ಕಾರವಾರ: ಇಲ್ಲಿನ ಜಿಲ್ಲಾಸ್ಪತ್ರೆಯ ಸಿಬ್ಬಂದಿ ನಿರ್ಲಕ್ಷದಿಂದ ರೋಗಿಗಳಿಗೆ ಸರಿಯಾದ ಚಿಕಿತ್ಸೆ ದೊರೆಯುತ್ತಿಲ್ಲ ಎಂಬ ಆರೋಪ ಕೇಳಿ ಬಂದಿದೆ. ಇದರ ಬೆನ್ನಲ್ಲೆ ಜಿಲ್ಲಾಸ್ಪತ್ರೆಯಲ್ಲಿ ರೋಗಗಳನ್ನು ಮಲಗಿಸುವ ಹಾಸಿಗಗಳ ಮೇಲೆ ಬೆಕ್ಕುಗಳು ಮಲಗಿರುವ ಚಿತ್ರ ವೈರಲ್ ಆಗಿದೆ. ನಗರದ ಹಬ್ಬುವಾಡ ನಿವಾಸಿ ಸತ್ಯಾನಂದ ಪ್ರಭು ಎಂಬಾತರು ಈಚೆಗೆ ಮಗನೊಂದಿಗೆ ಬೈಕ್ನಲ್ಲಿ ತೆರಳುತ್ತಿದ್ದಾಗ ಅಪಘಾತವಾಗಿತ್ತು. ಪರಿಣಾಮ ಅವರು ಹಾಗೂ ಪುತ್ರ ಗಾಯಗೊಂಡಿದ್ದರು. ಹೀಗಾಗಿ ಜಿಲ್ಲಾಸ್ಪತ್ರೆಗೆ … [Read more...] about ರೋಗಿಗಳನ್ನು ಮಲಗಿಸುವ ಹಾಸಿಗೆಗಳ ಮೇಲೆ ಆಶ್ರಯ ಪಡೆದಿರುವ ಬೆಕ್ಕುಗಳು