• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

Yellapur

ಕಿರವತ್ತಿಯಲ್ಲಿ 75 ನೇ ಸ್ವಾತಂತ್ರ್ಯ ಅಮೃತ ಮಹೋತ್ಸವ ಕಾರ್ಯಕ್ರಮ

August 15, 2022 by Jayaraj Govi Leave a Comment

ಯಲ್ಲಾಪುರ : ತಾಲೂಕಿನ ಕಿರವತ್ತಿಯಲ್ಲಿ 75 ನೇ ಸ್ವಾತಂತ್ರ್ಯ ಅಮೃತ ಮಹೋತ್ಸವ ಕಾರ್ಯಕ್ರಮವನ್ನು ಜಯ ಕರ್ನಾಟಕ ತಾಲ್ಲೂಕಾ ಸಂಘಟನೆ, ತಾಲ್ಲೂಕಾ ಘಟಕ ಮತ್ತ ಗ್ರಾಮೀಣ ಘಟಕದ ವತಿಯಿಂದ ವಿಜೃಂಭಣೆಯಿಂದ ಆಚರಿಸಲಾಯಿತು.ದುಷ್ಚಟಗಳಿಂದ ದೂರರಾಗಿ ಭವ್ಯ ಭಾರತ ಸತ್ಪ್ರಜೆಗಳಾಗಿ, ಬೆಳೆಯುವ ಮಕ್ಕಳ ದುಷ್ಚಟಗಳ ವಿರುದ್ಧ ನಮ್ಮದೊಂದು ಸಮರ ಎಂಬ ಶೀರ್ಷಿಕೆಯೊಂದಿಗೆ ಕಾರ್ಯಕ್ರಮವನ್ನು ಆಚರಿಸಲಾಯಿತು. ಎಲ್ಲ ಸದಸ್ಯರು, ಊರ ನಾಗರಿಕರು ಘೋಷಣೆಗಳನ್ನು ಕೂಗುತ್ತ ಪ್ರಮುಖ ರಸ್ತೆಗಳಲ್ಲಿ … [Read more...] about ಕಿರವತ್ತಿಯಲ್ಲಿ 75 ನೇ ಸ್ವಾತಂತ್ರ್ಯ ಅಮೃತ ಮಹೋತ್ಸವ ಕಾರ್ಯಕ್ರಮ

ಯಲ್ಲಾಪುರ ತಾ ಪಂ ನಲ್ಲಿ ಸಂಭ್ರಮದ ಸ್ವಾತಂತ್ರೊö್ಯತ್ಸವ

August 15, 2022 by Jayaraj Govi Leave a Comment

ಯಲ್ಲಾಪುರ : ತಾಲೂಕಾ ಪಂಚಾಯತದಲ್ಲಿ ೭೫ ನೇ ಸ್ವಾತಂತ್ರೊö್ಯತ್ಸವವನ್ನು ಸಂಭ್ರಮದಿಂದ ಆಚರಿಸಿ ದರು. ತಾ ಪಂ ಕಾರ್ಯ ನಿರ್ವಹಣಾಧಿಕಾರಿ ಜಗದೀಶಕಮ್ಮಾರ ಸ್ವಾತಂತ್ರೊö್ಯತ್ಸವ ಕಾರ್ಯಕ್ರಮ ದಲ್ಲಿ ಧ್ವಜಾರೋಹಣ ನೆರವೇರಿಸಿದರು.ತಾಲೂಕಾ ಪಂಚಾಯತ ಕಟ್ಟಡವನ್ನು .೭೫ ರಾಷ್ಟçಧ್ವಜಗಳು ಹಾಗೂ , ಧ್ವಜ ದ ಬಣ್ಣದ ಬಲೂನು ಗಳು , ವಿದ್ಯುತದೀಪಾಲಂಕಾರ ಎಲ್ಲವೂ ರಾಷ್ಟçಧ್ವಜಮಯ ಆಗಿದ್ದು ಆಕರ್ಷಕಅಲಂಕಾರದಿಂದ ಕಂಗೊಳಿಸುತ್ತಿತ್ತು . ತಾ ಪಂ ಲೆಕ್ಕಾಧಿಕಾರಿ ಮೋಹನ ಹಾಗೂ … [Read more...] about ಯಲ್ಲಾಪುರ ತಾ ಪಂ ನಲ್ಲಿ ಸಂಭ್ರಮದ ಸ್ವಾತಂತ್ರೊö್ಯತ್ಸವ

ಯಲ್ಲಾಪುರ ದಲ್ಲಿ ಮಹಿಳಾ ಮೋರ್ಚಾ ದಿಂದ ವಂದೇ ಮಾತರಂ” ರ್ಯಾಲಿ

August 14, 2022 by Jayaraj Govi Leave a Comment

ಯಲ್ಲಾಪುರ :ಪಟ್ಟಣದ ಗ್ರಾಮದೇವಿ ದೇವಸ್ಥಾನ ದಲ್ಲಿ ಭಾರತೀಯ ಜನತಾ ಪಾರ್ಟಿ ಮಹಿಳಾ ಮೋರ್ಚಾದಿಂದ ವಂದೇ ಮಾತರಂ" ರ್ಯಾಲಿ ಗೆ ಚಾಲನೆ ನೀಡ ಲಾಯಿತು.ಗ್ರಾಮದೇವಿ ದೇವಸ್ಥಾನ ದಿಂದ ಮೆರವಣಿಗೆ ಯಲ್ಲಿ ಸಾಗಿದ ಮಹಿಳೆಯರು ರಾಷ್ಟ್ರ ಧ್ವಜ ವನ್ನು ಹಿಡಿದುಕೊಂಡು, ಭಾರತ ಮಾತೆಗೆ ಜಯ ಘೋಷ ಣೆ ಹಾಕುತ್ತಾ,ತಿಲಕ್ ಚೌಕ್, ಪ್ರಮುಖ ರಸ್ತೆಯಲ್ಲಿ ಸಾಗಿ ಬಸವೇಶ್ವರ ಸರ್ಕಲ್ ನಲ್ಲಿರುವ ಬಸವೇಶ್ವರ ದೇವಸ್ಥಾನದಲ್ಲಿ ಸಂಪನ್ನ ಗೊಳಿಸಿದರು.ಮಹಿಳಾ ಮೋರ್ಚಾದ ಜಿಲ್ಲಾ ಪ್ರಧಾನ … [Read more...] about ಯಲ್ಲಾಪುರ ದಲ್ಲಿ ಮಹಿಳಾ ಮೋರ್ಚಾ ದಿಂದ ವಂದೇ ಮಾತರಂ” ರ್ಯಾಲಿ

ಲಾರಿ ಅಪಘಾತದಲ್ಲಿ ಚಾಲಕ ಸಾವು

August 12, 2022 by Deepika Leave a Comment

ಯಲ್ಲಾಪುರ: ಎರಡು ಲಾರಿಗಳು ಮುಖಾಮುಖಿ ಡಿಕ್ಕಿಯಾಗಿದ್ದರಿಂದ ಒಬ್ಬ ಮೃತಪಟ್ಟು, ಮೂವರು ಗಾಯಗೊಂಡ ಘಟನೆ ರಾಷ್ಟ್ರೀಯ ಹೆದ್ದಾರಿ 63 ರಲ್ಲಿ ತಾಲೂಕಿನ ಹಿಟ್ಟಿನಬೈಲ್ ಬಳಿ ಗುರುವಾರ ನಡೆದಿದೆ.ಮಹಾರಾಷ್ಟ್ರದ ಪರಮೇಶ್ವರ ಲಕ್ಷ್ಮಣ ದಖಲವಾಡ (25) ಮೃತಪಟ್ಟ ವ್ಯಕ್ತಿ. ಮಧ್ಯಪ್ರದೇಶದ ಜಸ್ಪಾಲ್ ಕೆಸಾರ್ ಸಿಂಗ್, ದಿಲೀಪ್ ಮಾರುತಿ ಯವನೆ ಹಾಗೂ ಮಹಾರಾಷ್ಟ್ರದ ರಾಜು ಬಾಬುರಾವ್, ಎಳ್ಳೆ ಗಾಯಗೊಂಡವರು, ಹುಬ್ಬಳ್ಳಿ ಕಡೆಯಿಂದ ಯಲ್ಲಾಪುರ ಕಡೆಗೆ ಬರುತ್ತಿದ್ದ … [Read more...] about ಲಾರಿ ಅಪಘಾತದಲ್ಲಿ ಚಾಲಕ ಸಾವು

ಮೊಹರಂ ವಿಶಿಷ್ಟ ಆಚರಣೆ :ರಾಷ್ಟ್ರ ಪ್ರೇಮ ಮೂಡಿಸಿದ ಕಿರವತ್ತಿಯ ಮೊಹರಂ ತಾಬೂತ್

August 10, 2022 by Jayaraj Govi Leave a Comment

ಯಲ್ಲಾಪುರ : ತಾಲೂಕಿನಲ್ಲಿ ಮೊಹರಂ ಹಬ್ಬವನ್ನು ಶ್ರದ್ಧಾ ಭಕ್ತಿ ಯಿಂದ ಆಚರಿಸುವದರೊಂದಿಗೆ ರಾಷ್ಟ್ರ ಭಕ್ತಿ ಯನ್ನು ಮೆರೆದು ಮಾದರಿಯಾಗಿದ್ದಾರೆ. ತಾಲೂಕಿನ ಕಿರವತ್ತಿಯ ಜಯಂತಿ ನಗರದಲ್ಲಿ ಮೊಹರಂ ದೇವರ ತಾಬೂತ್ ನ್ನು ರಾಷ್ಟ್ರ ಧ್ವಜ ದ ಮಾದರಿಯಲ್ಲಿ ಹೂವಿನ ಅಲಂಕಾರ ಮಾಡಿದ್ದು ವಿಶೇಷ ವಾಗಿದೆ.ಕೇಸರಿ ಗೆ ಚಂಡು ಹೂವು, ಬಿಳಿ ಗೆ ಮಲ್ಲಿಗೆ, ಹಸಿರು ಗೆ ಎಲೆಗಳನ್ನು ಬಳಸಿ ಬಣ್ಣಗಳರಂಗನ್ನು ನೈಸರ್ಗಿಕವಾಗಿ ಯೇ ನೀಡಿದ್ದು ಮಧ್ಯದಲ್ಲಿ ಅಶೋಕ ಚಕ್ರವನ್ನು … [Read more...] about ಮೊಹರಂ ವಿಶಿಷ್ಟ ಆಚರಣೆ :ರಾಷ್ಟ್ರ ಪ್ರೇಮ ಮೂಡಿಸಿದ ಕಿರವತ್ತಿಯ ಮೊಹರಂ ತಾಬೂತ್

« Previous Page
Next Page »

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,076,810 visitors

Footer

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

ಸುಪ್ರೀಂ ಕೋರ್ಟ್‌ಲ್ಲಿ ಕ್ಲರ್ಕ್ ಹುದ್ದೆಗಳ ಭರ್ತಿಗಾಗಿ ಅರ್ಜಿ ಆಹ್ವಾನ 2025

February 8, 2025 By Sachin Hegde

© 2025 Canara Buzz · Contributors · Privacy Policy · Terms & Conditions · Member of Digital Avatar