ಯಲ್ಲಾಪುರ : ಯಲ್ಲಾಪುರ ತಾಲ್ಲೂಕಿನ ಭರತನಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸುದೀರ್ಘ ಕಾಲ ಮುಖ್ಯಾಧ್ಯಾಫಕರಾಗಿ ಸೆವೆ ಸಲ್ಲಿಸಿ,60-70 ರ ದಶಕದಲ್ಲಿ ಶಾಲಾ ಶಿಕ್ಷಣ ದೊಂದಿಗೆ ಯಕ್ಷಗಾನ ವನ್ನು ಚಿಕ್ಕ ಮಕ್ಕಳಿಗೆ ಕಲಿಸಿ ರಾಜ್ಯ ಮಟ್ಟದಲ್ಲಿ ಗಮನ ಸೆಳೆದ ಶಿಕ್ಷಕ. ಶ್ರೀ ಕೃಷ್ಣ ಭೀಮ ಗೌಡ ಅವರು 15-2-1937 ರ ಶ್ರೀ ಕೃಷ್ಣ ಜನ್ಮಾಷ್ಟಮಿ ಯಂದು ಜನಿಸಿ 18-8-2022 ರ ಶ್ರೀ ಕೃಷ್ಣ ಜನ್ಮಾಷ್ಟಮಿ ದಿನ ಸ್ವರ್ಗಸ್ಥರಾಗಿರುವುದು ಅವರ ಅಭಿಮಾನಿ ಶಿಷ್ಯ ರಲ್ಲಿ ಅಚ್ಚರಿ … [Read more...] about ವಿದ್ಯಾರ್ಥಿಗಳ ನೆಚ್ಚಿನ ಗೌಡಾ ಮಾಸ್ತರ್ ಇನ್ನು ನೆನಪು ಮಾತ್ರ!
Other
ಇಂದು ವೇದ ವ್ಯಾಸ ಸಭಾ ಭವನ ದಲ್ಲಿ ಬಾಲ ಗೋಪಾಲ ಸ್ಪರ್ಧೆ
ಯಲ್ಲಾಪುರ : ಲಯನ್ನ ಕ್ಲಬ್ ವತಿಯಿಂದ ಶ್ರೀ ವೆಂಕಟರಮಣ ಮಠದ ವೇದ ವ್ಯಾಸ ಸಭಾ ಭವನದಲ್ಲಿ ಇಂದು ಶನಿವಾರ ಸಂಜೆ 4.00 ಗಂಟೆಗೆ ಪುಟಾಣಿ ಮಕ್ಕಳಿಗಾಗಿ ಬಾಲಗೋಪಾಲ ಹಾಗೂ ಕೃಷ್ಣ ರಾಧೆ ವೇಷ ಸ್ಪರ್ಧೆಯನ್ನು ಆಯೋಜಿಸಲಾಗಿದೆ.ಅತಿಥಿ ಗಳಾಗಿ ಪಟ್ಟಣ ಪಂಚಾಯತ್ ಅಧ್ಯಕ್ಷೆ ಸುನಂದಾ ದಾಸ್, ಉಪಾಧ್ಯಕ್ಷೆ ಶ್ಯಾಮಿಲಿ ಪಾಠಣಕರ, ತಾಲೂಕಾ ಆಸ್ಪತ್ರೆಯ ವೈದ್ಯೆ ಡಾ ಸೌಮ್ಯ ಕೆ. ವಿ ಪಾಲ್ಗೊಳ್ಳಲಿದ್ದಾರೆ.ಬಾಲಗೋಪಾಲಸ್ಪರ್ಧೆಯು 6 ವರ್ಷದ ವರೆಗಿನ (ಎಲ್.ಕೆ.ಜಿ. ಮತ್ತು … [Read more...] about ಇಂದು ವೇದ ವ್ಯಾಸ ಸಭಾ ಭವನ ದಲ್ಲಿ ಬಾಲ ಗೋಪಾಲ ಸ್ಪರ್ಧೆ
ಬಿಕ್ಕು ಕಲಾಕೇಂದ್ರ ದಲ್ಲಿ ಹುಬ್ಬಳ್ಳಿಯ ಕೃಷ್ಣ ಮಠ ಕ್ಕೆ ಕಾಷ್ಟಕೆತ್ತನೆಯಲ್ಲಿ ಕೃಷ್ಣವತಾರ ರಥ ನಿರ್ಮಾಣ:
ಯಲ್ಲಾಪುರ: ಪಟ್ಟಣದ ಬಿಕ್ಕು ಗುಡಿ ಗಾರ ಕಲಾ ಕೇಂದ್ರದಲ್ಲಿ ವಿಶಿಷ್ಟ ಕಾಷ್ಠಶಿಲ್ಪದಿಂದ ನಿರ್ಮಿಸಲಾಗಿರುವ ಬೃಹತ್ ರಥ ಬುಧವಾರ ಹುಬ್ಬಳ್ಳಿಗೆ ತೆರಳಲಿದೆ.ಪಟ್ಟಣದ ಭಿಕ್ಕು ಗುಡಿಗಾರ ಕಲಾ ಕೇಂದ್ರದಲ್ಲಿ ಹುಬ್ಬಳ್ಳಿಯ ಕೃಷ್ಣ ಮಠಕ್ಕಾಗಿ 15 ಅಡಿ ಎತ್ತರದ ರಥವನ್ನು ನಿರ್ಮಿಸಲಾಗಿದ್ದು, ಗುಡಿಗಾರ ಸಹೋದರ ರು ಪೂಜೆ ಸಲ್ಲಿಸಿ ಹುಬ್ಬಳ್ಳಿಯ ಕೃಷ್ಣ ಮಠಕ್ಕೆ ಕಳುಹಿಸಿಕೊಟ್ಟರು .ಹುಬ್ಬಳ್ಳಿಯ ದೇಶಪಾಂಡೆ ನಗರದಲ್ಲಿರುವ ದಕ್ಷಿಣ ಕನ್ನಡ ದ್ರಾವಿಡ ಸಮಾಜದವರ … [Read more...] about ಬಿಕ್ಕು ಕಲಾಕೇಂದ್ರ ದಲ್ಲಿ ಹುಬ್ಬಳ್ಳಿಯ ಕೃಷ್ಣ ಮಠ ಕ್ಕೆ ಕಾಷ್ಟಕೆತ್ತನೆಯಲ್ಲಿ ಕೃಷ್ಣವತಾರ ರಥ ನಿರ್ಮಾಣ:
ವಿಶ್ವದರ್ಶನ ಶಿಕ್ಷಣ ಸಂಸ್ಥೆಯಲ್ಲಿ ಸ್ವಾತಂತ್ರ್ಯ ಅಮೃತ ಮಹೋತ್ಸವ ದಿನಾಚರಣೆ
ಯಲ್ಲಾಪುರ : ಅಮೃತ ಮಹೋತ್ಸವ ಆಚರಿಸುತ್ತಿರುವ ಈ ಸಂದರ್ಭದಲ್ಲಿ ಪ್ರತಿಯೊಬ್ಬರೂ ರಾಷ್ಟ್ರ ಪ್ರೇಮ ಹಾಗೂ ರಾಷ್ಟ್ರ ಗೌರವ ಹೆಚ್ಚಿಸಿಕೊಳ್ಳಬೇಕು. ದೇಶದ ಪ್ರಗತಿಯಲ್ಲಿ ಪ್ರತಿಯೊಬ್ಬರೂ ಶ್ರಮಿಸಬೇಕು. ಭವ್ಯ ಭಾರತಕ್ಕೆ ನಾವೆಲ್ಲ ನಮ್ಮ ಕೈಲಾದ ಸೇವೆ ಮಾಡೋಣ ಎಂದು ವಿಧಾನ ಪರಿಷತ್ತಿನ ಸದಸ್ಯ ಶಾಂತಾರಾಮ ಸಿದ್ದಿ ಹೇಳಿದರು.ಪಟ್ಟಣದ ವಿಶ್ವದರ್ಶನ ಶಿಕ್ಷಣ ಸಂಸ್ಥೆಯಲ್ಲಿ ಸ್ವಾತಂತ್ರ್ಯ ಅಮೃತ ಮಹೋತ್ಸವ ದಿನಾಚರಣೆ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗೆ ಸಂದೇಶ ನೀಡುತ್ತಾ … [Read more...] about ವಿಶ್ವದರ್ಶನ ಶಿಕ್ಷಣ ಸಂಸ್ಥೆಯಲ್ಲಿ ಸ್ವಾತಂತ್ರ್ಯ ಅಮೃತ ಮಹೋತ್ಸವ ದಿನಾಚರಣೆ
ಕಿರವತ್ತಿಯಲ್ಲಿ 75 ನೇ ಸ್ವಾತಂತ್ರ್ಯ ಅಮೃತ ಮಹೋತ್ಸವ ಕಾರ್ಯಕ್ರಮ
ಯಲ್ಲಾಪುರ : ತಾಲೂಕಿನ ಕಿರವತ್ತಿಯಲ್ಲಿ 75 ನೇ ಸ್ವಾತಂತ್ರ್ಯ ಅಮೃತ ಮಹೋತ್ಸವ ಕಾರ್ಯಕ್ರಮವನ್ನು ಜಯ ಕರ್ನಾಟಕ ತಾಲ್ಲೂಕಾ ಸಂಘಟನೆ, ತಾಲ್ಲೂಕಾ ಘಟಕ ಮತ್ತ ಗ್ರಾಮೀಣ ಘಟಕದ ವತಿಯಿಂದ ವಿಜೃಂಭಣೆಯಿಂದ ಆಚರಿಸಲಾಯಿತು.ದುಷ್ಚಟಗಳಿಂದ ದೂರರಾಗಿ ಭವ್ಯ ಭಾರತ ಸತ್ಪ್ರಜೆಗಳಾಗಿ, ಬೆಳೆಯುವ ಮಕ್ಕಳ ದುಷ್ಚಟಗಳ ವಿರುದ್ಧ ನಮ್ಮದೊಂದು ಸಮರ ಎಂಬ ಶೀರ್ಷಿಕೆಯೊಂದಿಗೆ ಕಾರ್ಯಕ್ರಮವನ್ನು ಆಚರಿಸಲಾಯಿತು. ಎಲ್ಲ ಸದಸ್ಯರು, ಊರ ನಾಗರಿಕರು ಘೋಷಣೆಗಳನ್ನು ಕೂಗುತ್ತ ಪ್ರಮುಖ ರಸ್ತೆಗಳಲ್ಲಿ … [Read more...] about ಕಿರವತ್ತಿಯಲ್ಲಿ 75 ನೇ ಸ್ವಾತಂತ್ರ್ಯ ಅಮೃತ ಮಹೋತ್ಸವ ಕಾರ್ಯಕ್ರಮ