ಗೋಕರ್ಣ:ಪರಮಪೂಜ್ಯ ಶ್ರೀ ಶ್ರೀ ಮಹಾಂತ ಸ್ವಾಮಿಗಳು , ಶ್ರೀಗುರುಶಿವಾನಂದಮಠ , ಬೈಲಹೊಂಗಲ ಬೆಳಗಾವಿ ಇವರು ಶ್ರೀ ಕ್ಷೇತ್ರ ಗೋಕರ್ಣಕ್ಕೆ ಆಗಮಿಸಿ ಗೋಕರ್ಣ ಗೌರವ ಕಾರ್ಯಕ್ರಮದಡಿ ಶ್ರೀ ಆತ್ಮಲಿಂಗ ಪೂಜೆ ನೆರವೇರಿಸಿದರು . ಉಪಾಧಿವಂತ ಮಂಡಳಿ ಸದಸ್ಯರು ಪೂಜೆ ಕೈಂಕರ್ಯ ನೆರವೇರಿಸಿದರು .✍? *ಪುಷ್ಪಹಾಸ ಬಸ್ತಿಕರ … [Read more...] about *ಗೋಕರ್ಣದ ಶ್ರೀ ಮಹಾಬಲನ ಸನ್ನಿಧಾನಕ್ಕೆ ಶ್ರೀ ಶ್ರೀ ಮಹಾಂತ ಸ್ವಾಮಿಜಿ ಭೇಟಿ*
Other
ದಾಂಡೇಲಿಯ ಬಂಗೂರ ನಗರ ಪದವಿ ಮಹಾವಿದ್ಯಾಲಯದಲ್ಲಿ ನಡೆದ “ಟೇಬಲ್ ಟೆನ್ನಿಸ್”ನಲ್ಲಿ ಹೊನ್ನಾವರದ ಎಸ್.ಡಿ.ಎಮ್ ಮಹಾವಿದ್ಯಾಲಯ “ರನ್ನರ್ಸ್ಪ್” ಸ್ಥಾನ ಗಳಿಸಿದೆ.
ಹೊನ್ನಾವರ :ದಾಂಡೇಲಿಯ ಬಂಗೂರ ನಗರ ಪದವಿ ಮಹಾವಿದ್ಯಾಲಯದಲ್ಲಿ ನಡೆದ ಕರ್ನಾಟಕ ವಿಶ್ವವಿದ್ಯಾಲಯ ಅಂತರ್ ಮಹಾವಿದ್ಯಾಲಯಗಳ ತೃತಿಯ ವಲಯ ಟೆಬಲ್ ಟೆನ್ನಿಸ್ ಪಂದ್ಯಾವಳಿಯಲ್ಲಿ ಹೊನ್ನಾವರದ ಎಸ್.ಡಿ.ಎಮ್ ಮಹಾವಿದ್ಯಾಲಯದ ಪುರುಷ ಹಾಗೂ ಮಹಿಳಾ ತಂಡವು ‘ರನ್ನರ್ಸ್ಪ್’ ಹಾಗೂ ಅಂತರ್ ವಲಯ ಪಂದ್ಯಾವಳಿಯಲ್ಲಿ ಪುರುಷರ ತಂಡವು ‘ರನ್ನರ್ಸ್ಪ್’ ಆಗಿ ಕಾಲೇಜಿನ ಕೀರ್ತಿಯನ್ನು ತಂದಿದ್ದಾರೆ.. ಈ ವಿದ್ಯಾರ್ಥಿಗಳ ಸಾಧನೆಗೆ ಮಹಾವಿದ್ಯಾಲಯದ ಆಡಳಿತ ಮಂಡಳಿ, ಶಿಕ್ಷಕ-ಶಿಕ್ಷಕೇತರ ವೃಂದ … [Read more...] about ದಾಂಡೇಲಿಯ ಬಂಗೂರ ನಗರ ಪದವಿ ಮಹಾವಿದ್ಯಾಲಯದಲ್ಲಿ ನಡೆದ “ಟೇಬಲ್ ಟೆನ್ನಿಸ್”ನಲ್ಲಿ ಹೊನ್ನಾವರದ ಎಸ್.ಡಿ.ಎಮ್ ಮಹಾವಿದ್ಯಾಲಯ “ರನ್ನರ್ಸ್ಪ್” ಸ್ಥಾನ ಗಳಿಸಿದೆ.
ಶಹೀದ್ ಕಂಬನಿ
ಹೊನ್ನಾವರ :ಸಂಜೆ 06:30 ಗಂಟೆಗೆ...ಕ್ರಾಂತಿಕಾರಿ ದೇಶಭಕ್ತರಾದ ಭಗತ್ ಸಿಂಗ್, ರಾಜಗುರು ಮತ್ತು ಸುಖದೇವ್ ರು ದೇಶಕ್ಕಾಗಿ ಪ್ರಾಣ ಕೊಟ್ಟ ಬಲಿದಾನ ದಿನದ ಸ್ಮರಣೆಯಲ್ಲಿ ಪಂಜಿನ ಮೆರವಣಿಗೆ ಹಾಗೂ ಸಂಗೀತದ ಮೂಲಕ 'ಶಹೀದ್ ಕಂಬನಿ' ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ದಿನಾಂಕ : 23 ಮಾರ್ಚ್ 2017 ರ ಗುರುವಾರ ಸ್ಥಳ : ಬೇಟೆವೀರ ವೆಂಕಟರಮಣ ದೇವಸ್ಥಾನ ತಾ: ಹೊನ್ನಾವರ … [Read more...] about ಶಹೀದ್ ಕಂಬನಿ
ಮನನೊಂದ ವಿದ್ಯಾರ್ಥಿ ಆತ್ಮಹತ್ಯೆ
ಕುಮಟಾ: ಕುಮಟಾ ಎ.ವಿ ಭಾಳಿಗಾ ಕೊಲೆಜ್ ವಿದ್ಯಾರ್ಥಿ ಗೌತಮ ಶೆಟ್ಟಿಗಾರ ನಿನ್ನೆನಡೆದ ಪರೀಕ್ಷೆಯಲ್ಲಿ ಸರಿಯಾಗಿ ಉತ್ತರಗಳನ್ನು ಬರೆದಿಲ್ಲಾ ಅನ್ನುವ ಕಾರಣಕ್ಕೆ ಮನನೊಂದು ಆತ್ಮಹತ್ಯೆಮಾಡಿಕೊಂಡಿದ್ದಾನೆ ಇವರು ಮೂಲತ ಕುಂದಾಪುರದವರು ದಯವಿಟ್ಟು ವಿದ್ಯಾರ್ಥಿ ಹಳೆಯ ಯಾವಕಾರಣಕ್ಕು ದುಡಕಬೇಡಿ ಪರೀಕ್ಷೆ ಚನ್ನಾಗಿ ಬರಿಯುತ್ತಿರಿ ನಿವುಗಳು ನಿಮ್ಮನೆ ನೀವೇ ಪರೀಕ್ಷಿಸಿ ಕೊಳ್ಳಬೇಡಿ ಹೆತ್ತತಂದೆ ತಾಯಿಗಳಿಗೆ ನಡುದಾರಿಯಲ್ಲಿ ಹಾಕಬೇಡಿ ಪಾಸ ಆಗಿಲ್ಲಾವಾದರೆನು ಕುಲಿಕೆಲಸಮಾಡಿ ಆದರು … [Read more...] about ಮನನೊಂದ ವಿದ್ಯಾರ್ಥಿ ಆತ್ಮಹತ್ಯೆ
Shortage of water , Rise in money for vegetables
Karwar :Lots of vegetables have been decreased in production by shortage of rain these days. Prices of vegetables may rise in coming weeks. In market prices of vegetables are as follows, potato 30 rs per kg beans 30. In coming weeks rates will go higher , which causes tension in customers mind. Fazal said that I'm doing this business for 10 years past years and all lots of … [Read more...] about Shortage of water , Rise in money for vegetables




