ಭಟ್ಕಳ :ಸಾರ್ವಜನಿಕರ ಮನವಿಯ ಮೇರೆಗೆ ಶನಿವಾರ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ನಡೆಯುವ ಸ್ಥಳಕ್ಕೆ ಭೇಟಿ ನೀಡಿದ ಭಟ್ಕಳ ಶಾಸಕ ಸುನೀಲ ನಾಯ್ಕ ಸ್ಥಳೀಯ ಜನರ ಸಮಸ್ಯೆಗಳನ್ನು ಬಗೆಹರಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು. ಪುರವರ್ಗ ಭಾಗದಲ್ಲಿ ಗದ್ದೆಗಳಿಗೆ ನೀರು ಹರಿಸಲು ಹೆದ್ದಾರಿ ಮಧ್ಯದಲ್ಲಿ ಒಳಚರಂಡಿ ವ್ಯವಸ್ಥೆ ನಿರ್ಮಾಣ, ಮೂಡಭಟ್ಕಳದಲ್ಲಿ ಜನರಿಗೆ ತಿರುಗಾಡಲು ಅಂಡರ್ ಪಾಸ ನಿರ್ಮಾಣ ಹಾಗೂ … [Read more...] about ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ನಡೆಯುವ ಸ್ಥಳಕ್ಕೆ ಭೇಟಿ ನೀಡಿದ ಶಾಸಕ ಸುನೀಲ ನಾಯ್ಕ
Other
ಅಂಜುಮಾನ್ ಎಐಟಿಎಂ ವಿದ್ಯಾರ್ಥಿನಿ ಸ್ನೇಹ ನಾಯ್ಕ ವಿಟಿಯು ಎಂಜಿನಿಯರಿಂಗ್ನಲ್ಲಿ 3 ನೇ ರ್ಯಾಂಕ್
ಭಟ್ಕಳ : ಭಟ್ಕಳ ಅಂಜುಮಾನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಅಂಡ್ ಮ್ಯಾನೇಜ್ಮೆಂಟ್ (ಎಐಟಿಎಂ)ನ ಬಿಇ (ಸಿವಿಲ್) ವಿದ್ಯಾರ್ಥಿನಿ ಸ್ನೇಹ ಪಾಂಡು ನಾಯ್ಕ 9.32 ಸಿಜಿಪಿಎ ಅಂಕ ಗಳಿಸಿ ವಿಟಿಯುನಲ್ಲಿ ಮೂರನೇ ರ್ಯಾಂಕ್ ಪಡೆದು ಸಾಧನೆ ಮಾಡಿದ್ದಾರೆ . … [Read more...] about ಅಂಜುಮಾನ್ ಎಐಟಿಎಂ ವಿದ್ಯಾರ್ಥಿನಿ ಸ್ನೇಹ ನಾಯ್ಕ ವಿಟಿಯು ಎಂಜಿನಿಯರಿಂಗ್ನಲ್ಲಿ 3 ನೇ ರ್ಯಾಂಕ್
75 ಲಕ್ಷ ವೆಚ್ಚದ ರಸ್ತೆ ಕಾಮಗಾರಿಗೆ ಗುದ್ದಲಿಪೂಜೆ ನೇರವೇರಿಸಿದ ಶಾಸಕ ಸುನೀಲ ನಾಯ್ಕ
ಹೊನ್ನಾವರ: ತಾಲೂಕಿನ ಮುಗ್ವಾ ಗ್ರಾಮದ ಮೂಡಕಟ್ಟೆಗೆ 35 ಲಕ್ಷ ವೆಚ್ಚದ ರಸ್ತೆ ಹಾಗೂ ಚಿಕ್ಕನಕೋಡ ಪಂಚಾಯತಿಯ ಗುಂಡಿಬೈಲ್ ರಸ್ತೆಗೆ ಮರುಡಾಂಬರೀಕರಣ ಕಾಮಗಾರಿಗೆ ಭಟ್ಕಳ ಹೊನ್ನಾವರ ಶಾಸಕ ಸುನೀಲ ನಾಯ್ಕ ಬುಧವಾರ ಗುದ್ದಲಿಪೂಜೆ ನೇರವೇರಿಸಿದರು. ನಂತರ ಮಾತನಾಡಿ ಮುಗ್ವಾ ಗ್ರಾಮದ ಮೂಡಕಟ್ಟೆ ರಸ್ತೆಗೆ ಇದೇ ಪ್ರಥಮವಾಗಿ ಹಣ ಬಿಡುಗಡೆಯಾಗಿದೆ.ಇದೇ ರಸ್ತೆಯ ಪಕ್ಕದ ಮುಂದುವರೆದ ರಸ್ತೆಗೆ ಕೆಲವೇ ದಿನದಲ್ಲಿ ಟೆಂಡರ್ ಆಗಲಿದೆ. ನನ್ನ ಕನಸಾದ ಗುಂಡಬಾಳ ಮತ್ತು ಗುಂಡಿಬೈಲ್ … [Read more...] about 75 ಲಕ್ಷ ವೆಚ್ಚದ ರಸ್ತೆ ಕಾಮಗಾರಿಗೆ ಗುದ್ದಲಿಪೂಜೆ ನೇರವೇರಿಸಿದ ಶಾಸಕ ಸುನೀಲ ನಾಯ್ಕ
24 ಬುಧವಾರದಂದು ಜಿಲ್ಲೆಯಾದ್ಯಂತ ಮೀನುಗಾರರ ಪ್ರತಿಭಟನೆ
ಹೊನ್ನಾವರ ಕಾಸರಕೋಡ ಟೊಂಕದಲ್ಲಿ ಸ್ಥಳೀಯರ ತೀವ್ರ ವಿರೋಧದ ನಡುವೆಯೂ ಹೈದರಾಬಾದ್ ಮೂಲದ ಖಾಸಗಿ ಕಂಪೆನಿಯವರಿಗೆ ಬ್ರಹತ್ ವಾಣಿಜ್ಯ ಬಂದರು ನಿರ್ಮಾಣ ಮಾಡಲು ಅವಕಾಶಮಾಡಿಕೊಟ್ಟಿರುವದನ್ನು ವಿರೋಧಿಸಿ 24 ಬುಧವಾರದಂದು ಜಿಲ್ಲೆಯ ಮೀನುಗಾರರು ಜಿಲ್ಲೆಯಾದ್ಯಂತ ಮೀನುಗಾರಿಕೆಯನ್ನು ಬಂದ್ ಮಾಡಿ ಎಲ್ಲರೂ ಅಂದು ಮುಂಜಾನೆ 10 ಘಂಟೆಗೆ ಹೊನ್ನಾವರದಲ್ಲಿ ನಡೆಯುವ ಮೀನುಗಾರರ ಪ್ರತಿಭಟನೆಯಲ್ಲಿ ಭಾಗವಹಿಸಿಸುವಂತೆ ಜಿಲ್ಲೆಯ ಮೀನುಗಾರರಿಗೆ ರಾಷ್ಟ್ರೀಯ ಮೀನುಗಾರರ ಸಂಘಟನೆಯು … [Read more...] about 24 ಬುಧವಾರದಂದು ಜಿಲ್ಲೆಯಾದ್ಯಂತ ಮೀನುಗಾರರ ಪ್ರತಿಭಟನೆ
ಶಿರಾಲಿ ತಟ್ಟಿಹಕ್ಕಲ್ ಮೈದಾನ ಸರ್ವೇ ಕಾರ್ಯಕ್ಕೆ ಚಾಲನೆ
ಭಟ್ಕಳ: ತಾಲೂಕಿನ ಶಿರಾಲಿ ತಟ್ಟಿಹಕ್ಕಲ್ನಲ್ಲಿರುವ ಸರಕಾರಿ ಮೈದಾನ ಒತ್ತುವರಿಗೆ ಸಂಬಂಧಿಸಿದಂತೆ ಕ್ರಮ ಕೈಗೊಳ್ಳುವ ನಿಟ್ಟಿನಲ್ಲಿ ಸದರಿ ಮೈದಾನದ ಸರ್ವೇ ನಡೆಸುವಂತೆ ಶಾಸಕ ಸುನಿಲ್ ನಾಯ್ಕ ಸೂಚಿಸಿದ್ದಾರೆ.ಮೈದಾನ ಅಭಿವೃದ್ಧಿಯ ಸಂಬಂಧ ಸ್ಥಳಕ್ಕೆ ತೆರಳಿದ ಶಾಸಕರು, ಮೈದಾನ ಹಾಗೂ ನಕಾಶೆಯ ಪರಿಶೀಲನೆ ನಡೆಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಮೊದಲು ಸರ್ವೆ ಕಾರ್ಯ ನಡೆಸಿ ಒತ್ತುವರಿಯನ್ನು ತೆರವುಗೊಳಿಸಬೇಕಾಗಿದೆ, ಮೈದಾನದ ಸುತ್ತ ಬೇಲಿ ನಿರ್ಮಿಸುವ … [Read more...] about ಶಿರಾಲಿ ತಟ್ಟಿಹಕ್ಕಲ್ ಮೈದಾನ ಸರ್ವೇ ಕಾರ್ಯಕ್ಕೆ ಚಾಲನೆ




