ಯಲ್ಲಾಪುರ : ತಾಲೂಕಾ ಪಂಚಾಯತದಲ್ಲಿ ೭೫ ನೇ ಸ್ವಾತಂತ್ರೊö್ಯತ್ಸವವನ್ನು ಸಂಭ್ರಮದಿಂದ ಆಚರಿಸಿ ದರು. ತಾ ಪಂ ಕಾರ್ಯ ನಿರ್ವಹಣಾಧಿಕಾರಿ ಜಗದೀಶಕಮ್ಮಾರ ಸ್ವಾತಂತ್ರೊö್ಯತ್ಸವ ಕಾರ್ಯಕ್ರಮ ದಲ್ಲಿ ಧ್ವಜಾರೋಹಣ ನೆರವೇರಿಸಿದರು.ತಾಲೂಕಾ ಪಂಚಾಯತ ಕಟ್ಟಡವನ್ನು .೭೫ ರಾಷ್ಟçಧ್ವಜಗಳು ಹಾಗೂ , ಧ್ವಜ ದ ಬಣ್ಣದ ಬಲೂನು ಗಳು , ವಿದ್ಯುತದೀಪಾಲಂಕಾರ ಎಲ್ಲವೂ ರಾಷ್ಟçಧ್ವಜಮಯ ಆಗಿದ್ದು ಆಕರ್ಷಕಅಲಂಕಾರದಿಂದ ಕಂಗೊಳಿಸುತ್ತಿತ್ತು . ತಾ ಪಂ ಲೆಕ್ಕಾಧಿಕಾರಿ ಮೋಹನ ಹಾಗೂ … [Read more...] about ಯಲ್ಲಾಪುರ ತಾ ಪಂ ನಲ್ಲಿ ಸಂಭ್ರಮದ ಸ್ವಾತಂತ್ರೊö್ಯತ್ಸವ
Other
ಯಲ್ಲಾಪುರ ದಲ್ಲಿ ಮಹಿಳಾ ಮೋರ್ಚಾ ದಿಂದ ವಂದೇ ಮಾತರಂ” ರ್ಯಾಲಿ
ಯಲ್ಲಾಪುರ :ಪಟ್ಟಣದ ಗ್ರಾಮದೇವಿ ದೇವಸ್ಥಾನ ದಲ್ಲಿ ಭಾರತೀಯ ಜನತಾ ಪಾರ್ಟಿ ಮಹಿಳಾ ಮೋರ್ಚಾದಿಂದ ವಂದೇ ಮಾತರಂ" ರ್ಯಾಲಿ ಗೆ ಚಾಲನೆ ನೀಡ ಲಾಯಿತು.ಗ್ರಾಮದೇವಿ ದೇವಸ್ಥಾನ ದಿಂದ ಮೆರವಣಿಗೆ ಯಲ್ಲಿ ಸಾಗಿದ ಮಹಿಳೆಯರು ರಾಷ್ಟ್ರ ಧ್ವಜ ವನ್ನು ಹಿಡಿದುಕೊಂಡು, ಭಾರತ ಮಾತೆಗೆ ಜಯ ಘೋಷ ಣೆ ಹಾಕುತ್ತಾ,ತಿಲಕ್ ಚೌಕ್, ಪ್ರಮುಖ ರಸ್ತೆಯಲ್ಲಿ ಸಾಗಿ ಬಸವೇಶ್ವರ ಸರ್ಕಲ್ ನಲ್ಲಿರುವ ಬಸವೇಶ್ವರ ದೇವಸ್ಥಾನದಲ್ಲಿ ಸಂಪನ್ನ ಗೊಳಿಸಿದರು.ಮಹಿಳಾ ಮೋರ್ಚಾದ ಜಿಲ್ಲಾ ಪ್ರಧಾನ … [Read more...] about ಯಲ್ಲಾಪುರ ದಲ್ಲಿ ಮಹಿಳಾ ಮೋರ್ಚಾ ದಿಂದ ವಂದೇ ಮಾತರಂ” ರ್ಯಾಲಿ
ಉಜ್ವಲ ಭಾರತ ಉಜ್ವಲ ಭವಿಷ್ಯ: ವಿದ್ಯುತ್ ಮಹೋತ್ಸವ
ಯಲ್ಲಾಪುರ :ಪಟ್ಟಣದ ಎ.ಪಿ.ಎಮ್.ಸಿ. ರೈತ ಸಭಾಭವನದಲ್ಲಿ ವಿದ್ಯುತ್ ಮಹೋತ್ಸವ ಕಾರ್ಯಕ್ರಮವನ್ನು ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ್ .ಉದ್ಘಾಟಿಸಿದರು ಪಟ್ಟಣದ ಎ.ಪಿ.ಎಮ್.ಸಿ. ರೈತ ಸಭಾಭವನದಲ್ಲಿ ಸೋಮವಾರ 75ನೇ ಸ್ವಾತಂತ್ರೋತ್ಸವದ ಅಮೃತ ಮಹೋತ್ಸವದ ಪ್ರಯುಕ್ತ “ಉಜ್ವಲ ಭಾರತ ಉಜ್ವಲ ಭವಿಷ್ಯ" ಶೀರ್ಷಿಕೆಯಡಿ, ವಿದ್ಯುತ್ ಮಹೋತ್ಸವ ಕಾರ್ಯಕ್ರಮವನ್ನು ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ್ .ಉದ್ಘಾಟಿಸಿ ಮಾತನಾಡಿ ವಿದ್ಯುತ್ ಉತ್ಪಾದನಾ ಕ್ಷೇತ್ರದಲ್ಲಿ ಮಹತ್ತರವಾದ … [Read more...] about ಉಜ್ವಲ ಭಾರತ ಉಜ್ವಲ ಭವಿಷ್ಯ: ವಿದ್ಯುತ್ ಮಹೋತ್ಸವ
ಕಳಚೆ ಗ್ರಾಮಕ್ಕೆ ಸ್ವರ್ಣವಲ್ಲೀ ಮಠದ ನಿಯೋಗ ಭೇಟಿ
ಯಲ್ಲಾಪುರ : ತಾಲೂಕಿನ ಕಳಚೆ ಗ್ರಾಮಕ್ಕೆ ಸ್ವರ್ಣವಲ್ಲೀ ಮಠದ ನಿಯೋಗ ಭೇಟಿನೀಡಿ ಲಕ್ಷ್ಮೀ ನರಸಿಂಹ ದೇವಸ್ಥಾನದಲ್ಲಿಕಳಚೆಯ ಭೂ ಕುಸಿತ ಸಂತ್ರಸ್ತರ ಪರಿಹಾರ ಮತ್ತು ಪುನರ್ವಸತಿ ಹೋರಾಟದ ಸಮಿತಿಯ ಸಭೆಯನ್ನು ನಡೆಸಿದರು.ಗ್ರಾಮಸ್ಥರಿಗೆ ವ್ಯವಸ್ಥಿತವಾದ ಪುನರ್ವಸತಿ ಕಲ್ಪಿಸಿ ಸ್ಥಳಾಂತರಿಸಲು ಒಮ್ಮತದ ಅಭಿಪ್ರಾಯ ಸಭೆಯಲ್ಲಿ ವ್ಯಕ್ತವಾಯಿತು.ಕಳೆದ ವರ್ಷದ ಭೂ ಕುಸಿತದಿಂದ ಸಂಪೂರ್ಣ ಹಾಗೂ ಭಾಗಶಃ ಮನೆ ಕಳೆದುಕೊಂಡವರಿಗೆ ಸರ್ಕಾರ ಘೋಷಿಸಿದ ಪರಿಹಾರ ಶೀಘ್ರ ಬಿಡುಗಡೆ … [Read more...] about ಕಳಚೆ ಗ್ರಾಮಕ್ಕೆ ಸ್ವರ್ಣವಲ್ಲೀ ಮಠದ ನಿಯೋಗ ಭೇಟಿ
ಪ್ರವಾಹದ ವಿರುದ್ಧ ಈಜುವ ದಕ್ಕಿಂತ ಪ್ರವಾಹದ ಜೊತೆ ಹೊಂದಿಕೊಂಡರೆ ಬದುಕು ಸುಲಭವಾಗುತ್ತದೆ: ಕಳವೆ
ಯಲ್ಲಾಪುರ ಪಟ್ಟಣದ ವಿಶ್ವದರ್ಶನ ಪ್ರೌಢಶಾಲೆಯಲ್ಲಿ ಪರಿಸರ ಸಂರಕ್ಷಣಾ ದಿನ:ಪರಿಸರ ತಜ್ಞ ಕಳವೆ ಅವರಿಂದ ಉಪನ್ಯಾಸಪರಿಸರದಿಂದ ಬಹಳಷ್ಟು ಪಾಠಗಳನ್ನು ಕಲಿಯಬಹುದು ಬರದಲ್ಲೂ ಬದುಕುವ ತಾಕತ್ತು ಕೆಲವು ಮುಳ್ಳಿನ ಗಿಡಗಳಿವೆ.ಮಕ್ಕಳು ಬೆಳೆಯುವಾಗ ಪರಿಸರ ನೋಡುತ್ತ ಕಲಿಯುತ್ತಾರೆ. ಆದರೆ ನಂತರ ನಿಸರ್ಗವನ್ನು ಮರೆಯುವ ಪ್ರಸಂಗಗಳು ಎದುರಾಗುತ್ತವೆ. ಎಂದು ಖ್ಯಾತ ಪರಿಸರ ತಜ್ಞ, ಬರಹಗಾರ ಶಿವಾನಂದ ಕಳವೆ ಹೇಳಿದರು.ಅವರು ವಿಶ್ವದರ್ಶನ ಕನ್ನಡ ಮಾಧ್ಯಮ ಪ್ರೌಢಶಾಲೆಯ ಪರಿಸರ … [Read more...] about ಪ್ರವಾಹದ ವಿರುದ್ಧ ಈಜುವ ದಕ್ಕಿಂತ ಪ್ರವಾಹದ ಜೊತೆ ಹೊಂದಿಕೊಂಡರೆ ಬದುಕು ಸುಲಭವಾಗುತ್ತದೆ: ಕಳವೆ