ರಾಮನಗರ: ಜಮೀನು ವಿವಾದ ಹಿನ್ನೆಲೆಯಲ್ಲಿ ಕನಕಪುರ ತಾಲೂಕಿನ ವಿರುಪಸಂದ್ರ ಗ್ರಾಮದ ಯುವಕನೊಬ್ಬ ಎಸ್ಪಿ ಕಚೇರಿ ಮುಂದೆಯೇ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ನಡೆಯಿತು. ಪ್ರದೀಪ್ ವಿಷ ಕುಡಿದ ಯುವಕನಾಗಿದ್ದು, ಅಸ್ವಸ್ಥಗೊಂಡ ಆತನನ್ನು ಸ್ಥಳೀಯ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಲಾಯಿತು. ತಮ್ಮ ಜಮೀನಿನಲ್ಲಿ ರಸ್ತೆ ನಿರ್ಮಾಣ ಮಾಡಬಾರದೆಂದು ಪ್ರದೀಪ್ ಹಾಗೂ ಆತನ ಕುಟುಂಬ ವಿರೋಧ ವ್ಯಕ್ತಪಡಿಸಿತ್ತು. ಈ ಬಗ್ಗೆ ಅಕ್ರಮ ರಸ್ತೆ ತಡೆಯುವಂತೆ ಅಧಿಕಾರಿಗಳಿಗೆ ಹಾಗೂ … [Read more...] about ಜಮೀನು ವಿವಾದ, ಎಸ್ಪಿ ಕಚೇರಿ ಮುಂದೆಯೇ ವಿಷ ಸೇವಿಸಿದ ಯುವಕ
Other
ವಿಧಾನಸಭೆ ಚುನಾವಣೆ ಈಗಲೇ ತೆರೆಮರೆ ಕಸರತ್ತು, ಸಂಚಲನ ಮೂಡಿಸಿದ ಯಡಿಯೂರಪ್ಪ ಭೇಟಿ
ಹೊನ್ನಾವರ:ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರ ಭಾನುವಾರ ಹೊನ್ನಾವರದ ಭೇಟಿ ಹಲವು ರಾಜಕೀಯ ಸಂಚಲನ ಮೂಡಿಸಿರುವುದು ಈಗ ನಿಧಾನವಾಗಿ ಹೊರಬರತೊಡಗಿದೆ. ಭಟ್ಕಳ-ಹೊನ್ನಾವರ, ಕುಮಟಾ-ಹೊನ್ನಾವರ ವಿಧಾನಸಭೆ ಕ್ಷೇತ್ರಗಳಿಗೆ ಸಂಭಂಧಿಸಿದಂತೆ ಹಲವು ಕುತೂಹಲಗಳನ್ನು ಹರಿಯಬಿಟ್ಟಿದೆ. ಅಧಿಕಾರ ಹಿಡಿಯುವ ಹುಮ್ಮಸ್ಸಿನಲ್ಲಿರುವ ಬಿಜೆಪಿಗೆ ಅಭ್ಯರ್ಥಿಗಳ ಪೈಪೋಟಿ ಈ ಎರಡೂ ಕ್ಷೇತ್ರಗಳಲ್ಲಿ ವರ್ಷದ ಹಿಂದಿನಿಂದಲೇ ತೀವ್ರಗೋಂಡು ರಾಜಕೀಯ … [Read more...] about ವಿಧಾನಸಭೆ ಚುನಾವಣೆ ಈಗಲೇ ತೆರೆಮರೆ ಕಸರತ್ತು, ಸಂಚಲನ ಮೂಡಿಸಿದ ಯಡಿಯೂರಪ್ಪ ಭೇಟಿ
*ವಾಳ್ಕೆಸ್ ರಾಜ್ಯ ಮಟ್ಟದ ಪ್ರೋ ವಾಲಿಬಾಲ್ ಕುಮಟಾ ಪ್ರೀಮಿಯರ್ ಕಪ್ 2017*
ಕುಮಟಾ: ಕುಮಟಾದ ಪ್ರತಿಷ್ಠಿತ ಕ್ರೀಡಾ ಸಂಘಟನೆಯಾದ ರವಿರಾಜ ಸ್ಪೋರ್ಟ್ಸ್ ಕ್ಲಬ್ (ರಿ) ಕುಮಟಾ ಇವರು ಆಯೋಜಿಸುವ ಉತ್ತರ ಕನ್ನಡದಲ್ಲೆ ಪ್ರಪ್ರಥಮ ಬಾರಿಗೆ ರಾಷ್ಟ್ರ ಮಟ್ಟದ ವಾಲಿಬಾಲ್ ಪಂದ್ಯಾವಳಿ ವಾಳ್ಕೆಸ್ ಪ್ರೋ ವಾಲಿವಾಲ್ ಕುಮಟಾ ಪ್ರೀಮಿಯರ್ ಕಪ್. ದಿನಾಂಕ 15,16 ಎಪ್ರಿಲ್ 2017 ರಂದು ಕುಮಟಾದ ಮಹಾತ್ಮಗಾಂಧಿ ಕ್ರೀಡಾಂಗಣದಲ್ಲಿ (ಮಣಕಿ ಗ್ರೌಂಡ್) ನೆಡಸಲಾಗುವುದು. ಈ ಪಂದ್ಯಾವಳಿಯ ವಿಶೇಷತೆಗಳೆಂದರೆ. • ಅಂತರಾಷ್ಟ್ರೀಯ ಮಟ್ಟದ ಆಟಗಾರರ ಉಪಸ್ಥಿತಿ … [Read more...] about *ವಾಳ್ಕೆಸ್ ರಾಜ್ಯ ಮಟ್ಟದ ಪ್ರೋ ವಾಲಿಬಾಲ್ ಕುಮಟಾ ಪ್ರೀಮಿಯರ್ ಕಪ್ 2017*
Tanker bus collide near byndoor – 20 injured , 1 dead.
Byndoor : On 27th March there was a terrible road accident between bus & tanker which resulted in death of driver , and more than 20 people injured , 3 people were heavily injured & were given medicine in kundapur hospital but now are rushed to manipal hospital. Reports says that bus was moving to bhatkal from kundapur , oil tank was moving oppositely. Both were at … [Read more...] about Tanker bus collide near byndoor – 20 injured , 1 dead.
1 injured, in danger
Kumta :Disasters incident happened at ,National highway kumta at mirzan when truck driver hit electric poll across road , in which 1 person got poured all dambar ( material used for road making ) & waa was admitted in mirzan hospital on Sunday. Truck which was carrying dambar was travelling from karwar to hasan . The one who got injured badly is recognised as … [Read more...] about 1 injured, in danger




