• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

Yellapur

ಕರಡಿ ದಾಳಿ; ಯುವಕ ಗಂಭೀರ

September 9, 2022 by Deepika Leave a Comment

ಯಲ್ಲಾಪುರ: ತಾಲೂಕಿನ ಕಣ್ಣಿಗೇರಿ ಪಂಚಾಯತಿ ಕೊಡಸೇ ಗ್ರಾಮದ ಜನಶೆಟ್ಟಿಕೊಪ್ಪ ಮಜಿರೆಯಲ್ಲಿ ಯುವಕನ ಮೇಲೆ ಕರಡಿ ದಾಳಿ ಮಾಡಿದೆ. ದಾಳಿಯಿಂದಾಗಿ ಯುವಕ ಗಂಭೀರವಾಗಿ ಗಾಯಗೊಂಡಿದ್ದಾನೆ.ಪಂಚಾಯತಿ ಹಾಗೂ ಮಾಜಿ ಅಧ್ಯಕ್ಷ ಎಪಿಎಂಸಿ ಸದಸ್ಯ ಲಾರೆನ್ಸ್ ಸಿದ್ದಿ ಪುತ್ರ ಸಂತೋಷ್ ಸಿದ್ದಿ ಕರಡಿ ದಾಳಿಗೊಳಗಾದ ಯುವಕ. ಈತ ಜನಶೆಟ್ಟಿಕೊಪ್ಪದ ತಮ್ಮ ಹೊಲದಲ್ಲಿ ಕೆಲಸ ಮಾಡುತ್ತಿರುವಾಗ ಕರಡಿ ಏಕಾಏಕಿ ದಾಳಿ ಮಾಡಿದೆ.ಸಂತೋಷ್ ತಲೆ, ಮುಖ … [Read more...] about ಕರಡಿ ದಾಳಿ; ಯುವಕ ಗಂಭೀರ

ಜನಮನ ರಂಜಿಸಿದ ತ್ರಿಶಂಕು ಸ್ವರ್ಗ ಯಕ್ಷಗಾನ

September 7, 2022 by Jayaraj Govi Leave a Comment

ಯಲ್ಲಾಪುರ ತಾಲೂಕಿನ ಡೋಂಗ್ರಿ ಗ್ರಾಮಪಂಚಾತದ ಕನಕನಹಳ್ಳಿ ಲಕ್ಷ್ಮೀನರಸಿಂಹ ದೇವಸ್ಥಾನದಲ್ಲಿ ಕನ್ನಡ ಸಂಸ್ಕ್ರತಿ ಇಲಾಖೆ ಹಾಗೂ ವಿಜಯವಿನಾಯಕ ಯುವಕ ಸಂಘದ ಸಹಯೋಗದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು. ಸಭಾಕಾರ್ಯಕ್ರಮದಲ್ಲಿ ,ಮುಖ್ಯ ಅತಿಥಿಗಳಾಗಿ ಹಿರಿಯರಾದ ಮಹಾಬಲೇಶ್ವರ ಗಾಂವ್ಕರ್, ಮಂಜುನಾಥ ಭಾಗ್ವತ್ ಉಪಸ್ಥಿತರಿದ್ದರು, ಜನರ್ಧನ ಹೆಗಡೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.ಶಿವಪ್ರಸಾದ ನಾಯ್ಕ ಸ್ವಾಗತಿಸಿದರು,ಗಣೇಶ ಅಭಿನಂದಿಸಿದರು. … [Read more...] about ಜನಮನ ರಂಜಿಸಿದ ತ್ರಿಶಂಕು ಸ್ವರ್ಗ ಯಕ್ಷಗಾನ

ವಜ್ರಳ್ಳಿಯಲ್ಲಿ ಇಂದಿರಾ ಭಟ್ಟ ರಿಗೆ ಬೀಳ್ಕೊಡುಗೆ..

August 30, 2022 by Jayaraj Govi Leave a Comment

ಯಲ್ಲಾಪುರ :ಬದುಕಿನ ಚಹರೆಯಲ್ಲಿ ದೋಷಗಳಿರಬಾರದು. ಶಿಕ್ಷಕಿಯಾಗಿ ಕೆಲಸ ಮಾಡುವುದು ನನಗೆ ದೊರೆತ ಭಾಗ್ಯ.ಮಕ್ಕಳಿಗೆ ನೀಡುವ ವಿದ್ಯಾ ದಾನ ಶಾಶ್ವತವಾದ ಪುಣ್ಯ .ಎಂದು ಇಂದಿರಾ ಎಸ್ ಭಟ್ಟ .ಹೇಳಿದರು.ಅವರು ವಜ್ರಳ್ಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಿವೃತ್ತಿ ಹೊಂದಿದ ಸಂದರ್ಭದಲ್ಲಿ ಗೌರವ ಸನ್ಮಾನ ಸ್ವೀಕರಿಸಿ ಮಾತನಾಡುತ್ತಿದ್ದರು.ಮುಖ್ಯ ಅತಿಥಿಗಳಾಗಿ ಅಭಿನಂದನಾ ನುಡಿಗಳನ್ನಾಡಿದ ಡಾ. ಡಿ.ಕೆ.ಗಾಂವ್ಕಾರರವರು.ಪ್ರಾಮಾಣಿಕವಾದ ನಮ್ಮತನದಲ್ಲಿನಿವೃತ್ತಿ ಎನ್ನುವುದು … [Read more...] about ವಜ್ರಳ್ಳಿಯಲ್ಲಿ ಇಂದಿರಾ ಭಟ್ಟ ರಿಗೆ ಬೀಳ್ಕೊಡುಗೆ..

ಅರವಿಂದ ಭಟ್ಟರಿಗೆ ಬೆಸ್ಟ್ ಪ್ರಾಜೆಕ್ಟ್ ಅವಾರ್ಡ್

August 30, 2022 by Jayaraj Govi Leave a Comment

ಯಲ್ಲಾಪುರ: ತಾಲೂಕಿನ ಅರವಿಂದ ಅನಂತ ಭಟ್ಟ ಅವರು ಎಮ್ ಟೆಕ್ ಪದವಿ ಉನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ ಹಾಗೂ ಡಿಪೆನ್ಸ್ ರಿಸರ್ಚ ಆಯಂಡ ಡೆವೊಲೋಪಡ್ ಆರ್ಗನೈಜೇಷನ ( ಡಿಆರ್‌ಡಿಓ ) ದಲ್ಲಿ ಮಾಡಿದ ಸಂಶೋಧನೆಗೆ ಬೆಸ್ಟಪ್ರೋಜೆಕ್ಟ್ ಅವಾರ್ಡ ಲಭಿಸಿದ್ದು ಅದನ್ನು ಬೆಂಗಳೂರಿನ ಆರ್ ವಿ ಕಾಲೇಜಿನಲ್ಲಿ ನಡೆದ ಪದವಿ ಪ್ರದಾನ ಸಮಾರಂಭದಲ್ಲಿ ಪ್ರಧಾನ ಮಾಡಲಾ ಯಿತು. ಇವರು ವಿದ್ವಾನ್ ಅನಂತ ಭಟ್ಟ ಮತ್ತು ಸುಧಾ ಭಟ್ಟ ಸಿದ್ರಪಾಲ್ ಅವರ ಪುತ್ರರಾಗಿದ್ದಾರೆ. … [Read more...] about ಅರವಿಂದ ಭಟ್ಟರಿಗೆ ಬೆಸ್ಟ್ ಪ್ರಾಜೆಕ್ಟ್ ಅವಾರ್ಡ್

ತಾ ಪಂ ದಲ್ಲಿ ಜಮಾಬಂದಿ ಸಭೆ :ಆಕ್ಷೇ ಪ ಗಳ ಸುರಿಮಳೆ

August 27, 2022 by Jayaraj Govi Leave a Comment

ಯಲ್ಲಾಪುರ : ಪಟ್ಟಣದ ಗಾಂಧಿ ಕುಟೀರದಲ್ಲಿ ನಡೆದ ತಾಲೂಕ ಪಂಚಾಯತದ ೨೦೨೧-೨೨ನೇ ಸಾಲಿನ ಜಮಾ ಬಂಧಿ ಸಭೆಯಲ್ಲಿ ವಾದವಿವಾದಕ್ಕೆ ಹೆಚ್ಚಿನ ಸಮಯ ನುಂಗಿ ಹಾಕಿತು. ಸಭೆ ಆರಂಭವಾಗುತ್ತಿದ್ದAತೆ ಕೆಲ ಸಾರ್ವಜನಿಕರು ಮಾತನಾಡಿ, ಜಮಾ ಬಂಧಿ ಸಭೆಯ ಕುರಿತು ನಾಗರಿಕರಿಗೆ ಸಮರ್ಪಕವಾದ ಮಾಹಿತಿ ತಲುಪುತ್ತಿಲ್ಲ. ಈ ಕುರಿತು ಸರಿಯಾದ ಪ್ರಚಾರದ ಅವಶ್ಯಕತೆ ಇದೆ. ಅಷ್ಟೇ ಅಲ್ಲದೇ ಅನೇಕ ಕಡೆ ಇನ್ನೂ ಸಹ ಕೆಲಸಗಳೇ ಆಗಿಲ್ಲ. ಅಂತಹ ಕಡೆಯೂ ಬಿಲ್ ಪಾಸ್ ಮಾಡಲಾಗಿದೆ.ಇದರ ಬಗ್ಗೆ ನಮಗೆ … [Read more...] about ತಾ ಪಂ ದಲ್ಲಿ ಜಮಾಬಂದಿ ಸಭೆ :ಆಕ್ಷೇ ಪ ಗಳ ಸುರಿಮಳೆ

« Previous Page
Next Page »

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,076,810 visitors

Footer

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

ಸುಪ್ರೀಂ ಕೋರ್ಟ್‌ಲ್ಲಿ ಕ್ಲರ್ಕ್ ಹುದ್ದೆಗಳ ಭರ್ತಿಗಾಗಿ ಅರ್ಜಿ ಆಹ್ವಾನ 2025

February 8, 2025 By Sachin Hegde

© 2025 Canara Buzz · Contributors · Privacy Policy · Terms & Conditions · Member of Digital Avatar