• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

Other

*ಗೋಕರ್ಣದ ಶ್ರೀ ಮಹಾಬಲನ ಸನ್ನಿಧಾನಕ್ಕೆ ಶ್ರೀ ಶ್ರೀ ಮಹಾಂತ ಸ್ವಾಮಿಜಿ ಭೇಟಿ*

March 23, 2017 by Sachin Hegde Leave a Comment

ಗೋಕರ್ಣ:ಪರಮಪೂಜ್ಯ ಶ್ರೀ ಶ್ರೀ ಮಹಾಂತ ಸ್ವಾಮಿಗಳು , ಶ್ರೀಗುರುಶಿವಾನಂದಮಠ , ಬೈಲಹೊಂಗಲ ಬೆಳಗಾವಿ ಇವರು ಶ್ರೀ ಕ್ಷೇತ್ರ ಗೋಕರ್ಣಕ್ಕೆ ಆಗಮಿಸಿ ಗೋಕರ್ಣ ಗೌರವ ಕಾರ್ಯಕ್ರಮದಡಿ ಶ್ರೀ ಆತ್ಮಲಿಂಗ ಪೂಜೆ ನೆರವೇರಿಸಿದರು .  ಉಪಾಧಿವಂತ ಮಂಡಳಿ ಸದಸ್ಯರು ಪೂಜೆ ಕೈಂಕರ್ಯ ನೆರವೇರಿಸಿದರು .✍? *ಪುಷ್ಪಹಾಸ ಬಸ್ತಿಕರ … [Read more...] about *ಗೋಕರ್ಣದ ಶ್ರೀ ಮಹಾಬಲನ ಸನ್ನಿಧಾನಕ್ಕೆ ಶ್ರೀ ಶ್ರೀ ಮಹಾಂತ ಸ್ವಾಮಿಜಿ ಭೇಟಿ*

ದಾಂಡೇಲಿಯ ಬಂಗೂರ ನಗರ ಪದವಿ ಮಹಾವಿದ್ಯಾಲಯದಲ್ಲಿ ನಡೆದ “ಟೇಬಲ್ ಟೆನ್ನಿಸ್”ನಲ್ಲಿ ಹೊನ್ನಾವರದ ಎಸ್.ಡಿ.ಎಮ್ ಮಹಾವಿದ್ಯಾಲಯ “ರನ್ನರ್ಸ್‍ಪ್” ಸ್ಥಾನ ಗಳಿಸಿದೆ.

March 22, 2017 by Sachin Hegde Leave a Comment

ಹೊನ್ನಾವರ :ದಾಂಡೇಲಿಯ ಬಂಗೂರ ನಗರ ಪದವಿ ಮಹಾವಿದ್ಯಾಲಯದಲ್ಲಿ ನಡೆದ ಕರ್ನಾಟಕ ವಿಶ್ವವಿದ್ಯಾಲಯ ಅಂತರ್ ಮಹಾವಿದ್ಯಾಲಯಗಳ ತೃತಿಯ ವಲಯ ಟೆಬಲ್ ಟೆನ್ನಿಸ್ ಪಂದ್ಯಾವಳಿಯಲ್ಲಿ ಹೊನ್ನಾವರದ ಎಸ್.ಡಿ.ಎಮ್ ಮಹಾವಿದ್ಯಾಲಯದ ಪುರುಷ ಹಾಗೂ ಮಹಿಳಾ ತಂಡವು ‘ರನ್ನರ್ಸ್‍ಪ್’ ಹಾಗೂ ಅಂತರ್ ವಲಯ ಪಂದ್ಯಾವಳಿಯಲ್ಲಿ ಪುರುಷರ ತಂಡವು ‘ರನ್ನರ್ಸ್‍ಪ್’ ಆಗಿ ಕಾಲೇಜಿನ ಕೀರ್ತಿಯನ್ನು ತಂದಿದ್ದಾರೆ.. ಈ ವಿದ್ಯಾರ್ಥಿಗಳ ಸಾಧನೆಗೆ ಮಹಾವಿದ್ಯಾಲಯದ ಆಡಳಿತ ಮಂಡಳಿ, ಶಿಕ್ಷಕ-ಶಿಕ್ಷಕೇತರ ವೃಂದ … [Read more...] about ದಾಂಡೇಲಿಯ ಬಂಗೂರ ನಗರ ಪದವಿ ಮಹಾವಿದ್ಯಾಲಯದಲ್ಲಿ ನಡೆದ “ಟೇಬಲ್ ಟೆನ್ನಿಸ್”ನಲ್ಲಿ ಹೊನ್ನಾವರದ ಎಸ್.ಡಿ.ಎಮ್ ಮಹಾವಿದ್ಯಾಲಯ “ರನ್ನರ್ಸ್‍ಪ್” ಸ್ಥಾನ ಗಳಿಸಿದೆ.

ಶಹೀದ್ ಕಂಬನಿ

March 22, 2017 by Sachin Hegde Leave a Comment

ಹೊನ್ನಾವರ :ಸಂಜೆ 06:30 ಗಂಟೆಗೆ...ಕ್ರಾಂತಿಕಾರಿ ದೇಶಭಕ್ತರಾದ ಭಗತ್ ಸಿಂಗ್, ರಾಜಗುರು ಮತ್ತು ಸುಖದೇವ್ ರು ದೇಶಕ್ಕಾಗಿ ಪ್ರಾಣ ಕೊಟ್ಟ ಬಲಿದಾನ ದಿನದ ಸ್ಮರಣೆಯಲ್ಲಿ ಪಂಜಿನ ಮೆರವಣಿಗೆ ಹಾಗೂ ಸಂಗೀತದ ಮೂಲಕ 'ಶಹೀದ್ ಕಂಬನಿ' ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ದಿನಾಂಕ : 23 ಮಾರ್ಚ್ 2017 ರ ಗುರುವಾರ ಸ್ಥಳ : ಬೇಟೆವೀರ ವೆಂಕಟರಮಣ ದೇವಸ್ಥಾನ ತಾ: ಹೊನ್ನಾವರ … [Read more...] about ಶಹೀದ್ ಕಂಬನಿ

ಮನನೊಂದ ವಿದ್ಯಾರ್ಥಿ ಆತ್ಮಹತ್ಯೆ

March 21, 2017 by Sachin Hegde Leave a Comment

ಕುಮಟಾ: ಕುಮಟಾ ಎ.ವಿ ಭಾಳಿಗಾ ಕೊಲೆಜ್ ವಿದ್ಯಾರ್ಥಿ ಗೌತಮ ಶೆಟ್ಟಿಗಾರ ನಿನ್ನೆನಡೆದ ಪರೀಕ್ಷೆಯಲ್ಲಿ ಸರಿಯಾಗಿ ಉತ್ತರಗಳನ್ನು ಬರೆದಿಲ್ಲಾ ಅನ್ನುವ ಕಾರಣಕ್ಕೆ ಮನನೊಂದು ಆತ್ಮಹತ್ಯೆಮಾಡಿಕೊಂಡಿದ್ದಾನೆ ಇವರು ಮೂಲತ ಕುಂದಾಪುರದವರು ದಯವಿಟ್ಟು ವಿದ್ಯಾರ್ಥಿ ಹಳೆಯ ಯಾವಕಾರಣಕ್ಕು ದುಡಕಬೇಡಿ ಪರೀಕ್ಷೆ ಚನ್ನಾಗಿ ಬರಿಯುತ್ತಿರಿ ನಿವುಗಳು ನಿಮ್ಮನೆ ನೀವೇ ಪರೀಕ್ಷಿಸಿ ಕೊಳ್ಳಬೇಡಿ ಹೆತ್ತತಂದೆ ತಾಯಿಗಳಿಗೆ ನಡುದಾರಿಯಲ್ಲಿ ಹಾಕಬೇಡಿ ಪಾಸ ಆಗಿಲ್ಲಾವಾದರೆನು ಕುಲಿಕೆಲಸಮಾಡಿ ಆದರು … [Read more...] about ಮನನೊಂದ ವಿದ್ಯಾರ್ಥಿ ಆತ್ಮಹತ್ಯೆ

Shortage of water , Rise in money for vegetables

March 21, 2017 by Sachin Hegde Leave a Comment

Karwar :Lots of vegetables have been decreased in production by shortage of rain these days. Prices of vegetables may rise in coming weeks. In market prices of vegetables are as follows, potato 30 rs per kg beans 30. In coming weeks rates will go higher , which causes tension in customers mind. Fazal said that I'm doing this business for 10 years past years and all lots of … [Read more...] about Shortage of water , Rise in money for vegetables

« Previous Page
Next Page »

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,216,529 visitors

Footer

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

ಸುಪ್ರೀಂ ಕೋರ್ಟ್‌ಲ್ಲಿ ಕ್ಲರ್ಕ್ ಹುದ್ದೆಗಳ ಭರ್ತಿಗಾಗಿ ಅರ್ಜಿ ಆಹ್ವಾನ 2025

February 8, 2025 By Sachin Hegde

© 2026 Canara Buzz · Contributors · Privacy Policy · Terms & Conditions · Member of Digital Avatar