ಯಲ್ಲಾಪುರ : ಪಟ್ಟಣದ ಗೋಪಾಲಕೃಷ್ಣಗಲ್ಲಿಯ ಶಮಾ ಭಾರತ್ ಗ್ಯಾಸ್ ಅಂಗಡಿ ಬಳಿ ಮನೆವೊಂದು ಮಂಗಳವಾರ ಸಂಪೂರ್ಣ ಕುಸಿದು ಬಿದ್ದಿದೆ.ಅತಿಯಾಗಿ ಸುರಿದ ಮಳೆಯಿಂದಾಗಿತೇಜರಾಜ ವಾದಿರಾಜ ಬಾಳಗಿ ಇವರಿಗೆ ಸೇರಿದ ಮನೆ ಕುಸಿದು ಬಿದ್ದಿದೆ. ತೇಜರಾಜ ಅವರ ಅಕ್ಕನ ಮಗ ಅನಿಲ ಭಟ್ ಅವರು ಈ ಮನೆಯಲ್ಲಿ ವಾಸವಾಗಿದ್ದರು.ಅವರು ಇಂದು ಮನೆಯಲ್ಲಿಇರದೇ ಇದ್ದುದರಿಂದ.ಅದೃಷ್ಟವಶಾತ್ ಯಾವುದೇ ಪ್ರಾಣಹಾನಿಯಾಗಿಲ್ಲ.ಭಾರಿ ಮಳೆ ಗಾಳಿಗೆ ಮನೆಯು ಸಂಪೂರ್ಣ ಬಿದ್ದಿದ್ದು, ಮೇಲಚಾವಾನಿ ಕಿತ್ತು ಹೋಗಿದ್ದು, … [Read more...] about ಗೋಪಾಕೃಷ್ಣಗಲ್ಲಿಯಲ್ಲಿ ಮಳೆಗೆ ಮನೆ ಕುಸಿತ
Other
ಹೊರಮನೆಯಲ್ಲಿ ಜೇನುಗೂಡು ಹಾಳುಮಾಡಿ ಜೇನು ಕದ್ದ ಕಳ್ಳರು
ಯಲ್ಲಾಪುರ :ಉಮ್ಮಚ್ಗಿ ಪಂಚಾಯತ ವ್ಯಾಪ್ತಿಯ ಹೊರಮನೆ ನಾರಾಯಣ ಮಾಬ್ಲೇಶ್ವರ ಭಟ್ಟ ಎನ್ನುವವರಿಗೆ ಸೇರಿದ ಜೇನುಪೆಟ್ಟಿಗೆಗಳನ್ನು ಹಾಳು ಮಾಡಿ ಜೇನು ಕದ್ದೊಯ್ದ ಘಟನೆ ನಡೆದಿದೆಹೊರಮನೆಯ ನಾರಾಯಣ ಮಾಬ್ಲೇಶ್ವರ ಭಟ್ಟ ಅವರು ತಮ್ಮ ಮನೆಯ ಅಕ್ಕಪಕ್ಕ ಮತ್ತು ತಮ್ಮದೇ ಅಡಿಕೆ ತೋಟದಲ್ಲಿ, ಹದಿನೆಂಟು ಜೇನುಗೂಡುಗಳನ್ನು ಇರಿಸಿದ್ದರು. ಅವುಗಳಲ್ಲಿ ಎಂಟು ಜೇನುಪೆಟ್ಟಿಗೆಗಳ ಕಳ್ಳರು ಮುಚ್ಚಳ ಕಿತ್ತು, ಪ್ರೇಮುಗಳನ್ನು ಹೊರಗೆಸೆದು ಜೇನುತುಪ್ಪ … [Read more...] about ಹೊರಮನೆಯಲ್ಲಿ ಜೇನುಗೂಡು ಹಾಳುಮಾಡಿ ಜೇನು ಕದ್ದ ಕಳ್ಳರು
ಇಂದು ಅಂಕ ಹಾಗೂ ಕೌಶಲ್ಯದ ಮೇಲೆ ಅರ್ಹತೆ ಯಪರಿಗಣಿಸುವ ಕಾಲ -ಸಚಿವ ಹೆಬ್ಬಾರ್
ಯಲ್ಲಾಪುರ :ಪಟ್ಟಣದ ಎಪಿಎಮ್ಸಿ ರೈತಭವನದಲ್ಲಿ ಗ್ರಾಮ ವಿಕಾಸ ಸೊಸೈಟಿ ವತಿಯಿಂದ ಆಯೋಜಿಸಿದ್ದ ಉದ್ಯೋಗಾಧಾರಿತ ಉಚಿತ ಕೌಶಲ್ಯ ತರಬೇತಿ ಕಾರ್ಯಕ್ರಮವನ್ನು ಕಾರ್ಮಿಕ ಖಾತೆ ಸಚಿವ ಶಿವರಾಮ ಹೆಬ್ಬಾರ್ .ಉಧ್ಘಾಟಿಸಿ ಮಾತನಾಡಿ ಇಂದು ಮೂಲಭೂತ ಕೌಶಲ್ಯಗಳ ಮೇಲೆ ಅರ್ಹತೆಯನ್ನು ಅಳೆಯಲಾಗುತ್ತಿದೆ. ವಿವಿಧ ಭಾಷೆಗಳ ಮೇಲಿನ ಹಿಡಿತ ಹಾಗೂ ಕಂಪ್ಯೂಟರ್ನ ಜ್ಞಾನ ಹೊಂದಿದAತವರು ವಿಶ್ವದ ಯಾವುದೇ ಮೂಲೆಯಲ್ಲಾದರೂ ಸಹ ಬದುಕಬಲ್ಲರು ಹಾಗೂ ಜೀವನದಲ್ಲಿ ಗೆಲ್ಲಬಲ್ಲರು … [Read more...] about ಇಂದು ಅಂಕ ಹಾಗೂ ಕೌಶಲ್ಯದ ಮೇಲೆ ಅರ್ಹತೆ ಯಪರಿಗಣಿಸುವ ಕಾಲ -ಸಚಿವ ಹೆಬ್ಬಾರ್
ಅರಬೈಲ್ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಗುರು ಪೂರ್ಣಿಮೆ ಆಚರಣೆ.
ಯಲ್ಲಾಪುರ ತಾಲೂಕಿನ ಅರಬೈಲ್ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಗುರು ಪೂರ್ಣಿಮೆ ಆಚರಣೆ.ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಶಾಲೆಯ ಮುಖ್ಯಾಧ್ಯಾಪಕಿ ಸಾಹಿತಿ ಶಿವಲೀಲಾ ಹುಣಸಗಿ ಗುರು ಪೂರ್ಣಿಮೆಯ ಮಹತ್ವವನ್ನು ವಿವರಿಸುತ್ತಾ, ಗುರುವಿನ ಸಾಮೀಪ್ಯ ಹಾಗೂ ಜಗತ್ತಿನ ಸೃಷ್ಟಿ ಆಗಿದ್ದೆ ಗುರುವಿನಿಂದ. ಸಂಸ್ಕ್ರತ ಶ್ಲೋಕ ಹೀಗಿದೆ ವರ್ಣ ಮಾತ್ರಂ ಕಲಿಸಿದಾತಂ ಗುರು.ಇದರ ಅರ್ಥ ಒಂದಕ್ಷರ ಕೂಡ ಕಲಿಸಿದವರು ಗುರು ಎಂದರ್ಥ. ನಾವಿಲ್ಲಿ ಪ್ರತಿಯೊಬ್ಬರೂ ಗುರುಗಳೇ, … [Read more...] about ಅರಬೈಲ್ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಗುರು ಪೂರ್ಣಿಮೆ ಆಚರಣೆ.
ಗ್ರಂಥಾಲಯಗಳಿಂದ ಬೌದ್ಧಿಕ ಕೌಶಲ್ಯ ಹೆಚ್ಚಿಸಿಕೊಳ್ಳಿ.
ಯಲ್ಲಾಪುರ :ಆಧುನಿಕತೆಯ ಇಂದಿನ ಡಿಜಿಟಲ್ ವ್ಯವಸ್ಥೆ ಯು ಮಕ್ಕಳ ಶೈಕ್ಷಣಿಕ ಪ್ರಗತಿಗೆ ಕಾರಣವಾಗಬೇಕು. ವಿದ್ಯಾರ್ಥಿಗಳು ಹೆಚ್ಚೆಚ್ಚು ಗ್ರಂಥಾಲಯಗಳನ್ನು ಬಳಸಿಕೊಂಡು ಬೌದ್ಧಿಕ ಕೌಶಲ್ಯ ಹೆಚ್ಚಿಸಿಕೊಳ್ಳಬೇಕು. ಎಂದು ಯಲ್ಲಾಪುರ ತಾ.ಪಂ ಕಾರ್ಯನಿರ್ವಹಣಾಧಿಕಾರಿ ಜಗದೀಶ ಕಮ್ಮಾರ ಅಭಿಪ್ರಾಯಪಟ್ಟರು.ಯಲ್ಲಾಪುರ ತಾಲ್ಲೂಕಾ ಪಂಚಾಯತ ಆವಾರದಲ್ಲಿ ತಾಲ್ಲೂಕಿನ ಗ್ರಾಮ ಪಂಚಾಯತ ಗ್ರಂಥಾಲಯ ಮತ್ತು ಮಾಹಿತಿ ಕೇಂದ್ರಗಳಿಗೆ ಶಿಕ್ಷಣ ಫೌಂಡೇಶನ್, ಡೆಲ್ ಟೆಕ್ನಾಲಜಿಸ್ ಹಾಗೂ … [Read more...] about ಗ್ರಂಥಾಲಯಗಳಿಂದ ಬೌದ್ಧಿಕ ಕೌಶಲ್ಯ ಹೆಚ್ಚಿಸಿಕೊಳ್ಳಿ.