ಹಳಿಯಾಳ :- ಕಳೆದ ಎರಡು ದಿನಗಳಿಂದ ಸುಡು ಬಿಸಿಲಿನಿಂದ ಕಂಗೆಟ್ಟಿದ್ದ ಹಳಿಯಾಳ ತಾಲೂಕಿನಲ್ಲಿ ಭಾನುವಾರ ರಾತ್ರಿ ಭಾರಿ ಮಳೆ ಸುರಿಯಿತು. ಭಾರಿ ಗುಡುಗು, ಮಿಂಚಿನಿಂದ ಕೂಡಿ ವರ್ಷಧಾರೆಯಾಯಿತು. ಈ ಸಂದರ್ಭದಲ್ಲಿ ವಿದ್ಯುತ್ ವ್ಯತೆಯವಾಗಿ ಜನರು ಸಾಕಷ್ಟು ತೊಂದರೆ ಅನುಭವಿಸಬೇಕಾಯಿತು. ಸುಮಾರು ಎರಡು ಗಂಟೆಗಳ ಕಾಲ ಸುರಿದ ಭಾರಿ ಮಳೆಗೆ ಗಟಾರಗಳು ತುಂಬಿ ರಸ್ತೆಗಳು ಜಲಾವೃತವಾಗಿದ್ದವು ಕೆಲವು ಜನರ ಮನೆಗೆ ನೀರು ನುಗ್ಗಿ ಜನಜೀವನ ಅಸ್ತವ್ಯಸ್ತವಾಯಿತು. ಮನೆಯಿಂದ ನೀರು ಹೊರಹಾಕಲು … [Read more...] about ಹಳಿಯಾಳದಲ್ಲಿ ಭಾನುವಾರ ರಾತ್ರಿ ಮೇಘಸ್ಪೋಟ.ಭಾರಿ ಮಳೆಗೆ ಮನೆಗಳಿಗೆ ನುಗ್ಗಿದ ನೀರು.
Other
ಕೊರೊನಾಕ್ಕೆ ಜಿಲ್ಲೆಯಲ್ಲಿ ಮತ್ತೀಬ್ಬರ ಬಲಿ ಈವರೆಗೆ ಸತ್ತವರ ಸಂಖ್ಯೆ 13ಕ್ಕೇ ಏರಿಕೆ.
ಉತ್ತರ_ಕನ್ನಡ (ಕಾರವಾರ): ಕೊರೊನಾ ಸೋಂಕಿನಿಂದಾಗಿ ಆಸ್ಪತ್ರೆಗೆ ದಾಖಲಾಗಿದ್ದ ಭಟ್ಕಳ ಮತ್ತು ಶಿರಸಿ_ತಾಲೂಕಿನ_ಇಬ್ಬರು_ವಯೋವೃದ್ದರು ಚಿಕಿತ್ಸೆ_ಫಲಕಾರಿಯಾಗದೆ_ಮೃತಪಟ್ಟಿರುವ ಘಟನೆ ಕಾರವಾರ_ಮೆಡಿಕಲ್ ಕಾಲೇಜಿನ ಕೋವಿಡ್-19 ವಾರ್ಡ್ ನಲ್ಲಿ ನಡೆದಿದೆ.ಶಿರಸಿ_ತಾಲೂಕಿನ_ದಾಸನಕೊಪ್ಪ ಮೂಲದ 76 ವರ್ಷದ ವೃದ್ಧ ನ್ಯುಮೋನಿಯಾದಿಂದ ಬಳಲುತ್ತಿದ್ದು, ಅವರಿಗೆ ಕೊರೊನಾ ಸೋಂಕು ದೃಢಪಟ್ಟಿತ್ತು. ಹಾಗಾಗಿ ಹೆಚ್ಚಿನ ಚಿಕಿತ್ಸೆಗಾಗಿ ಶಿರಸಿಯಿಂದ ಕ್ರಿಮ್ಸ್ ಆಸ್ಪತ್ರೆಗೆ ರವಾನೆ … [Read more...] about ಕೊರೊನಾಕ್ಕೆ ಜಿಲ್ಲೆಯಲ್ಲಿ ಮತ್ತೀಬ್ಬರ ಬಲಿ ಈವರೆಗೆ ಸತ್ತವರ ಸಂಖ್ಯೆ 13ಕ್ಕೇ ಏರಿಕೆ.
ಹಳಿಯಾಳ ಮತ್ತೀಬ್ಬರು ಮಕ್ಕಳಲ್ಲಿ ಕೊರೊನಾ_ಶಂಕೆ 19ಕ್ಕೇ ಏರಿದ ಸೊಂಕಿತರ ಸಂಖ್ಯೆ.
ಹಳಿಯಾಳ :- ಮಹಾರಾಷ್ಟ್ರದಿಂದ ವಾಪಸ್ಸಾಗಿ ಪಟ್ಟಣದ ಬಸವನಗರದ ವಸತಿ ನಿಲಯದಲ್ಲಿ ಸಾಂಸ್ಥಿಕ ಕ್ವಾರಂಟೈನ್ ನಲ್ಲಿದ್ದ ಇಬ್ಬರು ಬಾಲಕಿಯರಿಗೆ ಕೊರೊನಾ_ಸೊಂಕು_ದೃಢಪಟ್ಟಿದೆ_ಎನ್ನಲಾಗಿದೆ.ಕಳೆದ 15 ದಿನಗಳ ಹಿಂದೆ ಮಹಾರಾಷ್ಟ್ರದಿಂದ ವಾಪಸ್ಸಾಗಿದ್ದ ತಾಲೂಕಿನ ಬಾಳಶೆಟ್ಟಿಕೊಪ್ಪದ ಎರಡು ಕುಟುಂಬದ 9 ಜನರಲ್ಲಿ ಈಗಾಗಲೇ ಇಬ್ಬರು ಯುವತಿಯರು ಸೇರಿ ಒಂದು ಮಗುವಿನಲ್ಲಿ ಹೀಗೆ ಮೂವರಲ್ಲಿ ಕೊರೊನಾ ಸೊಂಕು ದೃಢಪಟ್ಟಿದ್ದು ಅವರು ಕಾರವಾರದ ಕೊವಿಡ್-ಕೇರ್ ವಿಶೇಷ … [Read more...] about ಹಳಿಯಾಳ ಮತ್ತೀಬ್ಬರು ಮಕ್ಕಳಲ್ಲಿ ಕೊರೊನಾ_ಶಂಕೆ 19ಕ್ಕೇ ಏರಿದ ಸೊಂಕಿತರ ಸಂಖ್ಯೆ.

