.ಮೃತ ಯುವಕನನ್ನು ಸಬಗೇರಿ ಜಡ್ಡಿ ನಿವಾಸಿ ಗಿರೀಶ್ ಯಾಮಕೆ (24) ಎಂದು ಗುರುತಿಸಲಾಗಿದ್ದು, ಈತ ಹೊಸಪೇಟೆ ತೋರಣಗಲ್ ಜಿಂದಾಲ್ ಕಂಪನಿಯಲ್ಲಿ ಟೆಕ್ನಿಶಿಯನ್ ಆಗಿ ಕೆಲಸ ಮಾಡುತ್ತಿದ್ದ. ಯಲ್ಲಾಪುರದ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ ಹಾಗೂ ಯಲ್ಲಾಪುರ ತಾಲೂಕಾ ಶಿಕ್ಷಣ ಸಮಿತಿ … [Read more...] about ರೈಲಿನಿಂದ ಬಿದ್ದು ಯುವಕ ಸಾವು

ಕಾರಿನಲ್ಲಿ ಬಂದು ಅಡ್ಡಗಟ್ಟಿ 2ಕೋ ರೂ ದರೋಡೆ

October 6, 2022 by Deepika Leave a Comment

ಯಲ್ಲಾಪುರ : ಅರೆಬೈಲ್ ರಸ್ತೆಯಲ್ಲಿ ಎರಡು ಕಾರುಗಳಲ್ಲಿ ಬಂದ ಅಪರಿಚಿತರು, ಕಾರೊಂದನ್ನು ಅಡ್ಡಗಟ್ಟಿ ಚಾಲಕನ ಮೇಲೆ ಹಲ್ಲೆ ನಡೆಸಿ ಹೊರೆಗೆ ಹಾಕಿ ಅವರ ಹಾಕಿ ಅವರ ಕಾರು ಸಹಿತ ಕಾರಿನಲ್ಲಿದ್ದ 2 ಕೋಟಿಗೂ ಹೆಚ್ಚು ಹಣವನ್ನು ಲಪಟಾಯಿಸಿಕೊಂಡು ಪರಾರಿಯಾಗಿದ್ದಾರೆ ಎಂದು ಯಲ್ಲಾಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.ಮಹಾರಾಷ್ಟçದ ಕೊಲ್ಲಾಪುರ ಜಿಲ್ಲೆಯ ಗಡಗ್ಲಾಂಜ್ ತಾಲ್ಲೂಕಿನ ಕಾಳಬೈರಿ ರೋಡ್ ನಿವಾಸಿ ನಿಲೇಶ್ ಪಾಂಡುರAಗ ನಾಯ್ಕ (29) ಇವರು ಆ, 2 ನೇ ತಾರೀಖು … [Read more...] about ಕಾರಿನಲ್ಲಿ ಬಂದು ಅಡ್ಡಗಟ್ಟಿ 2ಕೋ ರೂ ದರೋಡೆ

2.69 ಕೋಟಿ ರೂ. ಹೆಂಡತಿ ಖಾತೆಗೆ ವರ್ಗಾಯಿಸಿ ನಾಪತ್ತೆ

September 13, 2022 by Deepika Leave a Comment

ಯಲ್ಲಾಪುರ : ಪಟ್ಟಣದಲ್ಲಿನ ಬ್ಯಾಂಕ್ ಆಫ್ ಬರೋಡಾ ಶಾಖೆಯ ಸಹಾಯಕ ವ್ಯವಸ್ಥಾಪಕನೇ ಬ್ಯಾಂಕಿನ ಖಾತೆಯಿಂದ ತನ್ನ ಹೆಂಡತಿಯ ಖಾತೆಯ 2.69 ಕೋಟಿ ರೂ. ಹಣ ವರ್ಗಾವಣೆ ಮಾಡಿಸಿಕೊಂಡು ವಂಚನೆ ಎಸಗಿರುವ ಘಟನೆ ಬೆಳಕಿಗೆ ಬಂದಿದೆ.ಬ್ಯಾಂಕ್ ಆಫ್ ಬರೋಡಾ ಶಾಖೆಯ ಸಹಾಯಕ ವ್ಯವಸ್ಥಾಪಕನಾಗಿದ್ದ, ಆಂಧ್ರಪ್ರದೇಶ ಮೂಲದ ಕುಮಾರ ಬೋನಾಲ ಎಂಬಾತ ಕಳೆದ ಏಪ್ರಿಲ್ 7 ರಿಂದ ಸೆಪ್ಟೆಂಬರ್ 5ರ ನಡುವೆ ಅಕ್ರಮವಾಗಿ ಹಣ ವರ್ಗಾವಣೆ ಮಾಡಿಕೊಂಡಿದ್ದಾನೆ.ಬ್ಯಾಂಕ್ … [Read more...] about 2.69 ಕೋಟಿ ರೂ. ಹೆಂಡತಿ ಖಾತೆಗೆ ವರ್ಗಾಯಿಸಿ ನಾಪತ್ತೆ

« Previous Page
Next Page »

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,076,810 visitors

Footer

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

ಸುಪ್ರೀಂ ಕೋರ್ಟ್‌ಲ್ಲಿ ಕ್ಲರ್ಕ್ ಹುದ್ದೆಗಳ ಭರ್ತಿಗಾಗಿ ಅರ್ಜಿ ಆಹ್ವಾನ 2025

February 8, 2025 By Sachin Hegde

© 2025 Canara Buzz · Contributors · Privacy Policy · Terms & Conditions · Member of Digital Avatar