ಹಳಿಯಾಳ :- ಪಶ್ಚಿಮ ಪದವೀಧರರ ಮತ ಕ್ಷೇತ್ರದಲ್ಲಿ ಕಳೆದ 6 ವರ್ಷಗಳ ಅವಧಿಯಲ್ಲಿ ನನ್ನ ಸೇವೆ ಮತ್ತು ಸಾಧನೆಯನ್ನು ನೋಡಿ ನನಗೆ ಮತ ನೀಡಿ ಎಂದು ಪಶ್ಚಿಮ ಪದವೀಧರ ಮತ ಕ್ಷೇತ್ರದ ವಿಧಾನ ಪರಿಷತ್ ಚುನಾವಣೆಯ ಬಿಜೆಪಿ ಅಭ್ಯರ್ಥಿ ಎಸ್ ವಿ ಸಂಕನೂರು ಮತದಾರರಲ್ಲಿ ವಿನಂತಿಸಿದರು.ಪಶ್ಚಿಮ ಪದವೀಧರ ಮತ ಕ್ಷೇತ್ರದ ವಿಧಾನ ಪರಿಷತ್ ಚುನಾವಣೆಯ ಹಿನ್ನೆಲೆ ಗುರುವಾರ ಹಳಿಯಾಳ ಕ್ಷೇತ್ರಕ್ಕೆ ಮತಯಾಚನೆಗೆ ಆಗಮಿಸಿದ ಅವರು ಇಲ್ಲಿಯ ಪ್ರಸಿದ್ದ ಶ್ರೀ ಮಹಾಗಣಪತಿ ದೇವಸ್ಥಾನಕ್ಕೆ ಭೇಟಿ … [Read more...] about ವಿಧಾನ ಪರಿಷತ್ ಬಿಜೆಪಿ ಅಭ್ಯರ್ಥಿ ಎಸ್ ವಿ ಸಂಕನೂರು ಅವರಿಂದ ಹಳಿಯಾಳದಲ್ಲಿ ಮತಯಾಚನೆ.
Other
ಹಳಿಯಾಳ ಕಬ್ಬು ಬೆಳೆಗಾರ ರೈತರ ಪ್ರತಿಭಟನೆಗೆ ವಿಪ ಸದಸ್ಯ ಎಸ್.ಎಲ್.ಘೋಟ್ನೇಕರ ಹಾಗೂ ಮಾಜಿ ಶಾಸಕ ಸುನೀಲ್ ಹೆಗಡೆ ಬೆಂಬಲ.
ಹಳಿಯಾಳ:- ಹಳಿಯಾಳದ ಇಐಡಿ ಪ್ಯಾರಿ ಸಕ್ಕರೆ ಕಾರ್ಖಾನೆ ವಿರುದ್ದ ಹಳಿಯಾಳ ಕಬ್ಬು ಬೆಳೆಗಾರರ ಸಂಘದ ನೇತೃತ್ವದಲ್ಲಿ ರೈತರು ನಡೆಸುತ್ತಿದ್ದ ಪ್ರತಿಭಟನೆಗೆ ವಿಧಾನ ಪರಿಷತ್ ಸದಸ್ಯ ಎಸ್.ಎಲ್.ಘೊಟ್ನೇಕರ ಹಾಗೂ ಮಾಜಿ ಶಾಸಕ ಸುನೀಲ್ ಹೆಗಡೆ ಬೆಂಬಲ ಸೂಚಿಸಿ ರೈತರ ಸಮಸ್ಯೆ ಬಗೆಹರಿಸುವ ಭರವಸೆ ನೀಡಿದರು.ರೈತರ ಪ್ರತಿಭಟನೆ ಆರಂಭವಾಗುತ್ತಿದ್ದಂತೆ ಕಾಂಗ್ರೇಸ್ ಪಕ್ಷದ ವಿಧಾನ ಪರಿಷತ್ ಸದಸ್ಯ ಎಸ್.ಎಲ್.ಘೊಟ್ನೇಕರ ಪ್ರತಿಭಟನಾ ಸ್ಥಳಕ್ಕೆ ಆಗಮಿಸಿ ರೈತರನ್ನು ಭೇಟಿಯಾಗಿ ಕಬ್ಬು … [Read more...] about ಹಳಿಯಾಳ ಕಬ್ಬು ಬೆಳೆಗಾರ ರೈತರ ಪ್ರತಿಭಟನೆಗೆ ವಿಪ ಸದಸ್ಯ ಎಸ್.ಎಲ್.ಘೋಟ್ನೇಕರ ಹಾಗೂ ಮಾಜಿ ಶಾಸಕ ಸುನೀಲ್ ಹೆಗಡೆ ಬೆಂಬಲ.
ಗಡಿಕಾಯೋ ಯೋಧರಿಗೆ ಧರ್ಮ ಜ್ಯೋತಿ ಮಹಿಳಾ ವಾಹಿನಿಯ ಗೌರವ
ಹೊನ್ನಾವರ - ದೇಶದ ಗಡಿಯಲ್ಲಿ ಶತ್ರು ರಾಷ್ಟ್ರಗಳ ಮದ್ದು ಗುಂಡುಗಳಿಗೆ ಗುಂಡಿಗೆ ಒಡ್ಡಿ ರಾಷ್ಟ್ರ ರಕ್ಷಣೆಯಲ್ಲಿ ನಿರಂತರ 17 ವರ್ಷ ಸೇವೆ ಸಲ್ಲಿಸಿ ಬಂದ 7 ಮಂದಿ ಯೋಧರನ್ನು ಮಾಗೋಡದ ಧರ್ಮಜ್ಯೋತಿ ಮಹಿಳಾ ವಾಹಿನಿಯವರು ಗೌರವಿಸಿ ಸನ್ಮಾನಿಸಿದರು.ಇತ್ತೀಚಿನ ದಿನಗಳಲ್ಲಿ ಸಾರ್ವಜನಿಕರಲ್ಲಿ ಸೈನಿಕರ ಬಗೆಗಿರುವ ಕಾಳಜಿ ಅಭಿಮಾನ ಹೆಚ್ಚುತ್ತಿರುವ ದ್ಯೋತಕವಾಗಿ ನಡೆದ ಸರಳ ಸುಂದರ ಕಾರ್ಯಕ್ರಮದಲ್ಲಿ ಉತ್ತರದ ಹಿಮಾಲಯದ ತಪ್ಪಲಿನಲ್ಲಿ ಮೈ ಮರಗಟ್ಟುವ ಶೀಥದಲ್ಲಿಯೂ ಮೈಯೆಲ್ಲಾ … [Read more...] about ಗಡಿಕಾಯೋ ಯೋಧರಿಗೆ ಧರ್ಮ ಜ್ಯೋತಿ ಮಹಿಳಾ ವಾಹಿನಿಯ ಗೌರವ
ಅಂಗನವಾಡಿ ಕಾರ್ಯಕರ್ತೆಯರಿಗೆ ಸ್ಮಾರ್ಟಪೋನ್ ವಿತರಣೆ
ಹಳಿಯಾಳ: ತಾಂತ್ರಿಕತೆ ಯುಗದಲ್ಲಿ ನಾವೂಗಳು ಎಷ್ಷೇ ದೂರವಾದರೂ ಸಹ ಸಮೀಪದಿಂದ ವ್ಯಹರಿಸಬಹುದು ಆ ನಿಟ್ಟಿನಲ್ಲಿ ಭಾರತ ಸರ್ಕಾರ 235 ಜಿಲ್ಲೆಗಳಲ್ಲಿ ಅಂಗನವಾಡಿ ಕಾರ್ಯಕರ್ತೆಯರಿಗೆ ಸ್ಮಾರ್ಟ ಫೋನ್ ನೀಡುತ್ತಿದೆ. ಇದರಿಂದ ಸುಲಭವಾಗಿ ಮಾಹಿತಿಗಳನ್ನು ನಿಡಬಹುದು ಎಂದು ಶಾಸಕ ಆರ್ ವ್ಹಿ ದೇಶಪಾಂಡೆ ಹೇಳಿದರು.ಸೋಮವಾರ ತಾಲೂಕಾಡಳಿತ ಕಛೇರಿಯಲ್ಲಿ ಮಕ್ಕಳ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಸಮಗ್ರ ಶಿಶು ಅಭಿವೃದ್ಧಿ ಯೋಜನೆ ಹಳಿಯಾಳ 2020 ಮಾಸಾಚಾರಣೆ ಅಡಿಯಲ್ಲಿ ತಾಲೂಕಿನ … [Read more...] about ಅಂಗನವಾಡಿ ಕಾರ್ಯಕರ್ತೆಯರಿಗೆ ಸ್ಮಾರ್ಟಪೋನ್ ವಿತರಣೆ
ಐಎಎಸ್ ಪರಿಕ್ಷೆಯಲ್ಲಿ ಸಾಧನೆ ಮಾಡಿದ ವೆಂಕ್ರಟಮಣ ಕವಡಕೇರಿಯವರಿಗೆ ಸನ್ಮಾನ
ಯಲ್ಲಾಪುರ:ಐಎಎಸ್ ಪರೀಕ್ಷೆಯಲ್ಲಿ ಉತ್ತೀರ್ಣನಾದ ತಾಲೂಕಿನ ವೆಂಕಟ್ರಮಣ ಕವಡಿಕೇರಿ ಅವರಿಗೆ ಚಂದಗುಳಿ ಗ್ರಾ.ಪಂ ಸಭಾಭವನದಲ್ಲಿ ಮಂಗಳವಾರ ಆತ್ಮೀಯವಾಗಿ ಸನ್ಮಾನಿಸಿ ಗೌರವಿಸಲಾಯಿತು.ಸ್ಥಳಿಯ ಊರನಾಗರಿಕರ ಹಾಗೂ ಯುವ ಸಂಘಟನೆಗಳು ಆಯೋಜಿಸಿದ್ದ ಸನ್ಮಾನ ಕಾರ್ಯಕ್ರಮದಲ್ಲಿ ಜ್ಯೋತಿಷಿ ಗೋಪಾಲಕೃಷ್ಣ ಭಟ್ಟ ಹಂಡ್ರಮನೆ ಸನ್ಮಾನಿಸಿ, "ಗ್ರಾಮೀಣ ಭಾಗದ ಯುವಕನೋರ್ವ ಐಎಎಸ್ ಪರೀಕ್ಷೆಯನ್ನು ಬರೆದು ಉತ್ತೀರ್ಣ ನಾಗಿರುವುದು ಹೆಮ್ಮೆಯ ವಿಷಯ. ಪ್ರತಿಭಾನ್ವಿತ ವೆಂಕಟ್ರಮಣ ಕವಡಿಕೇರಿಯ … [Read more...] about ಐಎಎಸ್ ಪರಿಕ್ಷೆಯಲ್ಲಿ ಸಾಧನೆ ಮಾಡಿದ ವೆಂಕ್ರಟಮಣ ಕವಡಕೇರಿಯವರಿಗೆ ಸನ್ಮಾನ




