ಹೊನ್ನಾವರ: ವಿಜ್ಞಾನ ಮತ್ತು ಆಧ್ಯಾತ್ಮ ಬದುಕಿನಲ್ಲಿ ಹಾಸು ಹೊಕ್ಕಾಗಿದೆ. ಹಿಂದಿನವರ ತ್ಯಾಗದ ಫಲವಾಗಿ ಇಂದಿನ ಮಕ್ಕಳು ಅಪಾರ ಅವಕಾಶಗಳು ಸಿಗುವಂತಾಗಿದೆ. ಅದನ್ನು ಸದುಪಯೋಗಪಡಿಸಿಕೊಂಡು ಸಾಧನೆ ಮಾಡಬೇಕು ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಪದ್ಮಭೂಷಣ ಡಾ.ಡಿ. ವೀರೇಂದ್ರ ಹೆಗ್ಗಡೆ ಹೇಳಿದರು. ಪಟ್ಟಣದ ಎಸ್.ಡಿ.ಎಂ ಕಾಲೇಜಿನ 8 ಲಕ್ಷ ರೂ. ವೆಚ್ಚದ ಸೌರ ವಿದ್ಯುತ್ ಉಪಕರಣವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಈ ಕಾಲೇಜಿನಲ್ಲಿ ಕಲಿತ ವಿದ್ಯಾರ್ಥಿಗಳು ಸಾಧನೆ ಮಾಡಿ ದೇಶ … [Read more...] about ಎಸ್.ಡಿ.ಎಂ ಕಾಲೇಜಿಗೆ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಭೇಟಿ ನೀಡಿ ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡಿದರು
Other
ಜನರಲ್ ಸರ್ಜನ್ ಹುದ್ದೆ ಭರ್ತಿ ಮಾಡಿ
ಹೊನ್ನಾವರ :ಪಟ್ಟಣದ ಸರಕಾರಿ ಆಸ್ಪತ್ರೆಯಲ್ಲಿ ಜನರಿಗೆ ತೀರ ಅಗತ್ಯವಿರುವ ಜನರಲ್ ಸರ್ಜನ್ ಹುದ್ದೆ ಖಾಲಿಯಿದ್ದು, ತಕ್ಷಣ ಅದನ್ನು ಭರ್ತಿ ಮಾಡಬೇಕು ಎಂದು ಆಗ್ರಹಿಸಿ ಇಲ್ಲಿಯ ಆಟೋರಿಕ್ಷಾ ಡ್ರೈವರ್ಸ್ ಯೂನಿಯನ್ದವರು ಹಾಗೂ ಸಾರ್ವಜನಿಕರು ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿಯವರ ಮೂಲಕ ಸರಕಾರಕ್ಕೆ ಮನವಿ ಸಲ್ಲಿಸಿದರು. ತಾಲೂಕಾ ಕೇಂದ್ರವಾದ ಹೊನ್ನಾವರ ಪಟ್ಟಣದಲ್ಲಿ ಸರಕಾರವು 100 ಹಾಸಿಗೆಗಳ ಸರಕಾರಿ ಆಸ್ಪತ್ರೆ ನಿರ್ಮಿಸಿರುವುದು ಜನರಿಗೆ ಅನುಕೂಲವಾಗಿದೆ. ಆದರೆ ಅತೀ … [Read more...] about ಜನರಲ್ ಸರ್ಜನ್ ಹುದ್ದೆ ಭರ್ತಿ ಮಾಡಿ
*ಕ್ರೀಡೆ ಮತ್ತು ಸಾಂಸ್ಕ್ರತಿಕ ಕಾರ್ಯಕ್ರಮಗಳು ಸಮಾಜದ ಬಂಧುಗಳನ್ನು ಬೆಸೆಯುವಲ್ಲಿ ಮಹತ್ವಪೂರ್ಣ ಕಾರ್ಯವಾಗಿದೆ, ನಾಗರಾಜ ನಾಯಕ*
ಗೋಕರ್ಣ:ಇಲ್ಲಿಯ ಸಮೀಪದ ದೇವಣದ ಮೈದಾನದಲ್ಲಿ ಬೇಟೆ ದೇವಣ, ತೊರ್ಕೆ ಇವರ ಆಶ್ರಯದಲ್ಲಿ ಸೋಮವಾರ ನಡೆದ ಕ್ರಿಕೆಟ್ ಪಂದ್ಯಾವಳಿಯ ಮುಕ್ತಾಯ ಸಮಾರಂಭದಲ್ಲಿ ಬಹುಮಾನ ವಿತರಕರಾಗಿ ನಿವೃತ್ತ ಡಿ.ಎಫ್.ಓ. ಹಾಗೂ ಬೆಳಕು ಗ್ರಾಮೀಣಾಭಿವೃದ್ಧಿ ಟ್ರಸ್ಟ್ ಅಧ್ಯಕ್ಷ ನಾಗರಾಜ ನಾಯಕ ಮಾತನಾಡುತ್ತಾ ದೇವಣದಲ್ಲಿ ಈ ಹಿಂದೆಯೂ ಯಕ್ಷಗಾನ, ಗುಮಟೆ ಪಾಂಗ್, ಸುಗ್ಗಿ ಕುಣಿತ, ಭಜನೆ, ವಾಲಿಬಾಲ್ & ಕಬ್ಬಡ್ಡಿ ಯಂತಹ ಕ್ರೀಡೆಗಳು ನಡೆದಿದ್ದು ಇತ್ತೀಚೆಗೆ ಇವುಗಳು ತುಂಬ ವಿರಳವಾಗಿದೆ. … [Read more...] about *ಕ್ರೀಡೆ ಮತ್ತು ಸಾಂಸ್ಕ್ರತಿಕ ಕಾರ್ಯಕ್ರಮಗಳು ಸಮಾಜದ ಬಂಧುಗಳನ್ನು ಬೆಸೆಯುವಲ್ಲಿ ಮಹತ್ವಪೂರ್ಣ ಕಾರ್ಯವಾಗಿದೆ, ನಾಗರಾಜ ನಾಯಕ*
ಯಶಸ್ವೀಯಾಗಿ ನಡೆದ ಕಬಡ್ಡಿ ತಂಡಗಳ ಆಯ್ಕೆ ಪ್ರಕ್ರಿಯೆ
ಹೊನ್ನಾವರ:ಸಿಲೆಕ್ಟ್ ಫೌಂಡೇಶನ್(ರಿ). ಶ್ರೀಕ್ಷೇತ್ರ ಬಂಗಾರಮಕ್ಕಿ. ಗೆರಸೊಪ್ಪಾ. ತಾ: ಹೊನ್ನಾವರ ಪ್ರತಿ ವರ್ಷವೂ ಶ್ರೀಕ್ಷೇತ್ರ ಬಂಗಾರಮಕಿಯಲ್ಲ್ಕಿ ವಿಜೃಂಭಣೆಯಿಂದ ಆಚರಿಸಲಾಗುವ ಸಂಸ್ಕøತಿ ಕುಂಭ-ಮಲೆನಾಡ ಉತ್ಸವವು ಇದೇ ಬರುವ ಏಪ್ರಿಲ್ 05 ರಿಂದ ಏಪ್ರಿಲ್ 11ರವರೆಗೆ ನಡೆಯಲಿದ್ದು, ಈ ಸಂದರ್ಭದಲ್ಲಿ ಮಲೆನಾಡ ಹಬ್ಬದ ಪ್ರಯುಕ್ತ ದಿನಾಂಕ 08-04-2017 ಶನಿವಾರದಂದು 17 ವರ್ಷದೊಳಗಿನ ಗಂಡುಮಕ್ಕಳ ಜಿಲ್ಲಾ ಮಟ್ಟದ ಹೊನಲು ಬೆಳಕಿನ ಕಬಡ್ಡಿ ಪಂದ್ಯಾವಳಿ … [Read more...] about ಯಶಸ್ವೀಯಾಗಿ ನಡೆದ ಕಬಡ್ಡಿ ತಂಡಗಳ ಆಯ್ಕೆ ಪ್ರಕ್ರಿಯೆ
ಯುವ ಕ್ರೀಡಾ ಪಟುಗಳಿಗೆ ವರದಾನವಾದ ಅಂತರರಾಜ್ಯ ಮಟ್ಟದ ಕ್ರೀಡೆ
ಕುಮಟಾ:ಫ್ರೆಂಡ್ಸ ಕ್ಲಬ್ ಕತಗಾಲ, ಕುಮಟಾ ಇವರ ಆಶ್ರ್ರಯದಲ್ಲಿ ವಾಳ್ಕೇಸ್ ಟ್ರೋಫಿ ಕಾರ್ಯಕ್ರಮವು ಕತಗಾಲದ ಎಸ್.ಕೆ.ಪಿ. ಹೈಸ್ಕೂಲ ಮೈದಾನದಲ್ಲಿ ನಡೆದಿದ್ದು ಇದರ ಉದ್ಘಾಟನೆಯನ್ನು ಮಾದೇವ ಜಿ. ಅಂಬಿಗ, ಪ್ರಧಾನ ಅರ್ಚಕರು, ಯಕ್ಷ ಚೌಡೇಶ್ವರಿ ದೇವಾಲಯ, ನೀಲಗೋಡು ಇವರು ಮಾಡಿದರು. ಮಾಜಿ ಶಾಸಕ ದಿನಕರ ಕೆ. ಶೆಟ್ಟಿ ಕ್ರೀಡಾ ಧ್ವಜರೋಹಣ ನೆರವೇರಿಸಿ ಮಾತನಾಡುತ್ತಾ ಅಂತ್ಯಂತ ಅದ್ಧೂರಿಯಾಗಿ ನಡೆಯುತ್ತಿರುವ ಈ ವಾಲಿಬಾಲ್ ಟ್ರೋಫಿ ಈ ವಿಭಾಗದಲ್ಲಿ ಪ್ರಥಮ ಮತ್ತು ಇಂಥ … [Read more...] about ಯುವ ಕ್ರೀಡಾ ಪಟುಗಳಿಗೆ ವರದಾನವಾದ ಅಂತರರಾಜ್ಯ ಮಟ್ಟದ ಕ್ರೀಡೆ



