ಯಲ್ಲಾಪುರ : ತಾಲೂಕಿನ ಕಳಚೆ ಗ್ರಾಮಕ್ಕೆ ಸ್ವರ್ಣವಲ್ಲೀ ಮಠದ ನಿಯೋಗ ಭೇಟಿನೀಡಿ ಲಕ್ಷ್ಮೀ ನರಸಿಂಹ ದೇವಸ್ಥಾನದಲ್ಲಿಕಳಚೆಯ ಭೂ ಕುಸಿತ ಸಂತ್ರಸ್ತರ ಪರಿಹಾರ ಮತ್ತು ಪುನರ್ವಸತಿ ಹೋರಾಟದ ಸಮಿತಿಯ ಸಭೆಯನ್ನು ನಡೆಸಿದರು.ಗ್ರಾಮಸ್ಥರಿಗೆ ವ್ಯವಸ್ಥಿತವಾದ ಪುನರ್ವಸತಿ ಕಲ್ಪಿಸಿ ಸ್ಥಳಾಂತರಿಸಲು ಒಮ್ಮತದ ಅಭಿಪ್ರಾಯ ಸಭೆಯಲ್ಲಿ ವ್ಯಕ್ತವಾಯಿತು.ಕಳೆದ ವರ್ಷದ ಭೂ ಕುಸಿತದಿಂದ ಸಂಪೂರ್ಣ ಹಾಗೂ ಭಾಗಶಃ ಮನೆ ಕಳೆದುಕೊಂಡವರಿಗೆ ಸರ್ಕಾರ ಘೋಷಿಸಿದ ಪರಿಹಾರ ಶೀಘ್ರ ಬಿಡುಗಡೆ … [Read more...] about ಕಳಚೆ ಗ್ರಾಮಕ್ಕೆ ಸ್ವರ್ಣವಲ್ಲೀ ಮಠದ ನಿಯೋಗ ಭೇಟಿ
Yellapur
ಪ್ರವಾಹದ ವಿರುದ್ಧ ಈಜುವ ದಕ್ಕಿಂತ ಪ್ರವಾಹದ ಜೊತೆ ಹೊಂದಿಕೊಂಡರೆ ಬದುಕು ಸುಲಭವಾಗುತ್ತದೆ: ಕಳವೆ
ಯಲ್ಲಾಪುರ ಪಟ್ಟಣದ ವಿಶ್ವದರ್ಶನ ಪ್ರೌಢಶಾಲೆಯಲ್ಲಿ ಪರಿಸರ ಸಂರಕ್ಷಣಾ ದಿನ:ಪರಿಸರ ತಜ್ಞ ಕಳವೆ ಅವರಿಂದ ಉಪನ್ಯಾಸಪರಿಸರದಿಂದ ಬಹಳಷ್ಟು ಪಾಠಗಳನ್ನು ಕಲಿಯಬಹುದು ಬರದಲ್ಲೂ ಬದುಕುವ ತಾಕತ್ತು ಕೆಲವು ಮುಳ್ಳಿನ ಗಿಡಗಳಿವೆ.ಮಕ್ಕಳು ಬೆಳೆಯುವಾಗ ಪರಿಸರ ನೋಡುತ್ತ ಕಲಿಯುತ್ತಾರೆ. ಆದರೆ ನಂತರ ನಿಸರ್ಗವನ್ನು ಮರೆಯುವ ಪ್ರಸಂಗಗಳು ಎದುರಾಗುತ್ತವೆ. ಎಂದು ಖ್ಯಾತ ಪರಿಸರ ತಜ್ಞ, ಬರಹಗಾರ ಶಿವಾನಂದ ಕಳವೆ ಹೇಳಿದರು.ಅವರು ವಿಶ್ವದರ್ಶನ ಕನ್ನಡ ಮಾಧ್ಯಮ ಪ್ರೌಢಶಾಲೆಯ ಪರಿಸರ … [Read more...] about ಪ್ರವಾಹದ ವಿರುದ್ಧ ಈಜುವ ದಕ್ಕಿಂತ ಪ್ರವಾಹದ ಜೊತೆ ಹೊಂದಿಕೊಂಡರೆ ಬದುಕು ಸುಲಭವಾಗುತ್ತದೆ: ಕಳವೆ
ಮೊರಾರ್ಜಿ ದೇಸಾಯಿ ವಸತಿ ಶಾಲೆ , ಕ್ರೀಡಾಕೂಟದಲ್ಲಿವಿದ್ಯಾರ್ಥಿಗಳಸಾಧನೆ
ಯಲ್ಲಾಪುರ :ಪಟ್ಟಣದ ಮೊರಾರ್ಜಿ ದೇಸಾಯಿ ಮಾದರಿ ವಸತಿ ಶಾಲೆ , ಮಕ್ಕಳ ಸಾಧನೆ ಯಲ್ಲಾಪುರ :ಪಟ್ಟಣದ ಮೊರಾರ್ಜಿ ದೇಸಾಯಿ ಮಾದರಿ ವಸತಿ ಶಾಲೆ ವಿದ್ಯಾರ್ಥಿಗಳ ಪ್ರಸಕ್ತ ಸಾಲಿನ 14 ವರ್ಷ ವಯೋಮಿತಿಯೊಳಗಿನ ಪ್ರಾಥಮಿಕ ಶಾಲಾ ಕ್ರೀಡಾಕೂಟ ಕಾಳಮ್ಮ ನಗರ ಕ್ರೀಡಾಂಗಣ ದಲ್ಲಿ ನಡೆಯಿತು.ಬಾಲಕರ ವಿಭಾಗದಲ್ಲಿ ತರುಣ ಕಾಂಬ್ಳೆ 100 ಮೀಟರ್ ಓಟ 200ಮೀ ಓಟ ಹಾಗೂ ರಿಲೇ ಯಲ್ಲಿ ಪ್ರಥಮ ಸ್ಥಾನ ಪಡೆದು ತಾಲೂಕ ಮಟ್ಟಕ್ಕೆ ಆಯ್ಕೆಯಾಗಿದ್ದಾನೆ.ಧೂಳು ಕೊಕರೆ 600 ಮೀ ಓಟದಲ್ಲಿ ತೃತೀಯ, ಚಕ್ರ … [Read more...] about ಮೊರಾರ್ಜಿ ದೇಸಾಯಿ ವಸತಿ ಶಾಲೆ , ಕ್ರೀಡಾಕೂಟದಲ್ಲಿವಿದ್ಯಾರ್ಥಿಗಳಸಾಧನೆ
ತ್ರಿಪುರಾಂಬಿಕಾ ಮಹಿಳಾ ಒಕ್ಕೂಟದಿಂದ ಸಸ್ಯ ಶ್ರಾವಣ :ಯಶಸ್ವಿ ಯಾದ ಹೂ ಗಿಡ ಮಾರಾಟ &ಪ್ರದರ್ಶನ
ಯಲ್ಲಾಪುರ : ಸಸ್ಯಗಳನ್ನು ಬೆಳೆಸುವುದರಿಂದ ಆನಂದ ಸಿಗುತ್ತದೆ. ಮನಸ್ಸಿಗೆ ನಿರಾಳ ಎನಿಸುತ್ತದೆ. ಎಲ್ಲರು ಹಸಿರನ್ನು ಬೆಳೆಸಿ, ಉಸಿರನ್ನು ಉಳಿಸುವ ಪ್ರಯತ್ನ ಮಾಡೊಣ ಎಂದು ಶ್ರೀಮಾತಾ ಕಂಪನಿಯ ಅಧ್ಯಕ್ಷ ಶ್ರೀಪಾದ ಭಟ್ಟ ಹೇಳಿದರು.ಅವರು ಶನಿವಾರ ಪಟ್ಟಣದ ಶ್ರೀಮಾತಾ ಕಂಪನಿಯ ಆವಾರದಲ್ಲಿ ತ್ರಿಪುರಾಂಬಿಕಾ ಮಹಿಳಾ ಒಕ್ಕೂಟ ಮತ್ತು ಮಾತೃ ಮಂಡಳಿಯ ಸಹಯೋಗದಲ್ಲಿ ಆಯೋಜಿಸಿದ್ದ ಸಸ್ಯ ಶ್ರಾವಣ ಕಾರ್ಯಕ್ರಮವನ್ನು ಉದ್ಘಾಟಿಸಿ ಅಧ್ಯಕ್ಷತೆವಹಿಸಿ ಮಾತನಾಡಿದರು.ರಾಜ್ಯ … [Read more...] about ತ್ರಿಪುರಾಂಬಿಕಾ ಮಹಿಳಾ ಒಕ್ಕೂಟದಿಂದ ಸಸ್ಯ ಶ್ರಾವಣ :ಯಶಸ್ವಿ ಯಾದ ಹೂ ಗಿಡ ಮಾರಾಟ &ಪ್ರದರ್ಶನ
ವಿವೇಕ್ ಹೆಬ್ಬಾರ್ ರೊಂದಿಗೆ ಕ್ರೀಡಾಂಗಣ ಅಭಿವೃದ್ಧಿ ಕುರಿತು ಚರ್ಚೆ
ಯಲ್ಲಾಪುರ : ಸಚಿವ ಶಿವರಾಮ್ ಹೆಬ್ಬಾರ್ ಪ್ರಯತ್ನ ದಿಂದಾಗಿ ತಾಲೂಕಾ ಕ್ರೀಡಾಂಗಣ ಅಭಿವೃದ್ಧಿಗೆ 97.50 ಲಕ್ಷ ರೂಪಾಯಿ ಅನುದಾನವು ಮಂಜೂರಾಗಿದ್ದು, ಈ ಅಭಿವೃದ್ಧಿ ಯೋಜನೆಯಲ್ಲಿ ಕ್ರಿಕೆಟ್ ಪಂದ್ಯಾವಳಿಗೂ ಸಹ ಅನೂಕೂಲ ವಾಗುವ ರೀತಿಯಲ್ಲಿ ಮೈದಾನವನ್ನು ಅಭಿವೃದ್ಧಿ ಪಡಿಸುವಂತೆ " ಕ್ರಿಕೆಟ್ ಆಟಗಾರರು ಹಾಗೂ ಯಲ್ಲಾಪುರ ಕ್ರಿಕೆಟ್ ಅಸೋಸಿಯೇಷನ್ " ನ ಪದಾಧಿಕಾರಿಗಳು ಯುವನಾಯಕ ವಿವೇಕ್ ಹೆಬ್ಬಾರ್ ಅವರನ್ನು ಭೇಟಿಯಾಗಿ ಈ ಬಗ್ಗೆ ಸಚಿವರ ಗಮನಕ್ಕೆ ತರುವಂತೆ ತಿಳಿಸಿ, ಮೈದಾನ … [Read more...] about ವಿವೇಕ್ ಹೆಬ್ಬಾರ್ ರೊಂದಿಗೆ ಕ್ರೀಡಾಂಗಣ ಅಭಿವೃದ್ಧಿ ಕುರಿತು ಚರ್ಚೆ