Kumta :There were talks about the launching of mini flights for passengers for local places, rumours are true now . At muroor hill place was Checked & examined by air Department 's President Sadhashiv & his team. On this occasion, president spoke , about place which is bieng under progress for building an airport length of 3 km & 300m wide . 30 acres of land is … [Read more...] about Place examined for mini flight
Other
Jobs from micro finance
Bhatkal:Famous All micro finance have conducted udyoga mella at shri guru BSI BBA college bhatkal on march 29 students from any course like SSLC , PUC , DIPLOMA & DEGREE can participate in this. Post is for field welfare officer . Those who have interest in this job can apply for further details call -8971072471 … [Read more...] about Jobs from micro finance
ವಿಧ್ಯಾರ್ಥಿ ವಿಧ್ಯಾನಿಧಿ ವಿತರಣೆ
ಕುಮಟಾ:ಇಂದು ಕುಮಟಾ ಮಂಡಲಾಂತರ್ಗತ ಕೆಕ್ಕಾರು ವಲಯದ ಅಂಸಳ್ಳಿ ಅಮ್ಮನವರ ದೇವಾಲಯದಲ್ಲಿ ಶ್ರೀ ರಾಮಚಂದ್ರಾಪುರಮಠದಿಂದ ನೀಡಲ್ಪಟ್ಟ ವಿದ್ಯಾರ್ಥಿವಿದ್ಯಾ ಸಹಾಯ ನಿಧಿ ನೀಡಲಾಯಿತು..ಮತ್ತು ಮಾತೆಯರಿಂದ ಅದಿತ್ಯಹೃದಯ,ಕುಂಕುಮಾರ್ಚನೆ,ವಿಷ್ಣುಸಹಸ್ರ ನಾಮ ಮತ್ತು ಹನುಮಾನ ಚಾಲೀಸಾ ಪಠಣ ನಡೆದವು...-Ganapati Hegde … [Read more...] about ವಿಧ್ಯಾರ್ಥಿ ವಿಧ್ಯಾನಿಧಿ ವಿತರಣೆ
ಶ್ರೀ ಮಹಾಬಲೇಶ್ವರ* *ದೇವಾಲಯಕ್ಕೆ *ಹುಬ್ಬಳ್ಳಿಯ ಶ್ರೀ ಶ್ರೀ ಸಿದ್ಧಯ್ಯ ಮಹಾಸ್ವಾಮಿಜಿ ಭೇಟಿ*
ಗೋಕರ್ಣ:ಶ್ರೀ ಶ್ರೀ ಸಿದ್ಧಯ್ಯ ಮಹಾಸ್ವಾಮಿಗಳು , ಸಿದ್ಧಾರೂಢ ಮಠ ಹುಬ್ಬಳ್ಳಿ ಇವರು ಶ್ರೀ ಕ್ಷೇತ್ರ ಗೋಕರ್ಣಕ್ಕೆ ಆಗಮಿಸಿ ಗೋಕರ್ಣ ಗೌರವ ಕಾರ್ಯಕ್ರಮದಡಿ ಶ್ರೀ ಆತ್ಮಲಿಂಗ ಪೂಜೆ ನೆರವೇರಿಸಿದರು . ಉಪಾಧಿವಂತ ಮಂಡಳಿ ಸದಸ್ಯರು ಪೂಜೆ ಕೈಂಕರ್ಯ ನೆರವೇರಿಸಿದರು . ✍? *ಪುಷ್ಪಹಾಸ ಬಸ್ತಿಕರ … [Read more...] about ಶ್ರೀ ಮಹಾಬಲೇಶ್ವರ* *ದೇವಾಲಯಕ್ಕೆ *ಹುಬ್ಬಳ್ಳಿಯ ಶ್ರೀ ಶ್ರೀ ಸಿದ್ಧಯ್ಯ ಮಹಾಸ್ವಾಮಿಜಿ ಭೇಟಿ*
*ಮೇರಾ ಭಾರತ ಪ್ರತಿಷ್ಠಾನದ ಕ್ರಾಂತಿತ್ರಯರಿಗೆ ನಮನ ಕಾರ್ಯಕ್ರಮ ಉಮ್ಮಚಗಿಯಲ್ಲಿ ನೇರವೇರಿತು*
ಯಲ್ಲಾಪುರ: ಮೇರಾ ಭಾರತ ಪ್ರತಿಷ್ಠಾನ ಹಮ್ಮಿಕೊಂಡಿದ್ದ ಕ್ರಾಂತಿತ್ರಯರಿಗೆ ನಮನ ಎಂಬ ಕಾರ್ಯಕ್ರಮದಲ್ಲಿ ಉಮ್ಮಚಗಿಯ ವಿದ್ಯಾಗಣಪತಿ ದೇವಸ್ಥಾನದಲ್ಲಿ ಸೈನಿಕರ ಶ್ರೇಯೋಭಿವೃದ್ಧಿ ಮತ್ತು ಭಾರತವು ಭ್ರಷ್ಟಾಚಾರ ಮುಕ್ತ ಆಗಲಿ ಎಂಬ ಸಂಕಲ್ಪದೊಂದಿಗೆ ಪೂಜೆಯನ್ನು ನೆರವೇರಿಸಲಾಯಿತು. ಈ ಸಂದರ್ಭದಲ್ಲಿ ಶ್ರೀ ಮಾತಾ ಸಂಸ್ಕ್ರತ ಕಾಲೇಜಿನ ಅಧ್ಯಾಪಕರಾದ ಮಂಜುನಾಥ ಭಟ್ ಇವರು ಮಾತನಾಡಿ ವಿದ್ಯಾರ್ಥಿಗಳಿಗೆ ಸಾಮಾಜಿಕ ಕಳಕಳಿ ಮೂಡಿಸಲು ಮೇರಾ ಭಾರತ ಪ್ರತಿಷ್ಠಾನ ಅವಶ್ಯಕವಾಗಲಿದೆ ಎಂದರು. … [Read more...] about *ಮೇರಾ ಭಾರತ ಪ್ರತಿಷ್ಠಾನದ ಕ್ರಾಂತಿತ್ರಯರಿಗೆ ನಮನ ಕಾರ್ಯಕ್ರಮ ಉಮ್ಮಚಗಿಯಲ್ಲಿ ನೇರವೇರಿತು*



