ಹೊನ್ನಾವರ:ಶ್ರೀ ಮಾರುತಿ ರೆಸಿಡೆನ್ಸಿಯಲ್ ಸ್ಕೂಲ್, ಶ್ರೀಕ್ಷೇತ್ರ ಬಂಗಾರಮಕ್ಕಿ, ಗೇರಸೊಪ್ಪಾ, ತಾ: ಹೊನ್ನಾವರ ಶಾಲಾ ವಾರ್ಷಿಕ ಸ್ನೇಹ ಸಮ್ಮೇಳನ 2016-17 ಶ್ರೀ ಮಾರುತಿ ರೆಸಿಡೆನ್ಸಿಯಲ್ ಸ್ಕೂಲಿನ ವಾರ್ಷಿಕೋತ್ಸವವು ಶ್ರೀಕ್ಷೇತ್ರ ಬಂಗಾರಮಕ್ಕಿಯ ಶ್ರೀ ವೀರಾಂಜನೇಯ ಸಭಾಭವನದಲ್ಲಿ ದಿನಾಂಕ 28-03-2017 ರಂದು ಮದ್ಯಾಹ್ನ 2-30 ಕ್ಕೆ ಪರಮಪೂಜ್ಯ ಶ್ರೀ ಮಾರುತಿ ಗುರೂಜಿ ಅವರ ದಿವ್ಯ ಸಾನಿಧ್ಯದಲ್ಲಿ ವೇದಘೋಷಗಳ ಜೊತೆಗೆ ದೀಪ ಬೆಳಗುವುದರೊಂದಿಗೆ ವಿದ್ಯುಕ್ತವಾಗಿ … [Read more...] about ಶಾಲಾ ವಾರ್ಷಿಕ ಸ್ನೇಹ ಸಮ್ಮೇಳನ 2016-17
Other
ಹೊನ್ನಾವರ ಲಾಯನ್ಸ್ ಕ್ಲಬ್ನಿಂದ ದೇಹದಾಡ್ಯ ಪಟು ಶ್ರೀ ಅನಿಲ ನಾಯ್ಕರಿಗೆ ಸನ್ಮಾನ
ಹೊನ್ನಾವರ:ಹೊನ್ನಾವರ ಲಾಯನ್ಸ್ ವಿದ್ಯಾಭವನದಲ್ಲಿ ನಡೆದ ಜಿಲ್ಲಾ ಗವರ್ನರ್ ವಿಜಿಟ್ ಸಮಾರಂಭದಲ್ಲಿ ಹೆಲ್ತ ಪಾಯಿಂಟ ಜಿಮ್ ಸಂಚಾಲಕರಾದ ದೇಹದಾಡ್ಯ ಪಟು ಶ್ರೀ ಅನಿಲ ನಾಯ್ಕರಿಗೆ ಸನ್ಮಾನ ಮಾಡಲಾಯಿತು. ರಾಷ್ಟ್ರಮಟ್ಟದ ದೇಹದಾಡ್ಯ ಸ್ಪರ್ಧೆ – 2017 ರಲ್ಲಿ ಪ್ರಥಮ ಸ್ಥಾನ ದೊರಕಿದ್ದು ಚಿನ್ನದ ಪದಕರೊಂದಿಗೆ ಈ ಪ್ರಶಸ್ತಿಯನ್ನು ಅವರು ಇತ್ತೀಚೆಗೆ ಪೂನಾದಲ್ಲಿ ನಡೆದ ಕ್ರೀಡಾಕೂಟದಲ್ಲಿ ಪಡೆದಿದ್ದಾರೆ.ಕಳೆದ 10 ವರ್ಷಗಳಿಂದ ಹೆಲ್ತ ಪಾಯಿಂಟ್ ಜಿಮ್ ಹೆಸರಿನ ಸಂಸ್ಥೆಯನ್ನು … [Read more...] about ಹೊನ್ನಾವರ ಲಾಯನ್ಸ್ ಕ್ಲಬ್ನಿಂದ ದೇಹದಾಡ್ಯ ಪಟು ಶ್ರೀ ಅನಿಲ ನಾಯ್ಕರಿಗೆ ಸನ್ಮಾನ
ಹ್ಯಾಟ್ರಿಕ್ ಸಾಧನೆ,ಎಸ್.ಡಿ.ಎಂ. ಕಾಲೇಜಿಗೆ ನ್ಯಾಕ್ನಿಂದ ‘ಎ’ ಗ್ರೇಡ್ ಮಾನ್ಯತೆ
ಹೊನ್ನಾವರ:ಇಲ್ಲಿಯ ಎಂಪಿಇ ಸೊಸೈಟಿಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪದವಿ ಕಾಲೇಜಿಗೆ ನ್ಯಾಕ್ ಸಮಿತಿ 'ಎ' ಗ್ರೇಡ್ ಮಾನ್ಯತೆ ನೀಡಿದೆ. ಸತತ ಮೂರನೇ ಬಾರಿಗೆ ಕಾಲೇಜು 'ಎ' ಗ್ರೇಡ್ ಮಾನ್ಯತೆ ಪಡೆದಿದ್ದು ಈ ಕುರಿತಂತೆ ಕಾಲೇಜಿನ ಪ್ರಾಚಾರ್ಯ ಪ್ರೊ.ಎಸ್.ಎಸ್.ಹೆಗಡೆ ಕಾಲೇಜಿನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ವಿವರ ನೀಡಿದರು. 'ವಿವಿಧ ಮೂಲಭೂತ ಸೌಕರ್ಯಗಳು ಸೇರಿದಂತೆ ಕಾಲೇಜಿನ ಶೈಕ್ಷಣಿಕ ಸಾಮಥ್ರ್ಯಕ್ಕೆ ಸಂಬಂಧಿಸಿದ ಒಟ್ಟೂ 7 ವಿಭಾಗಗಳನ್ನು … [Read more...] about ಹ್ಯಾಟ್ರಿಕ್ ಸಾಧನೆ,ಎಸ್.ಡಿ.ಎಂ. ಕಾಲೇಜಿಗೆ ನ್ಯಾಕ್ನಿಂದ ‘ಎ’ ಗ್ರೇಡ್ ಮಾನ್ಯತೆ
ಯಕ್ಷಗಾನದ ತರಬೇತಿ, ಉಚಿತ ಪ್ರವೇಶ
ಹೊನ್ನಾವರ:ಶ್ರೀಮಯ ಯಕ್ಷಗಾನ ರಂಗಶಿಕ್ಷಣ ಕೇಂದ್ರ, ಕೆರೆಮನೆ ಆಶ್ರಯದಲ್ಲಿ ಯಕ್ಷಗಾನ ತರಬೇತಿಯ ಬೇಸಿಗೆ ಶಿಬಿರ ತಾಲೂಕಿನ ಗುಣವಂತೆಯ ಶ್ರೀ ಇಡಗುಂಜಿ ಮಹಾಗಣಪತಿ ಯಕ್ಷಗಾನ ಮಂಡಳಿಯ ಯಕ್ಷಾಂಗಣದಲ್ಲಿ ಏ.20 ರಿಂದ ಮೇ.4ರ ವರೆಗೆ 15 ದಿನಗಳ ಕಾಲ ನಡೆಯಲಿದೆ. 15 ದಿನಗಳ ಬೇಸಿಗೆ ಶಿಬಿರದಲ್ಲಿ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರಿಗೆ ಯಕ್ಷಗಾನದ ತರಬೇತಿಗಾಗಿ ಉಚಿತ ಪ್ರವೇಶವನ್ನು ಕಲ್ಪಿಸಲಾಗಿದೆ. ದೂರದ ಊರಿನಿಂದ ಬರುವ ವಿದ್ಯಾರ್ಥಿಗಳಿಗೆ ಊಟ ಮತ್ತು ವಸತಿ ವ್ಯವಸ್ಥೆಯನ್ನು … [Read more...] about ಯಕ್ಷಗಾನದ ತರಬೇತಿ, ಉಚಿತ ಪ್ರವೇಶ
ಉದ್ಘಾಟನಾ ಸಮಾರಂಭ
ಹೊನ್ನಾವರ:ಕರ್ನಾಟಕ ವಿದ್ಯುತ್ ಮಂಡಳಿ ಪಿಂಚಣಿದಾರರ ಸಂಘದ ಹೊನ್ನಾವರ ವಿಭಾಗೀಯ ಪ್ರಾದೇಶಿಕ ಸಮಿತಿಯ ಉದ್ಘಾಟನಾ ಸಮಾರಂಭವನ್ನು ಏಪ್ರಿಲ್ 5 ರಂದು ಬೆಳಿಗ್ಗೆ 11 ಗಂಟೆಗೆ ಕ.ವಿ.ಮಂಡಳಿ ಗಣೇಶೋತ್ಸವ ಕಟ್ಟಡದಲ್ಲಿ ಆಯೋಜಿಸಲಾಗುವುದು. ಸಮಾರಂಭದಲ್ಲಿ ಬೆಂಗಳೂರು, ಹುಬ್ಬಳ್ಳಿಯ ರಾಜ್ಯ ಸಂಘದ ಪದಾಧಿಕಾರಿಗಳು, ಹೊನ್ನಾವರ, ಕುಮಟಾ, ಭಟ್ಕಳ ತಾಲೂಕಿನಲ್ಲಿರುವ ಕ.ವಿ.ಮಂಡಳಿ ಪಿಂಚಣಿದಾರರು ಹಾಗೂ ಕುಟುಂಬ ಪಿಂಚಣಿದಾರರು ಪಾಲ್ಗೊಳ್ಳುವರು ಎಂದು ಸಮೀತಿಯ ಅಧ್ಯಕ್ಷ ಅಬ್ದುಲ್ ಸಮದ್, … [Read more...] about ಉದ್ಘಾಟನಾ ಸಮಾರಂಭ



