ಯಲ್ಲಾಪುರ ತಾಲ್ಲೂಕಿನ ವಜ್ರಳ್ಳಿಯ ಗ್ರಾಮ ಪಂಚಾಯತ ಆವರಣದಲ್ಲಿ ಲಕ್ಷ ಕಂಠ ಕನ್ನಡ ಗೀತ ಗಾಯನ ಕಾರ್ಯಕ್ರಮ ಜರುಗಿತು.ಗ್ರಾಮ ಪಂಚಾಯತದ ಅಧ್ಯಕ್ಷೆ ವೀಣಾ ಗಾಂವ್ಕಾರ ರವರು ಕನ್ನಡ ಗೀತಗಾಯನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ ನಮ್ಮ ಮಾತೃಭಾಷೆಯ ಬಗೆಗಿನ ಭಕ್ತಿ ಶಕ್ತಿಯಾಗಬೇಕು. ಆಡಳಿತ ಭಾಷೆಯನ್ನು ದಿನನಿತ್ಯದ ವ್ಯವಹಾರದಲ್ಲಿ ಕಡ್ಡಾಯವಾಗಿ ಬಳಸಿದರೆ ಕನ್ನಡ ಕಳೆದು ಹೋಗದು. ಅಪ್ಪಟ ದೇಸೀಯತೆಯನ್ನು ಜಗತ್ತಿಗೆ ಪರಿಚಯಿಸಲು ಕನ್ನಡ ಭಾಷೆ ಸಹಾಯಕವಾಗಿದೆ. ನಾಡು ನುಡಿಯ … [Read more...] about ವಜ್ರಳ್ಳಿಯಲ್ಲಿ ಕನ್ನಡ ಗೀತ ಗಾಯನ..
Yellapur
ಕ್ರೀಡಾ ಸಾಧನೆಗೆ ಯೋಗ ಸಹಾಯಕ- ದಿವಾಕರ
ಯಲ್ಲಾಪುರ :ದಾವಣಗೆರೆಯಲ್ಲಿ ಜರುಗಿದ ರಾಜ್ಯ ಸರ್ಕಾರಿ ನೌಕರರ ರಾಜ್ಯಮಟ್ಟದ ಕ್ರೀಡೆಯ 100 ಮೀಟರ್ ಓಟದ ಸ್ಪರ್ಧೆಯಲ್ಲಿ ಪ್ರಥಮಸ್ಥಾನ ಪಡೆದು ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾದ ಕಿರವತ್ತಿಯ ಸರಕಾರಿ ಉರ್ದು ಪ್ರೌಢಶಾಲೆ ಶಿಕ್ಷಕ ಪತಂಜಲಿ ಉತ್ತರ ಕನ್ನಡದ ಯುವ ಪ್ರಭಾರಿ ದಿವಾಕರ ಮರಾಠಿರವರಿಗೆ ಯಲ್ಲಾಪುರ ಪತಂಜಲಿ ಯೋಗ ಸಮಿತಿ ಯಿಂದ ಪಟ್ಟಣದ ಅಡಿಕೆಭವನದಲ್ಲಿ ಸನ್ಮಾನಿಸಿದರು. ಸನ್ಮಾನ ಸ್ವೀಕರಿಸಿ ದಿವಾಕರ ಮರಾಠಿ ಮಾತನಾಡಿಪ್ರತಿನಿತ್ಯ … [Read more...] about ಕ್ರೀಡಾ ಸಾಧನೆಗೆ ಯೋಗ ಸಹಾಯಕ- ದಿವಾಕರ
ವಾಯ್ಟಿಎಸ್ಎಸ್ ಶಿಕ್ಷಣ ಸಂಸ್ಥೆಯಲ್ಲಿ ಮೊಳಗಿದ ಗೀತ ಗಾಯನ
ಯಲ್ಲಾಮರ: ಕನ್ನಡ ರಾಜ್ಯೋತ್ಸವದ ಅಂಗ ವಾಗಿ ಆಯೋಜಿಸಿರುವ ''ಕನ್ನಡ ಕ್ಕಾಗಿ ನಾವು ಅಭಿಯಾನ ಅಂಗವಾಗಿ ಪಟ್ಟಣದ ವಾಯ್ಟಿಎಸ್ಎಸ್ ಶಿಕ್ಷಣ ಸಂಸ್ಥೆಯಲ್ಲಿ ಗುರುವಾರ' ಮಾತಾಡ್, ಮಾತಾಡ್ ಕನ್ನಡ, ಕನ್ನಡಗೀತಗಾಯನಕಾರ್ಯಕ್ರಮನಡೆಯಿತು.ರಾಷ್ಟ್ರಕವಿ ಕುವೆಂಪುರವರ ಬಾರಿಸು ಕನ್ನಡ ಡಿಂಡಿಮವ, ಡಾ. ಕೆ.ಎಸ್ ನಿಸಾರ್ ಅಹಮದ್ ರವರ ಜೋಗದ ಸಿರಿ ಬೆಳಕಿನಲ್ಲಿ ಹಾಗೂ ಹಂಸಲೇಖ ರವರ ಚಿತ್ರಗೀತೆ ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು ಹಾಡುಗಳನ್ನು ಹಾಡುವ ಕಾರ್ಯಕ್ರಮ … [Read more...] about ವಾಯ್ಟಿಎಸ್ಎಸ್ ಶಿಕ್ಷಣ ಸಂಸ್ಥೆಯಲ್ಲಿ ಮೊಳಗಿದ ಗೀತ ಗಾಯನ
ಬೆಂಕಿ ಅವಘಡ ಸಂಭವಿಸಿದ ಪ್ರದೇಶಕ್ಕೆ ರಾಜ್ಯ ಜೀವ ವೈವಿಧ್ಯ ಮಂಡಳಿ ಅಧ್ಯಕ್ಷ ಅನಂತ ಆಶೀಸರ ಭೇಟಿ
ಯಲ್ಲಾಪುರ: ರಾಷ್ಟ್ರೀಯ ಹೆದ್ದಾರಿ 63 ರಲ್ಲಿ ತಾಲೂಕಿನ ಆರತಿಬೈಲ್ ಬಳಿ ರಾಸಾಯನಿಕ ಟ್ಯಾಂಕರ್ ಪಲ್ಟಿಯಾಗಿ ಬೆಂಕಿ ಅವಘಡ ಸಂಭವಿಸಿದ ಪ್ರದೇಶಕ್ಕೆ ರಾಜ್ಯ ಜೀವ ವೈವಿಧ್ಯ ಮಂಡಳಿ ಅಧ್ಯಕ್ಷ ಅನಂತ ಆಶೀಸರ ಭೇಟಿ ನೀಡಿ ಅವಲೋಕಿಸಿದರು.ರಾಸಾಯನಿಕ ನೀರಿನ ಕಾಲುವೆ ಮೂಲಕ ಹರಿದು ಬಂದು ಗದ್ದೆಗಳಲ್ಲಿ ಹಾಗು ಸಾಗುವಳಿ ಪ್ರದೇಶಗಳು ಬೆಂಕಿಯಿಂದ ಸುಟ್ಟು ಹಾನಿಯಾಗಿರುವುದನ್ನು ವೀಕ್ಷಿಸಿದರು. ರೈತರ ಈ ಪ್ರದೇಶದ ಮಣ್ಣನ್ನು ಪ್ರಯೋಗಕ್ಕೊಳಪಡಿಸಬೇಕು, ನೀರಿನ ಪರೀಕ್ಷೆಯಾಗಬೇಕು. … [Read more...] about ಬೆಂಕಿ ಅವಘಡ ಸಂಭವಿಸಿದ ಪ್ರದೇಶಕ್ಕೆ ರಾಜ್ಯ ಜೀವ ವೈವಿಧ್ಯ ಮಂಡಳಿ ಅಧ್ಯಕ್ಷ ಅನಂತ ಆಶೀಸರ ಭೇಟಿ
ದಿವಾಕರ ಮರಾಠಿ ರಾಷ್ಟ್ರಮಟ್ಟದ ಸ್ಪರ್ಧೆಗೆ ಆಯ್ಕೆ
ಯಲ್ಲಾಪುರ :ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ಜಿಲ್ಲಾ ಶಾಖೆ ದಾವಣಗೆರೆ ಇವರ ಆಶ್ರಯದಲ್ಲಿ ದಾವಣಗೆರೆ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆದ ರಾಜ್ಯ ಸರ್ಕಾರಿ ನೌಕರರ ರಾಜ್ಯ ಮಟ್ಟದ ಕ್ರೀಡಾಕೂಟದಲ್ಲಿ ಕಿರವತ್ತಿಯ ಉರ್ದು ಪ್ರೌಢಶಾಲೆ ಶಿಕ್ಷಕ ದಿವಾಕರ ಮರಾಠಿ 100 ಮೀಟರ್ ಓಟದಲ್ಲಿ ಬಂಗಾರದ ಪದಕ ಗಳಿಸಿ ರಾಷ್ಟ್ರಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ.ನಂತರ ನಡೆದ ಸಮಾರಂಭ ದಲ್ಲಿ ನಗರಾಭಿವೃದ್ಧಿ ಸಚಿವ ಬೈರತಿ ಬಸವರಾಜು, ಯುವಜನ ಸೇವಾ ಕ್ರೀಡಾ ಸಚಿವ ನಾರಾಯಣ ಗೌಡ ಹಾಗೂ , … [Read more...] about ದಿವಾಕರ ಮರಾಠಿ ರಾಷ್ಟ್ರಮಟ್ಟದ ಸ್ಪರ್ಧೆಗೆ ಆಯ್ಕೆ




