ಹೊನ್ನಾವರ: `ಬದಲಾದ ಸಮಯ ಹಾಗೂ ಪರಿಸ್ಥಿತಿಗೆ ಅನುಗುಣವಾಗಿ ಸಾಹಿತ್ಯ ಪ್ರಕಾರಗಳಲ್ಲೂ ಮಹತ್ತರ ಬದಲಾವಣೆ ಸಂಭವಿಸಿದೆ' ಎಂದು ಹೈದರಾಬಾದಿನ ಕೇಂದ್ರ ಹಿಂದಿ ನಿರ್ದೇಶನಾಲಯದ ನಿರ್ದೇಶಕಿ ಪ್ರೊ. ಅನಿತಾ ಗಂಗೋಲಿ ಅಭಿಪ್ರಾಯಪಟ್ಟರು. ಪಟ್ಟಣದ ಎಸ್.ಡಿ.ಎಂ. ಪದವಿ ಕಾಲೇಜಿನಲ್ಲಿ ಆಯೋಜಿಸಲಾದ ಯುಜಿಸಿ ಪ್ರಾಯೋಜಕತ್ವದಲ್ಲಿ ಆರಂಭವಾದ `ಹಿಂದಿ ಸಾಹಿತ್ಯಕಾ ವರ್ತಮಾನ ಸ್ವರೂಪ' ಎನ್ನುವ ವಿಷಯದ ಕುರಿತ 3 ದಿನದ ರಾಷ್ಟ್ರೀಯ ವಿಚಾರ ಸಂಕಿರಣದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. … [Read more...] about ಎಸ್.ಡಿ.ಎಂ. ಪದವಿ ಕಾಲೇಜಿನಲ್ಲಿ ನಡೆದ `ಹಿಂದಿ ಸಾಹಿತ್ಯಕಾ ವರ್ತಮಾನ ಸ್ವರೂಪ’ ವಿಷಯದ ಕುರಿತ 3 ದಿನದ ರಾಷ್ಟ್ರೀಯ ವಿಚಾರ ಸಂಕಿರಣವನ್ನು ಹಿರಿಯ ಪತ್ರಕರ್ತ ಜಿ.ಯು.ಭಟ್ ಉದ್ಘಾಟಿಸಿದರು
Other
Tax officer suicide in kumta
Kumta :tax officer Who was resident from bavikeri ankola named Nagaraj naik (32) hanged himself in stranger house on monday morning. Dead body has been sent back to ankola , reason for death hasn't been known. Reason might be some personal issues. Case has been Registered in police station. … [Read more...] about Tax officer suicide in kumta
ಬೆಕ್ಕು ಹಾಗೂ ಬೀಡಾಡಿ ನಾಯಿಗಳ ಉಚಿತ ಸಂತಾನಹರಣ ಶಸ್ತ್ರಚಿಕಿತ್ಸಾ ಶಿಬಿರ
ಗೋಕರ್ಣ : ಬೀಡಾಡಿ ನಾಯಿಗಳ ಸಂಖ್ಯೆ ಅಧಿಕಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಓಂ ಬೀಚ್ ಹೊಟೆಲ್ ಮಾಲೀಕರ ಯೂನಿಯನ್ ಮತ್ತು ಜರ್ಮನಿಯ ಸ್ವಯಂ ಸೇವಕಿ ಡೆನಿಶ ದಾಸ ಇವರ ಸಂಯುಕ್ತ ಆಶ್ರಯದಲ್ಲಿ ಗ್ರಾಮ ಪಂಚಾಯತ ಗೋಕರ್ಣದ ಸಹಕಾರದೊಂದಿಗೆ ಬೆಂಗಳೂರಿನ ಸರ್ವೋದಯ ಸೇವಾಸಂಸ್ಥೆಯ ನುರಿತ ತಜ್ಞ ವೈದ್ಯರಿಂದ ಗೋಕರ್ಣದಲ್ಲಿ ಮಾ. 6 ರಿಂದ ಒಂದು ವಾರಗಳ ಕಾಲ ಉಚಿತ ಬೆಕ್ಕು ಮತ್ತು ಬೀಡಾಡಿ ನಾಯಿಗಳ ಸಂತಾನಹರಣ ಶಿಬಿರ ಆರಂಭಗೊಳ್ಳಲಿದ್ದು, ಮಂಗಳವಾರ ಶಿಬಿರದ ಪೂರ್ವಭಾವಿಯಾಗಿ ಓಂ ಬೀಚ್ … [Read more...] about ಬೆಕ್ಕು ಹಾಗೂ ಬೀಡಾಡಿ ನಾಯಿಗಳ ಉಚಿತ ಸಂತಾನಹರಣ ಶಸ್ತ್ರಚಿಕಿತ್ಸಾ ಶಿಬಿರ
Student got drowned in gokarana beach
Gokarana :On 5th March Sunday, 24 year Old student died after he got drowned in gokarana beach. Deceased has been identified as vidyasagar , from Hyderbad. He was studying MBBS. in one of the bangalore college. Surrounding people said that there were afraid when vidyasagar didn't turn up when he went inside beach. When they screamed, well known swimmer Thimmappa who was on … [Read more...] about Student got drowned in gokarana beach
ಗೋಕರ್ಣದ ಕುಡ್ಲೆ ಸಮುದ್ರರಭಸದ ಸೆಳೆತಕ್ಕೆ ಸಿಕ್ಕಿ ಓರ್ವ ಸಾವು ಹಾಗೂ ಕೋಟಿತೀರ್ಥದಲ್ಲಿ ಓರ್ವ ಬಚಾವ್
ಗೋಕರ್ಣದ :ಇಂದು ಮದ್ಯಾಹ್ನ ಗೋವಾ ಕಡಲ ತೀರದ ಲೈಫ್ ಸೇವರ್ ಪಡೆ ಹಾಗು ಗೋಕರ್ಣ ಕರಾವಳಿ ಕಾವಲು ಪಡೆ ಹಾಗು ಗೋಕರ್ಣ ಪೊಲೀಸ್ ಸಿಬ್ಬಂದಿ ಹಾಗು ಬಂಕಿಕೊಡ್ಲದ ಶಂಕರ ಪ್ರಸಾದ ಫೌಂಡೇಶನ್ ಸಂಯುಕ್ತ ಆಶ್ರಯದಲ್ಲಿ ಕಾರವಾರದ ಬೆಸ್ತರಿಗೆ ಹಾಗು ಗೋಕರ್ಣದ ಬೆಸ್ತರಿಗೆ ಹಾಗು ನೀರಿನಲ್ಲಿ ಆಸಕ್ತ ಜೀವ ಉಳಿಸುವ ತಂತ್ರಗಾರಿಕೆ ಕಲಿಯುವವರಿಗಾಗಿ ಗೋಕರ್ಣ ಬೀಚ್ನಲ್ಲಿ ಸಾರ್ವಜನಿಕರನ್ನು ಮತ್ತು ಪ್ರವಾಸಿಗರನ್ನು ಸಮುದ್ರದಲೆಯಲ್ಲಿ ಸಿಲುಕಿದಾಗ ಉಳಿಸುವ ಕಲೆಯ ಪ್ರಾತ್ಯಕ್ಷಿಕತೆ … [Read more...] about ಗೋಕರ್ಣದ ಕುಡ್ಲೆ ಸಮುದ್ರರಭಸದ ಸೆಳೆತಕ್ಕೆ ಸಿಕ್ಕಿ ಓರ್ವ ಸಾವು ಹಾಗೂ ಕೋಟಿತೀರ್ಥದಲ್ಲಿ ಓರ್ವ ಬಚಾವ್



