• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

Yellapur

ವಿದ್ಯಾ ಸೇತು ವಿದ್ಯಾಭಿಯಾನ ಕಾರ್ಯಕ್ರಮ

August 12, 2021 by Jayaraj Govi Leave a Comment

ಯಲ್ಲಾಪುರ:ಮಕ್ಕಳಿಗೆ ಸರಳವಾಗಿ ಪೂರ್ವಜ್ಞಾನ ನೀಡುವ ವಿದ್ಯಾಸೇತು ಬ್ರಿಜ್ ಕೋರ್ಸ್ ಪುಸ್ತಕಗಳು ಸದುಪಯೋಗವಾಗಬೇಕು. ಪ್ರತಿ ವಿದ್ಯಾರ್ಥಿ ಈ ಪುಸ್ತಕದ ಲಾಭ ಪಡೆಯುವಂತಾಗಬೇಕು ಎಂದು ಶಿರಸಿ ಶೈಕ್ಷಣಿಕ ಜಿಲ್ಲೆಯ ಉಪ ನಿರ್ದೇಶಕ ದಿವಾಕರ ಶೆಟ್ಟಿ ಹೇಳಿದರು.‌ಅವರು ಬುಧವಾರ ಪಟ್ಟಣದ ವಿಶ್ವದರ್ಶನ ಶಿಕ್ಷಣ ಸಂಸ್ಥೆಯಲ್ಲಿ ರೋಟರಿ ಸಂಸ್ಥೆ ಹಾಗೂ ವಿವಿಧ ಸಂಘಟನೆಗಳ ಸಹಯೋಗದಲ್ಲಿ ನಡೆದ ವಿದ್ಯಾ ಸೇತು ವಿದ್ಯಾಭಿಯಾನ ಕಾರ್ಯಕ್ರಮವನ್ನು ಉದ್ಘಾಟಿಸಿ … [Read more...] about ವಿದ್ಯಾ ಸೇತು ವಿದ್ಯಾಭಿಯಾನ ಕಾರ್ಯಕ್ರಮ

ಯಲ್ಲಾಪುರದಲ್ಲಿ ಗ್ರಂಥಪಾಲಕರ ದಿನಾಚರಣೆ

August 12, 2021 by Jayaraj Govi 1 Comment

ಯಲ್ಲಾಪುರ: ಇಂದು ಜ್ಞಾನ ಕೇವಲ ಜಾಲತಾಣಗಳಿಂದ ಪಡೆಯಬಹುದು ಎಂಬ ಪರಿಸ್ಥಿತಿ ನಿರ್ಮಾಣವಾಗಿದೆ . ಆದರೆ ಅದನ್ನು ವಾಸ್ತವಿಕ ನೆಲೆಯಲ್ಲಿ ಅಧ್ಯಯನ ಮಾಡಬೇಕಾದರೆ ಪುಸ್ತಕ ,ಪತ್ರಿಕೆಗಳೇ ನಂಬಲರ್ಹ ಮೂಲಗಳಾಗಿವೆ. ಪುಸ್ತಕಗಳು ಪ್ರತಿ ಮಗುವಿಗೂ ಜ್ಞಾನದ ಭಂಡಾರವಾಗಿ ಮಸ್ತಕಕ್ಕೆ ಎರೆಯುತ್ತದೆ.ಅತ್ಯಮೂಲ್ಯವಾದ ಪುಸ್ತಕಗಳನ್ನು ಗ್ರಂಥಾಲಯದಲ್ಲಿ ಒಪ್ಪ ಓರಣ ವಾಗಿಸಿ ನಿರ್ವಹಣೆ ಮಾಡುತ್ತ ಓದುಗರಿಗೆ ,ಅಧ್ಯಯನ ಶೀಲ ಮನಸ್ಸಿಗೆ ತಲುಪಿಸುವ ಕಾರ್ಯ ಮಾಡುತ್ತಿರುವ … [Read more...] about ಯಲ್ಲಾಪುರದಲ್ಲಿ ಗ್ರಂಥಪಾಲಕರ ದಿನಾಚರಣೆ

ಸರ್ಕಾರಿ ಪ್ರೌಢಶಾಲೆ ಯ ವಿಶ್ವನಾಥ್ ಲಮಾಣಿ ಪ್ರಥಮ

August 11, 2021 by Jayaraj Govi Leave a Comment

ಯಲ್ಲಾಪುರ: ಪ್ರಸಕ್ತ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷಾ ಫಲಿತಾಂಶ ಪ್ರಕಟ ಗೊಂಡಿದ್ದು ಪಟ್ಟಣದ ಸರ್ಕಾರಿ ಪ್ರೌಢಶಾಲೆ ಯ 100 ವಿದ್ಯಾರ್ಥಿಗಳು ಪರೀಕ್ಷೆಗೆ ಕುಳಿತಿದ್ದರು ಎಲ್ಲ ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.ಶೇ.94.4 ಅಂಕಗಳಿಸಿದ ವಿಶ್ವನಾಥ್ ದಾನಪ್ಪ ಲಮಾಣಿ ಪ್ರಥಮಸ್ಥಾನ 86.4 ಅಂಕಗಳೊಂದಿಗೆ ಭಾವನಾ ಶಿರೋಡ್ಕರ್ ದ್ವಿತೀಯ ಸ್ಥಾನ 84.6 ಅಂಕಗಳೊಂದಿಗೆ ಸಪ್ನ ಧರ್ಮಜಿ ತೃತೀಯ ಸ್ಥಾನ ಪಡೆದಿದ್ದಾರೆ. ಕೋವಿಡ್ ಒತ್ತಡದ ಸನ್ನಿವೇಶದಲ್ಲಿಯೂ ತಮ್ಮ ಸಾಧನೆಗೈದ … [Read more...] about ಸರ್ಕಾರಿ ಪ್ರೌಢಶಾಲೆ ಯ ವಿಶ್ವನಾಥ್ ಲಮಾಣಿ ಪ್ರಥಮ

ಅತ್ಯಾಚಾರ ಆರೋಪಿಗೆ ದಂಡ ಶಿಕ್ಷೆ ವಿಧಿಸಿದ ನ್ಯಾಯಾಲಯ

August 10, 2021 by Jayaraj Govi Leave a Comment

ಯಲ್ಲಾಪುರ :ತಾಲೂಕಿನ ಬಾಳೆಜಡ್ಡಿಯಲ್ಲಿ ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಎಸಗಿದವನಿಗೆ 11 ವರ್ಷ ಜೈಲು ಶಿಕ್ಷೆ ಹಾಗೂ 25ಸಾವಿರ ದಂಡ ವಿಧಿಸಿ ಕಾರವಾರ ಹೆಚ್ಚುವರಿ ಜಿಲ್ಲಾ ಹಾಗೂಸತ್ರ ನ್ಯಾಯಾಲಯ ತೀರ್ಪು ನೀಡಿದೆ.ತಾಲೂಕಿನ ಬಾಳೆಜಡ್ಡಿ ಯ ರಾಘವೇಂದ್ರ ಮಂಜ ಚಲವಾದಿ ಎಂಬಾತ 2018 ರಲ್ಲಿ ಮದುವೆ ಮನೆ ಗೆ ಬಂದಿದ್ದ ಬಾಲಕಿಗೆ ಆಮಿಷ ಒಡ್ಡಿ, ನಂಬಿಸಿ ನಿರಂತರ 8ದಿನಗಳ ಕಾಲ ಅತ್ಯಾಚಾರ ನಡಿಸಿದ್ದ. ಈ ಸಂಬಂಧ ಬಾಲಕಿಯ ಕುಟುಂಬದವರು ಯಲ್ಲಾಪುರ ಠಾಣೆಯಲ್ಲಿ ಪ್ರಕರಣ … [Read more...] about ಅತ್ಯಾಚಾರ ಆರೋಪಿಗೆ ದಂಡ ಶಿಕ್ಷೆ ವಿಧಿಸಿದ ನ್ಯಾಯಾಲಯ

ಕೆ ಆರ್ ಎಸ್ ಪಕ್ಷದಿಂದ ಜಾಗೃತಿ ಅಭಿಯಾನ

August 10, 2021 by Jayaraj Govi Leave a Comment

ಯಲ್ಲಾಪುರ: ಕರ್ನಾಟಕ ರಾಷ್ಟç ಸಮಿತಿ ಪಕ್ಷ  ಕರ್ನಾಟಕ ಅಸ್ಮಿತೆ ಮತ್ತು ಹಿತಾಸಕ್ತಿಗಾಗಿ ರಾಜಕೀಯ ಹೋರಾಟ ಮೂಲಕ ಒಕ್ಕೂಟ ವ್ಯವಸ್ಥೆಯನ್ನು ಬಲಪಡಿಸಿ ,ಸರಕಾರಿ ಕಚೇರಿಗಳಲ್ಲಿ ಲಂಚ ಮುಕ್ತ ,ಜನಪರ ಆಡಳಿತವನ್ನು ತರುವ ಉದ್ದೇಶ ಹೊಂದಿದೆ ಎಂದು ರಾಜ್ಯಾಧ್ಯಕ್ಷ ರವಿ ಕೃಷ್ಣಾ ರೆಡ್ಡಿ ಹೇಳಿದರು.ಅ೮ ರಿಂದ ಶಿಕಾರಿಪೂರದ ಈಸೂರಿನಿಂದ ಆರಂಭವಾದ  ಭ್ರಷ್ಟರೇ ಪವಿತ್ರವಾದ ರಾಜಕಾರಣವನ್ನು ಬಿಟ್ಟು ತೊಲಗಿ ಜಾಗೃತಿ ಅಭಿಯಾನ  ಶಿರಸಿ ಮೂಲಕ  .  ಸೋಮವಾರ ಸಂಜೆ ಯಲ್ಲಾಪೂರದ … [Read more...] about ಕೆ ಆರ್ ಎಸ್ ಪಕ್ಷದಿಂದ ಜಾಗೃತಿ ಅಭಿಯಾನ

« Previous Page
Next Page »

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,216,378 visitors

Footer

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

ಸುಪ್ರೀಂ ಕೋರ್ಟ್‌ಲ್ಲಿ ಕ್ಲರ್ಕ್ ಹುದ್ದೆಗಳ ಭರ್ತಿಗಾಗಿ ಅರ್ಜಿ ಆಹ್ವಾನ 2025

February 8, 2025 By Sachin Hegde

© 2026 Canara Buzz · Contributors · Privacy Policy · Terms & Conditions · Member of Digital Avatar