ಯಲ್ಲಾಪುರ : ಹುಬ್ಬಳ್ಳಿ-ಅಂಕೋಲಾ ರೈಲ್ವೇ ಯೋಜನೆ ಆಗಲೇ ಬಾರದೆಂದು ಹಠ ಹೊತ್ತಿರುವ ಕೆಲ ಢೋಂಗಿ ಪರಿಸರವಾದಿಗಳು, ಸರ್ಕಾರ ಎಂದೆಲ್ಲಾ ಯೋಜನೆಯ ಕುರಿತು ಮಾತನಾಡುತ್ತದೆಯೋ, ಆಗ ಮಾತ್ರ ಅವರ ಪರಿಸರ ಪ್ರೇಮ ಜಾಗೃತವಾಗಿ ಮಳೆಗಾಲದಲ್ಲಿ ಮೇಲೇಳುವ ಉಂಬಳಗಳಂತೆ ವರ್ತಿಸುತ್ತಾರೆ ಎಂದು ನಾಗರಿಕ ವೇದಿಕೆ ಅಧ್ಯಕ್ಷ ರಾಮು ನಾಯ್ಕ ಆರೋಪಿಸಿದ್ದಾರೆ.ಪಟ್ಟಣದ ಸಾಹಿತ್ಯ ಭವನದಲ್ಲಿ ನಡೆದ ಪತ್ರಿಕಾ ಘೋಷ್ಠಿಯಲ್ಲಿ ಮಾತನಾಡಿದ ಅವರು, 16 ವರ್ಷಗಳ ಹಿಂದೆ ಪರಿಸರವಾದಿಗಳೆಂದು … [Read more...] about ಹುಬ್ಬಳ್ಳಿ-ಅಂಕೋಲಾ ರೈಲ್ವೇ ಯೋಜನೆ ಶೀಘ್ರ ಜಾರಿಗೊಳಿಸುವಂತೆ ಒತ್ತಾಯ
Other
ಸರ್ಕಾರಿ ಶಾಲೆಯ ಪ್ರವೇಶದ್ವಾರದಲ್ಲಿ ನೀರು ನಿಂತು ಕಿರಿ ಕಿರಿ
ಯಲ್ಲಾಪುರ : ಪಟ್ಟಣದ ಹೊರವಲಯದಲ್ಲಿರುವ ಬಾಳಗಿಮನೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಪ್ರವೇಶ ದ್ವಾರದಲ್ಲಿ ಮಳೆ ನೀರು ನಿಂತು ಆವಾಂತರ ಸೃಷ್ಟಿಸಿದೆ. ಇದರಿಂದಾಗಿ ಮಕ್ಕಳು ಶಾಲೆಗೆ ಹೋಗುವದೇ ದುಸ್ತರವಾಗುತ್ತಿದೆ. ನೀರು ಹರಿದು ಹೋಗಲು ವ್ಯವಸ್ಥೆ ಇಲ್ಲದೇ ಶಾಲೆಯ ಪ್ರವೇಶದ್ವಾರದಲ್ಲಿಯೆ ನೀರು ಸಂಗ್ರಹವಾಗಿದ್ದು,ಇಲ್ಲಿಯೇ ಅಂಗನವಾಡಿ ಇದ್ದು ಅಲ್ಲಿಯೂ ಸುತ್ತ ಮುತ್ತ ನೀರು ನಿಂತಿದ್ದ ರಿಂದ ಪುಟ್ಟ ಪುಟ್ಟ ಮಕ್ಕಳು ಶಾಲೆಗೆ .ಅದರಲ್ಲಿಯೇ ನಡೆದುಕೊಂಡು ಬರುತ್ತಾರೆ. ಇದರಲ್ಲಿ … [Read more...] about ಸರ್ಕಾರಿ ಶಾಲೆಯ ಪ್ರವೇಶದ್ವಾರದಲ್ಲಿ ನೀರು ನಿಂತು ಕಿರಿ ಕಿರಿ
.ಹೊನ್ನಗದ್ದೆ ಗ್ರಾಮದಲ್ಲಿ ವಾರ್ಡ ಸಭೆ.
ಯಲ್ಲಾಪುರ :ತಾಲ್ಲೂಕಿನ ವಜ್ರಳ್ಳಿ ಗ್ರಾಮ ಪಂಚಾಯತ ದ ಹೊನ್ನಗದ್ದೆ ಶಾಲಾ ಆವಾರದಲ್ಲಿ ವಜ್ರಳ್ಳಿ ಗ್ರಾಮ ಪಂಚಾಯತ ದ ಪ್ರಸಕ್ತ ಸಾಲಿನ ಮೊದಲನೇ ಸುತ್ತಿನ ವಾರ್ಡ ಸಭೆಯು ಸ್ಥಳೀಯ ವಾರ್ಡ ಸದಸ್ಯ ಭಗೀರಥ ನಾಯ್ಕರವರ ಅಧ್ಯಕ್ಷತೆಯಲ್ಲಿ ಜರುಗಿತು. ಭಗೀರಥ ನಾಯ್ಕ ರವರು ಮಾತನಾಡಿಸಾರ್ವಜನಿಕವಾಗಿ ಜನರ ಆಶಯಗಳಿಗೆ ಇದುವರೆಗೆ ಪ್ರಾಮಾಣಿಕವಾಗಿ ಸ್ಪಂದಿಸಿರುವೆ.ಹಂತ ಹಂತವಾಗಿ ಈ ಭಾಗವನ್ನು ಅಭಿವೃದ್ಧಿ ಪಡಿಸಲಾಗುವುದು , ಜನರ ಮೂಲಭೂತ ಅವಶ್ಯಕತೆಗಳನ್ನು ಈಡೇರಿಸುವುದು ನಮ್ಮ ಗುರಿ … [Read more...] about .ಹೊನ್ನಗದ್ದೆ ಗ್ರಾಮದಲ್ಲಿ ವಾರ್ಡ ಸಭೆ.
ಕನೇನಳ್ಳಿಯಲ್ಲಿ ವಿದ್ಯುತ್ ಅದಾಲತ್
ಯಲ್ಲಾಪುರ :ತಾಲೂಕಿನ ಉಮ್ಮಚ್ಗಿ ಗ್ರಾಮ ಪಂಚಾಯತ ಹಾಗೂ ಹೆಸ್ಕಾಂ ಸಹಯೋಗದಲ್ಲಿ ಕನೇನಳ್ಳಿ ಶ್ರೀ ಗೋಪಾಲಕೃಷ್ಣ ದೇವಸ್ಥಾನದ ಸಭಾಭವನದಲ್ಲಿ ಆಯೋಜಿಸಲಾಗಿದ್ದ ವಿದ್ಯುತ ಗ್ರಾ ಹಕರ ಅದಾಲತ್ ನಲ್ಲಿ ಹುಬ್ಬಳ್ಳಿ ವಿಭಾಗದ ಎಕ್ಸಿಕ್ಯುಟಿವ್ ಇಂಜಿನಿಯರ್ ಅನಿಲ್ ಡಿಸೋಜ ಮಾತನಾಡಿ ಸಮಸ್ಯೆಯನ್ನು ಸ್ಥಳದಲ್ಲೇ ಸಾಧ್ಯವಾದಷ್ಟು ಪರಿಹರಿಸುವ ಉದ್ದೇಶದಿಂದ ನಾವು ಇಲ್ಲಿಗೆ ಬಂದಿರುತ್ತೇವೆ. ಇಲ್ಲಿ ಬಗೆಹರಿಸಲು ಆಗದ್ದನ್ನು ಆಫೀಸು ಮಟ್ಟದಲ್ಲಿ ಕುಳಿತು ಬಗೆಹರಿಸಲು ಪ್ರಯತ್ನಿಸುತ್ತೇವೆ. … [Read more...] about ಕನೇನಳ್ಳಿಯಲ್ಲಿ ವಿದ್ಯುತ್ ಅದಾಲತ್
ಮಾವಿನಕಟ್ಟಾ ಆರೋಗ್ಯ್ ಕೇಂದ್ರಕ್ಕೆ ಅಂಬುಲೆನ್ಸನ್ನು ಒದಗಿಸಿಕೊಡುವಂತೆ ಮನವಿ
ಯಲ್ಲಾಪುರ: ತಾಲೂಕಿನ ಕುಂದರಗಿ ಗ್ರಾಪಂ ವ್ಯಾಪ್ತಿಯ ಮಾವಿನಕಟ್ಟಾದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಅಗತ್ಯವಿರುವ ಒಂದು ಅಂಬುಲೆನ್ಸನ್ನು ಒದಗಿಸಿಕೊಡುವಂತೆ ಆಗ್ರಹಿಸಿ ಇತ್ತೀಚೆಗೆ ಬಿಜೆಪಿ ಕಾರ್ಯಕರ್ತರು, ಗ್ರಾ.ಪಂ. ಸದಸ್ಯರು, ವಿಧಾನಪರಿಷತ್ ಸದಸ್ಯ ಶಾಂತಾರಾಮ ಸಿದ್ದಿಯವರಿಗೆ ಮನವಿ ಪತ್ರ ನೀಡಿದರು.ಮಾವಿನ ಕಟ್ಟಾ ಗ್ರಾಪಂ ಕೇಂದ್ರವು ಯಲ್ಲಾಪುರ ತಾಲೂಕಿನಿಂದ 32.ಕಿ.ಮೀ, ಶಿರಸಿ ಹಾಗೂ ಮುಂಡಗೋಡುಗಳಿಂದ 35 ಕಿಮೀ ದೂರದಲ್ಲಿದೆ. ಇಲ್ಲಿ ಹಿಂದುಳಿದ ಸಮುದಾಯದ ಸಿದ್ದಿ, … [Read more...] about ಮಾವಿನಕಟ್ಟಾ ಆರೋಗ್ಯ್ ಕೇಂದ್ರಕ್ಕೆ ಅಂಬುಲೆನ್ಸನ್ನು ಒದಗಿಸಿಕೊಡುವಂತೆ ಮನವಿ