ಯಲ್ಲಾಪುರ: ಪಟ್ಟಣದ ಕಾಳಮ್ಮನಗರದಲ್ಲಿ ತಾಲೂಕಾ ಕ್ರೀಡಾಂಗಣದಭಿವೃದ್ಧಿ ಕುರಿತು ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ ಅಧ್ಯಕ್ಷತೆಯಲ್ಲಿ ಸಭೆ ನಡೆಯಿತು.ಸಚಿವ ಹೆಬ್ಬಾರ ಮತನಾಡಿ ಅಭಿವೃದ್ಧಿಗೆ ಹಣದ ಕೊರತೆಯಿಲ್ಲ.ಪಟ್ಟಣದ ತಾಲೂಕಾ ಕ್ರೀಡಾಂಗಣದ ಮೂಲಭೂತ ಸೌಕರ್ಯಗಳ ಅಭಿವೃದ್ಧಿಗೆ 97.50 ಲಕ್ಷ ರೂಪಾಯಿ ವಿಶೇಷ ಅನುದಾನವು ಮಂಜೂರಾಗಿದ್ದು.ಆ ಹಣವನ್ನು ಕ್ರೀಡಾಂಗಣಕ್ಕೆ ಏನೇನು ಅವಶ್ಯಕತೆಯಿರುವದರ ಕುರಿತು ಸರಿಯಾದ ಮಾಸ್ಟರ ಪ್ಲಾನ ಮಾಡಿ ಯೋಜನೆ ಯ ಹಂತಗಳನ್ನು ಅನುಸರಿಸಿ … [Read more...] about ತಾಲೂಕಾ ಕ್ರೀಡಾಂಗಣದಭಿವೃದ್ಧಿಗೆ ವಿಶೇಷ ಅನುದಾನ ಮಂಜೂರು
Other
ಐ ಸಿ ಎಸ್ಇ ಫಲಿತಾಂಶ : ದೇಶಕ್ಕೆ 3ನೇ ಸ್ಥಾನ ಗಳಿಸಿದ ದಿಶಿತಾ ಕೋಮಾರ
ಯಲ್ಲಾಪುರ : ಯಲ್ಲಾಪುರದ ಬೀಗಾರ ಮೂಲದ,ಪ್ರಸಕ್ತಗುಜರಾತಿನ ಅಹಮದಾಬಾದ್ ಆನಂದ ನಿಕೇತನ ಶಾಲೆಯ ವಿದ್ಯಾರ್ಥಿನಿ ದಿಶಿತಾ ಕೋಮಾರ ಇವಳು ಐ ಸಿ ಎಸ್ಇ ಹತ್ತನೇ ತರಗತಿ ಫಲಿತಾಂಶದಲ್ಲಿ ದೇಶಕ್ಕೆ ಮೂರನೇ ಸ್ಥಾನ ಹಾಗೂ ಗುಜರಾತಿಗೆ ಪ್ರಥಮ ಸ್ಥಾನ ಪಡೆದಿರುತ್ತಾಳೆ.ದಿಶಿತಾ ಕೋಮಾರ್ ಇವಳು 497/500(ಶೇ. 99.4) ಅಂಕ ಪಡೆದಿರುತ್ತಾರೆ, ಪ್ರಾಥಮಿಕ ಪ್ರೌಢ ಶಿಕ್ಷಣವನ್ನು ಕ್ರಮವಾಗಿ ಸೂರತ್ ಮತ್ತು ಅಹಮದಾಬಾದ್ ನಲ್ಲಿ ಪೂರೈಸಿರುತ್ತಾಳೆ.ದಿಶಿತಾ ಕೋಮಾರ್ ಯಲ್ಲಾಪುರದ ಬೀಗಾರ … [Read more...] about ಐ ಸಿ ಎಸ್ಇ ಫಲಿತಾಂಶ : ದೇಶಕ್ಕೆ 3ನೇ ಸ್ಥಾನ ಗಳಿಸಿದ ದಿಶಿತಾ ಕೋಮಾರ
ಯಲ್ಲಾಪುರ ದಲ್ಲಿ ಅಗಷ್ಟ 13 ರಂದು ರಾಷ್ಟ್ರೀಯ ಲೋಕ ಅದಾಲತ್
ಯಲ್ಲಾಪುರ : ಬರುವ ಅಗಷ್ಟ 13 ರಂದು ರಾಷ್ಟ್ರೀಯ ಲೋಕ ಅದಾಲತ್ ಜರುಗಲಿದ್ದು, ಈ ಮೂಲಕ ಸಾಧ್ಯವಾದಷ್ಟು ಪ್ರಕರಣಗಳನ್ನು ಬಗೆಹರಿಸುವ ಉದ್ದೇಶ ಹೊಂದಿದ್ದೇವೆ ಎಂದು ಸಿವಿಲ್ ನ್ಯಾಯಾಧೀಶರಾದ ಲಕ್ಷ್ಮೀಬಾಯಿ ಬಸನಗೌಡ ಪಾಟೀಲ್ ತಿಳಿಸಿದರು.ಪಟ್ಟಣದ ನ್ಯಾಯಲಯದಲ್ಲಿ ನಡೆದ ಪತ್ರಿಕಾ ಘೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ಬಾರಿಯ ಲೋಕ ಅದಾಲತ್ ಸಂಪೂರ್ಣ ಯಶಸ್ವಿಯಾಗಿದ್ದು 669 ಪೂರ್ವದಾವಾ ಪ್ರಕರಣಗಳು ಸೇರಿದಂತೆ ಒಟ್ಟಾರೆ 1256 ಪ್ರಕರಣಗಳನ್ನು ಇತ್ಯರ್ಥಪಡಿಸಲಾಗಿದೆ. ಈ ಬಾರಿ … [Read more...] about ಯಲ್ಲಾಪುರ ದಲ್ಲಿ ಅಗಷ್ಟ 13 ರಂದು ರಾಷ್ಟ್ರೀಯ ಲೋಕ ಅದಾಲತ್
ಲಾರಿಯಲ್ಲಿನ ಡೀಸೆಲ್ ಕದ್ದ ಕಳ್ಳರ ಬಂಧನ
ಯಲ್ಲಾಪುರ: ದಾರಿಯಲ್ಲಿ ನಿಲ್ಲಿಸಿಟ್ಟ ಟ್ಯಾಂಕರ್ ಲಾರಿಯ ಡೀಸೆಲ್ ಟ್ಯಾಂಕಿನ ಸೆನ್ಸಾರ್ ಕ್ಯಾಪ್ ಸ್ಕ್ರೂ ತೆಗೆದು ಲಾರಿಯಲ್ಲಿನ ಡೀಸೆಲ್ ಕದ್ದ ನಾಲ್ವರು ಅಂತರ ರಾಜ್ಯ ಕಳ್ಳರನ್ನು ಯಲ್ಲಾಪರ ಪೋಲೀಸರು ಬಂಧಿಸಿದ್ದಾರೆ.ಮಹಾರಾಷ್ಟ್ರದ ರಾಜೇಂದ್ರ ಪವಾರ್, ಭಾಗ್ವತ್ ಕಾವಡೆ, ಕಾಳಿದಾಸ ಕಾಳೆ ಹಾಗೂ ಆಕಾಶ ಪವಾರ ಬಂಧಿತ ಆರೋಪಿಗಳು. ಹಾವೇರಿ ಜಿಲ್ಲೆಯ ಅರಿಕಟ್ಟಿ ಗ್ರಾಮದ ಹನುಮಗೌಡ ಹೊಂಡದ ಎನ್ನುವವರು ಇತ್ತೀಚೆಗೆ ತಮ್ಮ ಟ್ಯಾಂಕರ್ ನ್ನು ತಾಲೂಕಿನ ಹಳಿಯಾಳ ಕ್ರಾಸಿನ ಹೆದ್ದಾರಿಯ … [Read more...] about ಲಾರಿಯಲ್ಲಿನ ಡೀಸೆಲ್ ಕದ್ದ ಕಳ್ಳರ ಬಂಧನ
ಮನೆ ಬಿದ್ದು ಅಪಾರ ಹಾನಿ
ಯಲ್ಲಾಪುರ :ಉಮ್ಮಚ್ಗಿ ಪಂಚಾಯತ ವ್ಯಾಪ್ತಿಯ ಬಾಳೆಹಳ್ಳಿ ಜಾನು ಬುದ್ದು ಕುಣಬಿ ಎನ್ನುವವರಿಗೆ ಸೇರಿದ ಮನೆಯು ಸುರಿದ ಭಾರೀ ಮಳೆಗೆ ಸಂಪೂರ್ಣವಾಗಿ ಕುಸಿದು ಬಿದ್ದಿರುತ್ತದೆ. ಮೊದಲೇ ಮನೆ ಬೀಳಬಹುದೆಂಬ ಸಂಶಯದಲ್ಲಿದ್ದ ಮನೆಯವರು ಕೆಲವು ಬೆಲೆ ಬಾಳುವ ವಸ್ತುಗಳನ್ನು ಬೇರೆಡೆ ಸಾಗಿಸಲು ಸಾಧ್ಯವಾದರೂ ಉಳಿದೆಲ್ಲ ದಿನ ಬಳಕೆಯ ವಸ್ತುಗಳು ಮಣ್ಣಿನಡಿಯಲ್ಲಿ ಸಿಲುಕಿಕೊಂಡಿರುತ್ತವೆ.ಸೋಗೆ ಹೊಚ್ಚಿಗೆಯ ಬಹಳ ಹಳೆಗಾಲದ ಮನೆ ಇದಾಗಿದ್ದು, ಮನೆ ಕುಸಿತಕ್ಕೊಳಗಾದ ಸುದ್ದಿ … [Read more...] about ಮನೆ ಬಿದ್ದು ಅಪಾರ ಹಾನಿ