ಹೊನ್ನಾವರ:ಬಹುಕಾಲದ ಹಿಂದೆ ಒತ್ತಡಕ್ಕೆ ಮಣಿದು ಹಿಂದೂ ಧರ್ಮದಿಂದ ಮುಸ್ಲಿಂ ಮತ್ತು ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರಗೊಂಡಿದ್ದ ಕುಟುಂಬಗಳನ್ನು ಮರಳಿ ಹಿಂದೂ ಮಾತೃಧರ್ಮಕ್ಕೆ ಕರೆತರುವ `ಘರ್ವಾಪಸಿ' ಕಾರ್ಯಕ್ರಮವನ್ನು ರಾಮಸೇನೆಯ ಆಶ್ರಯದಲ್ಲಿ ರಾಜ್ಯದಲ್ಲಿಯೇ ಪ್ರಥಮ ಬಾರಿಗೆ ಭಟ್ಕಳದಲ್ಲಿ ಏಪ್ರಿಲ್ 23 ರಂದು ಆಯೋಜಿಸಲಾಗಿದೆ ಎಂದು ರಾಮಸೇನೆಯ ಸಂಸ್ಥಾಪಕ ಅಧ್ಯಕ್ಷ ಪ್ರಸಾದ ಅತ್ತಾವರ ತಿಳಿಸಿದರು. ಪಟ್ಟಣದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ … [Read more...] about `ಘರ್ವಾಪಸಿ’ ಕಾರ್ಯಕ್ರಮ,
Other
ಜೆಡಿಎಸ್ ಅಧ್ಯಕ್ಷರಾಗಿ ಸುಬ್ರಾಯ ಗೌಡ ಆಯ್ಕೆ,
ಹೊನ್ನಾವರ:ತಾಲೂಕು ಜೆಡಿಎಸ್ ಅಧ್ಯಕ್ಷರಾಗಿ ಸುಬ್ರಾಯ ಗೌಡ ಇವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಗಿದೆ ಎಂದು ಜೆಡಿಎಸ್ ರಾಜ್ಯ ಸಮಿತಿ ಸದಸ್ಯ ಗಣಪಯ್ಯ ಗೌಡ ತಿಳಿಸಿದರು. ಪಟ್ಟಣದ ಪ್ರವಾಸಿ ಮಂದಿರದಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ತಾಲೂಕು ಅಧ್ಯಕ್ಷ ಸ್ಥಾನ ಕೆಲವು ವರ್ಷಗಳಿಂದ ತೆರವಾಗಿತ್ತು. ಇದರಿಂದ ಪಕ್ಷದ ಸಂಘಟನೆಗೆ ತೊಡಕಾಗಿತ್ತು. ಈ ಬಗ್ಗೆ ಜಿಲ್ಲಾಧ್ಯಕ್ಷ ಬಿ.ಆರ್.ನಾಯ್ಕ ಅವರಿಗೆ ತಿಳಿಸಲಾಗಿತ್ತು. ಅವರು ಪಕ್ಷದ ಸಂಘಟನೆಗೆ ಒತ್ತು ನೀಡುವ … [Read more...] about ಜೆಡಿಎಸ್ ಅಧ್ಯಕ್ಷರಾಗಿ ಸುಬ್ರಾಯ ಗೌಡ ಆಯ್ಕೆ,
*ಕಿಡಿಗೇಡಿಗಳಿಂದ ಶಿವಾಜಿ ಭಾವಚಿತ್ರಕ್ಕೆ ಸಗಣಿ ಎಸೆತ*
ಯಲ್ಲಾಪುರ: ಯಲ್ಲಾಪುರದ ಕಾಳಮ್ಮನಗರದಲ್ಲಿ ರಾತ್ರಿ 11 ಘಂಟೆಗೆ ಸರಿಯಾಗಿ ಕಾಳಮ್ಮ ದೇವಿಯ ದೇವಸ್ಥಾನ ಮುಂದೆ ಯುಗಾದಿ ಹಬ್ಬದ ಪ್ರಯುಕ್ತ ಲಗತ್ತಿಸಿದ *ಛತ್ರಪತಿ ಶಿವಾಜಿ ಮಹಾರಾಜ್*ರ ಭಾವಚಿತ್ರಕ್ಕೆ ಕಿಡಿಗೇಡಿಗಳು ಸಗಣಿ ಎಸೆದು ಪರಾರಿಯಾಗಿದ್ದಾರೆ ಆದ್ದರಿಂದ ಯಲ್ಲಾಪುರದಲ್ಲಿ ಬೂದಿ ಮುಚ್ಚಿದ ಕೆಂಡದಂತಿದ್ದು ಬೀಗುವಿನ ವಾತಾವರಣ ನಿರ್ಮಾಣವಾಗಿದೆ,, ಆದ್ದರಿಂದ ಇಂದು ದಿ 30-3-17 ಗುರುವಾರ ಬೆಳಿಗ್ಗೆ 10 .30 ಕ್ಕೆ ಸರಿಯಾಗಿ *ಕಾಳಮ್ಮನಗರ ಕಾಳಮ್ಮದೇವಿ … [Read more...] about *ಕಿಡಿಗೇಡಿಗಳಿಂದ ಶಿವಾಜಿ ಭಾವಚಿತ್ರಕ್ಕೆ ಸಗಣಿ ಎಸೆತ*
Invitation for Cute baby competition
Ankola : Cute baby competition is held by shanti keethan trust on april 2 , interested parents can give their baby's name . This was announced by director Dr. Sanju naik . There will 2 columns for 6-18 months ( smaller group ) , 18 -36 elder group. The babes with cute smile , nice voice , friendly in nature, healthy child have lots of different prizes. Ones who are interested … [Read more...] about Invitation for Cute baby competition
*ಶ್ರೀ ಕ್ಷೇತ್ರ ಗೋಕರ್ಣದ ಸುತ್ತಮುತ್ತಲಿನ ಊರುಗಳಿಗೆ ಉಚಿತವಾಗಿ ನೀರು ವಿತರಣೆ*
ಗೋಕರ್ಣ:ಪರಮಪೂಜ್ಯ ಜಗದ್ಗುರು ಶಂಕರಾಚಾರ್ಯ ಗೋಕರ್ಣ ಮಂಡಲಾಧೀಶ್ವರ ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳವರ ದಿವ್ಯ ಮಾರ್ಗದರ್ಶನದಲ್ಲಿ ಶ್ರೀ ಕ್ಷೇತ್ರ ಗೋಕರ್ಣದ ಶ್ರೀ ಮಹಾಬಲೇಶ್ವರ ದೇವರ ಅನುಗ್ರಹ ರೂಪದಲ್ಲಿ ಶ್ರೀ ಕ್ಷೇತ್ರ ಗೋಕರ್ಣ ಹಾಗೂ ಸುತ್ತಮುತ್ತಲಿನ ಊರುಗಳಿಗೆ ಉಚಿತವಾಗಿ ನೀರು ವಿತರಿಸುವ ದ್ವಿತೀಯ ವರ್ಷದ ಕಾರ್ಯಕ್ರಮಕ್ಕೆ 28-03-2017 ಮಂಗಳವಾರ ಚಾಲನೆ ನೀಡಲಾಯಿತು . ಗೋಕರ್ಣದ ಸಮೀಪದ ತಿಪ್ಪಸಗಿ ಗ್ರಾಮದಲ್ಲಿ ನೀರು ವಿತರಿಸುವ ಮೂಲಕ … [Read more...] about *ಶ್ರೀ ಕ್ಷೇತ್ರ ಗೋಕರ್ಣದ ಸುತ್ತಮುತ್ತಲಿನ ಊರುಗಳಿಗೆ ಉಚಿತವಾಗಿ ನೀರು ವಿತರಣೆ*




