ಯಲ್ಲಾಪುರ : ಪಟ್ಟಣದ ಪೊಲೀಸ್ ಠಾಣೆ ಯಲ್ಲಿ ಇಲಾಖೆ ಅಧಿಕಾರಿ ಸಿಬ್ಬಂದಿ ವರ್ಗದವರಿಗೆ ರಥಸಪ್ತಮಿಯ ಪ್ರಯುಕ್ತ ವಿಶೇಷ ಸೂರ್ಯನಮಸ್ಕಾರ ಮತ್ತು ಯೋಗ ತರಬೇತಿ ಕಾರ್ಯಕ್ರಮ ನಡೆಯಿತು.ಕಾರ್ಯಕ್ರಮವನ್ನು ಪೊಲೀಸ್ ವೃತ್ತ ನಿರೀಕ್ಷಕ ಸುರೇಶ ಯಳ್ಳೂರು ದೀಪ ಬೆಳಗಿಸುವುದರ ಮೂಲಕ ಉದ್ಘಾಟಿಸಿದರು ,ಪತಂಜಲಿ ಯುವಭಾರತ ಪ್ರಭಾರಿ ಶಿಕ್ಷಕ ದಿವಾಕರ ಮರಾಠಿ ಪತಂಜಲಿ ಯೋಗ ವಿಸ್ತಾರ ಶಿಕ್ಷಕ ಸುಬ್ರಾಯ ಭಟ್ಟ ಸೂರ್ಯನಮಸ್ಕಾರ ಮತ್ತು ಯೋಗ ತರಬೇತಿ ನಡೆಸಿಕೊಟ್ಟರು.ಪಿ ಎಸ್ ಐ … [Read more...] about ಪೊಲೀಸ್ ಠಾಣೆ ಯಲ್ಲಿ ರಥ ಸಪ್ತಮಿ ಕಾರ್ಯಕ್ರಮ
Yellapur
ಫೆ ೧೨ ರಿಂದ ಯಲ್ಲಾಪುರ ಪ್ರಿಮಿಯರ್ ಲೀಗ್(ವೈಪಿಎಲ್) ಪಂದ್ಯಾವಳಿ
ಯಲ್ಲಾಪುರ: ಯಲ್ಲಾಪುರ ಕ್ರಿಕೆಟ್ ಅಸೋಸಿಯೇಷನ್ ಐಪಿಎಲ್ ಮಾದರಿಯಲ್ಲಿ ವೈಪಿಎಲ್ ಲೀಗ ಕ್ರಿಕೆಟ್ ಪಂದ್ಯಾವಳಿ, ಹಮ್ಮಿಕೊಂಡು ತಾಲೂಕಿನ ಪ್ರತಿಭಾವಂತ ಆಟಗಾರರಿಗೆ ಅವರ ಆಟವನ್ನು ಪ್ರದರ್ಶಿಸಲು ಅವಕಾಶ ಮಾಡಿಕೊಡುತ್ತಿದೆ ಎಂದು ಯಲ್ಲಾಪುರ ಕ್ರಿಕೆಟ್ ಅಸೋಸಿಯೇಷನ್ ಅಧ್ಯಕ್ಷ ಸತೀಶ ನಾಯ್ಕ ಇಡಗುಂದಿ ಹೇಳಿದರು.ಅವರು ನಿಸರ್ಗ ಮನೆ ರೆಸಾರ್ಟ್ ನಲ್ಲಿ ವೈಪಿಎಲ್ ಪಂದ್ಯಾವಳಿಯ ಕುರಿತು ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ಐಪಿಎಲ್ ಮಾದರಿಯ ಕ್ರಿಕೆಟ್ ಆಯೋಜಿಸುವ ಮೂಲಕ … [Read more...] about ಫೆ ೧೨ ರಿಂದ ಯಲ್ಲಾಪುರ ಪ್ರಿಮಿಯರ್ ಲೀಗ್(ವೈಪಿಎಲ್) ಪಂದ್ಯಾವಳಿ
ತಾಲೂಕ ಪಂಚಾಯತ ಮಾಸಿಕ ಕೆಡಿಪಿ ಸಭೆ
ಯಲ್ಲಾಪುರ: ಪಟ್ಟಣದ ತಾಲೂಕ ಪಂಚಾಯತ ಸಭಾಭವನದಲ್ಲಿ ಮಾಸಿಕ ಕೆಡಿಪಿ ಸಭೆಯು ತಾಲೂಕ ಪಂಚಾಯತ ಆಡಳಿತಾಧಿಕಾರಿ ನಟರಾಜ್ ಟಿ.ಎಚ್. ಅವರ ಅಧ್ಯಕ್ಷತೆಯಲ್ಲಿ ನಡೆಯಿತು. ತಾಲೂಕಾ ವೈದ್ಯಾಧಿಕಾರಿ ಡಾ. ನರೇಂದ್ರ ಪವಾರ ಮಾತನಾಡಿ ಜನರಿಗೆ ಎಷ್ಟೇ ತಿಳಿ ಹೇಳಿದರೂ ಜ್ವರ ,ನೆಗಡಿ ಕೆಮ್ಮು ರೋಗ ಬಂದರೆ ತಮ್ಮ ಮನೆಗಳಲ್ಲಿಯೇ ಸ್ವಯಂ-ಚಿಕಿತ್ಸೆ ತೆಗೆದುಕೊಂಡು ರೋಗ ಉಲ್ಬಣಗೊಂಡಾಗ ಆಸ್ಪತ್ರೆಗೆ ಬರುವದರಿಂದ ಪ್ರಣಾಪಾಯದ ಸಾಧ್ಯತೆ ಹೆಚ್ಚಿರುತ್ತದೆ. ಕೆಲವು ಜನರು ಮೊದಲ ಡೋಸ್ ಲಸಿಕೆ … [Read more...] about ತಾಲೂಕ ಪಂಚಾಯತ ಮಾಸಿಕ ಕೆಡಿಪಿ ಸಭೆ
ಕಸದ ತೊಟ್ಟಿಗಳ ವ್ಯವಸ್ಥೆ ಮಾಡುವಂತೆ ಸಾರ್ವಜನಿಕರ ಆಗ್ರಹ
ಯಲ್ಲಾಪುರ : ರಸ್ತೆ ಬದಿ ಕಸ ಎಸೆಯುತ್ತಿರುವ ದುರುಳರು ಹೆಚ್ಚಾಗಿದ್ರಿಂದ ಪಟ್ಟಣದಲ್ಲಿ ಅಲ್ಲಲ್ಲಿ ಕಸದ ತೊಟ್ಟಿಗಳನ್ನು ಇಡುವಂತೆ ಸಾರ್ವಜನಿಕರು ಅಗ್ರಹ್ ಸಿದ್ದಾರೆ. ಅಲ್ಲಲ್ಲಿ ಕಸದ ರಾಶಿಯಿಂದ ಪಟ್ಟಣದ ಸೌಂದರ್ಯವನ್ನಷ್ಟೇ ಹಾಳುಮಾಡುತ್ತಿರುವುದಲ್ಲದೆ, ರೋಗ ಹಾಗೂ ರುಜಿನ ಹರಡುವಂತಾಗಿ ಸಾರ್ವಜನಿಕರ ಆಕ್ಷೇಪಕ್ಕೆ ಕಾರಣವಾಗಿದೆ.ಚಿಕ್ಕವಾದರೂ ಚೊಕ್ಕ ಪಟ್ಟಣವೆಂಬ ಬಿರುದನ್ನು ಪಡೆಯಬಹುದಾದ ಎಲ್ಲ ಗುಣಲಕ್ಷಣಗಳನ್ನು ಯಲ್ಲಾಪುರ ಹೊಂದಿದೆಯಾದರೂ, ಯಲ್ಲಾಪುರದ … [Read more...] about ಕಸದ ತೊಟ್ಟಿಗಳ ವ್ಯವಸ್ಥೆ ಮಾಡುವಂತೆ ಸಾರ್ವಜನಿಕರ ಆಗ್ರಹ
ಸ್ಪರ್ಧಾತ್ಮಕ ಯುಗದಲ್ಲಿ ಕೌಶಲ್ಯಾಧಾರಿತ ಶಿಕ್ಷಣ ಕಲಿಯುವುದು ಅತ್ಯಗತ್ಯವಾಗಿದೆ.
ಯಲ್ಲಾಪುರ : 'ಬೆಳಕಿನಡೆಗೆ ದಾರಿ ತೋರುವ ಎಲ್ಲವೂ ನಮ್ಮ ಜೀವನದ ಆಧಾರವಾಗಿದೆ.ಅದೇ ನಮ್ಮ ಬದುಕಿನ ಪ್ರತ್ಯಕ್ಷ ದೇವರಾಗಿ, ಜ್ಞಾನದ ಸ್ವರೂಪ, ಚೈತನ್ಯದ ಪ್ರತಿರೂಪವಾಗಿದೆ.ಎಂದು ಖ್ಯಾತ ಯಕ್ಷಗಾನ ಅರ್ಥದಾರಿ ಎಂ.ಎನ್.ಭಟ್ಟ ಹಳವಳ್ಳಿ ಹೇಳಿದರು. ಪಟ್ಟಣದ ವೈ.ಟಿ.ಎಸ್.ಎಸ್. ಪದವಿ ಪೂರ್ವ ಕಾಲೇಜಿನಲ್ಲಿ ಪಾರಂಪರಿಕ ದಿನಾಚರಣೆ ಮತ್ತು ಪ್ರಶಸ್ತಿ ಪ್ರಧಾನ, ದತ್ತಿ ನಿಧಿ ಪುರಸ್ಕಾರ ವಿತರಣಾ ಸಮಾರಂಭ ಉದ್ಘಾಟಿಸಿ ಮಾತನಾಡಿದರು. ಜೀವನುದ್ದಕ್ಕೂ ಕಲಿಯುವ, ಕಲಿಸುವ ಲವಲವಿಕೆ … [Read more...] about ಸ್ಪರ್ಧಾತ್ಮಕ ಯುಗದಲ್ಲಿ ಕೌಶಲ್ಯಾಧಾರಿತ ಶಿಕ್ಷಣ ಕಲಿಯುವುದು ಅತ್ಯಗತ್ಯವಾಗಿದೆ.



