ಯಲ್ಲಾಪುರ : ತಾಲೂಕಿನ ಕಿರವತ್ತಿಯಲ್ಲಿ 75 ನೇ ಸ್ವಾತಂತ್ರ್ಯ ಅಮೃತ ಮಹೋತ್ಸವ ಕಾರ್ಯಕ್ರಮವನ್ನು ಜಯ ಕರ್ನಾಟಕ ತಾಲ್ಲೂಕಾ ಸಂಘಟನೆ, ತಾಲ್ಲೂಕಾ ಘಟಕ ಮತ್ತ ಗ್ರಾಮೀಣ ಘಟಕದ ವತಿಯಿಂದ ವಿಜೃಂಭಣೆಯಿಂದ ಆಚರಿಸಲಾಯಿತು.ದುಷ್ಚಟಗಳಿಂದ ದೂರರಾಗಿ ಭವ್ಯ ಭಾರತ ಸತ್ಪ್ರಜೆಗಳಾಗಿ, ಬೆಳೆಯುವ ಮಕ್ಕಳ ದುಷ್ಚಟಗಳ ವಿರುದ್ಧ ನಮ್ಮದೊಂದು ಸಮರ ಎಂಬ ಶೀರ್ಷಿಕೆಯೊಂದಿಗೆ ಕಾರ್ಯಕ್ರಮವನ್ನು ಆಚರಿಸಲಾಯಿತು. ಎಲ್ಲ ಸದಸ್ಯರು, ಊರ ನಾಗರಿಕರು ಘೋಷಣೆಗಳನ್ನು ಕೂಗುತ್ತ ಪ್ರಮುಖ ರಸ್ತೆಗಳಲ್ಲಿ … [Read more...] about ಕಿರವತ್ತಿಯಲ್ಲಿ 75 ನೇ ಸ್ವಾತಂತ್ರ್ಯ ಅಮೃತ ಮಹೋತ್ಸವ ಕಾರ್ಯಕ್ರಮ
Yellapur
ಯಲ್ಲಾಪುರ ತಾ ಪಂ ನಲ್ಲಿ ಸಂಭ್ರಮದ ಸ್ವಾತಂತ್ರೊö್ಯತ್ಸವ
ಯಲ್ಲಾಪುರ : ತಾಲೂಕಾ ಪಂಚಾಯತದಲ್ಲಿ ೭೫ ನೇ ಸ್ವಾತಂತ್ರೊö್ಯತ್ಸವವನ್ನು ಸಂಭ್ರಮದಿಂದ ಆಚರಿಸಿ ದರು. ತಾ ಪಂ ಕಾರ್ಯ ನಿರ್ವಹಣಾಧಿಕಾರಿ ಜಗದೀಶಕಮ್ಮಾರ ಸ್ವಾತಂತ್ರೊö್ಯತ್ಸವ ಕಾರ್ಯಕ್ರಮ ದಲ್ಲಿ ಧ್ವಜಾರೋಹಣ ನೆರವೇರಿಸಿದರು.ತಾಲೂಕಾ ಪಂಚಾಯತ ಕಟ್ಟಡವನ್ನು .೭೫ ರಾಷ್ಟçಧ್ವಜಗಳು ಹಾಗೂ , ಧ್ವಜ ದ ಬಣ್ಣದ ಬಲೂನು ಗಳು , ವಿದ್ಯುತದೀಪಾಲಂಕಾರ ಎಲ್ಲವೂ ರಾಷ್ಟçಧ್ವಜಮಯ ಆಗಿದ್ದು ಆಕರ್ಷಕಅಲಂಕಾರದಿಂದ ಕಂಗೊಳಿಸುತ್ತಿತ್ತು . ತಾ ಪಂ ಲೆಕ್ಕಾಧಿಕಾರಿ ಮೋಹನ ಹಾಗೂ … [Read more...] about ಯಲ್ಲಾಪುರ ತಾ ಪಂ ನಲ್ಲಿ ಸಂಭ್ರಮದ ಸ್ವಾತಂತ್ರೊö್ಯತ್ಸವ
ಯಲ್ಲಾಪುರ ದಲ್ಲಿ ಮಹಿಳಾ ಮೋರ್ಚಾ ದಿಂದ ವಂದೇ ಮಾತರಂ” ರ್ಯಾಲಿ
ಯಲ್ಲಾಪುರ :ಪಟ್ಟಣದ ಗ್ರಾಮದೇವಿ ದೇವಸ್ಥಾನ ದಲ್ಲಿ ಭಾರತೀಯ ಜನತಾ ಪಾರ್ಟಿ ಮಹಿಳಾ ಮೋರ್ಚಾದಿಂದ ವಂದೇ ಮಾತರಂ" ರ್ಯಾಲಿ ಗೆ ಚಾಲನೆ ನೀಡ ಲಾಯಿತು.ಗ್ರಾಮದೇವಿ ದೇವಸ್ಥಾನ ದಿಂದ ಮೆರವಣಿಗೆ ಯಲ್ಲಿ ಸಾಗಿದ ಮಹಿಳೆಯರು ರಾಷ್ಟ್ರ ಧ್ವಜ ವನ್ನು ಹಿಡಿದುಕೊಂಡು, ಭಾರತ ಮಾತೆಗೆ ಜಯ ಘೋಷ ಣೆ ಹಾಕುತ್ತಾ,ತಿಲಕ್ ಚೌಕ್, ಪ್ರಮುಖ ರಸ್ತೆಯಲ್ಲಿ ಸಾಗಿ ಬಸವೇಶ್ವರ ಸರ್ಕಲ್ ನಲ್ಲಿರುವ ಬಸವೇಶ್ವರ ದೇವಸ್ಥಾನದಲ್ಲಿ ಸಂಪನ್ನ ಗೊಳಿಸಿದರು.ಮಹಿಳಾ ಮೋರ್ಚಾದ ಜಿಲ್ಲಾ ಪ್ರಧಾನ … [Read more...] about ಯಲ್ಲಾಪುರ ದಲ್ಲಿ ಮಹಿಳಾ ಮೋರ್ಚಾ ದಿಂದ ವಂದೇ ಮಾತರಂ” ರ್ಯಾಲಿ
ಲಾರಿ ಅಪಘಾತದಲ್ಲಿ ಚಾಲಕ ಸಾವು
ಯಲ್ಲಾಪುರ: ಎರಡು ಲಾರಿಗಳು ಮುಖಾಮುಖಿ ಡಿಕ್ಕಿಯಾಗಿದ್ದರಿಂದ ಒಬ್ಬ ಮೃತಪಟ್ಟು, ಮೂವರು ಗಾಯಗೊಂಡ ಘಟನೆ ರಾಷ್ಟ್ರೀಯ ಹೆದ್ದಾರಿ 63 ರಲ್ಲಿ ತಾಲೂಕಿನ ಹಿಟ್ಟಿನಬೈಲ್ ಬಳಿ ಗುರುವಾರ ನಡೆದಿದೆ.ಮಹಾರಾಷ್ಟ್ರದ ಪರಮೇಶ್ವರ ಲಕ್ಷ್ಮಣ ದಖಲವಾಡ (25) ಮೃತಪಟ್ಟ ವ್ಯಕ್ತಿ. ಮಧ್ಯಪ್ರದೇಶದ ಜಸ್ಪಾಲ್ ಕೆಸಾರ್ ಸಿಂಗ್, ದಿಲೀಪ್ ಮಾರುತಿ ಯವನೆ ಹಾಗೂ ಮಹಾರಾಷ್ಟ್ರದ ರಾಜು ಬಾಬುರಾವ್, ಎಳ್ಳೆ ಗಾಯಗೊಂಡವರು, ಹುಬ್ಬಳ್ಳಿ ಕಡೆಯಿಂದ ಯಲ್ಲಾಪುರ ಕಡೆಗೆ ಬರುತ್ತಿದ್ದ … [Read more...] about ಲಾರಿ ಅಪಘಾತದಲ್ಲಿ ಚಾಲಕ ಸಾವು
ಮೊಹರಂ ವಿಶಿಷ್ಟ ಆಚರಣೆ :ರಾಷ್ಟ್ರ ಪ್ರೇಮ ಮೂಡಿಸಿದ ಕಿರವತ್ತಿಯ ಮೊಹರಂ ತಾಬೂತ್
ಯಲ್ಲಾಪುರ : ತಾಲೂಕಿನಲ್ಲಿ ಮೊಹರಂ ಹಬ್ಬವನ್ನು ಶ್ರದ್ಧಾ ಭಕ್ತಿ ಯಿಂದ ಆಚರಿಸುವದರೊಂದಿಗೆ ರಾಷ್ಟ್ರ ಭಕ್ತಿ ಯನ್ನು ಮೆರೆದು ಮಾದರಿಯಾಗಿದ್ದಾರೆ. ತಾಲೂಕಿನ ಕಿರವತ್ತಿಯ ಜಯಂತಿ ನಗರದಲ್ಲಿ ಮೊಹರಂ ದೇವರ ತಾಬೂತ್ ನ್ನು ರಾಷ್ಟ್ರ ಧ್ವಜ ದ ಮಾದರಿಯಲ್ಲಿ ಹೂವಿನ ಅಲಂಕಾರ ಮಾಡಿದ್ದು ವಿಶೇಷ ವಾಗಿದೆ.ಕೇಸರಿ ಗೆ ಚಂಡು ಹೂವು, ಬಿಳಿ ಗೆ ಮಲ್ಲಿಗೆ, ಹಸಿರು ಗೆ ಎಲೆಗಳನ್ನು ಬಳಸಿ ಬಣ್ಣಗಳರಂಗನ್ನು ನೈಸರ್ಗಿಕವಾಗಿ ಯೇ ನೀಡಿದ್ದು ಮಧ್ಯದಲ್ಲಿ ಅಶೋಕ ಚಕ್ರವನ್ನು … [Read more...] about ಮೊಹರಂ ವಿಶಿಷ್ಟ ಆಚರಣೆ :ರಾಷ್ಟ್ರ ಪ್ರೇಮ ಮೂಡಿಸಿದ ಕಿರವತ್ತಿಯ ಮೊಹರಂ ತಾಬೂತ್