• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

ಗಂಟಲು ದ್ರವ

ಜಾರ್ಖಾಂಡ್ ರಾಜ್ಯದಿಂದ ಮೀನುಗಾರಿಕೆಗೆ ಆಗಮಿಸಿದ ಕಾರ್ಮಿಕರಿಗೆ ಆರೊಗ್ಯ ತಪಾಸಣೆ

September 12, 2020 by Sachin Hegde Leave a Comment

ಗೋಕರ್ಣ: ಮೀನುಗಾರಿಕೆಗಾಗಿ ಜಾರ್ಖಂಡ್ ರಾಜ್ಯದಿಂದ ಕಾರ್ಮಿಕರು ಆಗಮಿಸಿದ್ದು, ಇವರನ್ನು ಇಲ್ಲಿನ ಆರೋಗ್ಯ ಇಲಾಖೆ ತಂಡ ಕೋವಿಡ್ 19, ಮಲೇರಿಯಾ ಪರೀಕ್ಷೆಗೆ ಒಳಪಡಿಸಿ ಗಂಟಲು ದ್ರವ , ರಕ್ತ ಲೇಪನಗಳನ್ನು ಸಂಗ್ರಹಿಸಿದರು. 50ಕ್ಕೂ ಹೆಚ್ಚು ಕಾರ್ಮಿಕರು ಬಂದಿದ್ದು , ಪ್ರತಿ ವರ್ಷ ಹೊರ ರಾಜ್ಯದವರು ಮೀನುಗಾರಿಕೆ ಕೆಲಸಕ್ಕಾಗಿ ಬರುತ್ತಾರೆ. ಲಾಕ್ ಡೌನ ನಂತರ ಇದೇ ಮೊದಲ ಬಾರಿಗೆ ಹೊರ ರಾಜ್ಯದಿಂದ ಬಂದವರಾಗಿದ್ದಾರೆ.ಕಾರ್ಮಿಕರಿಗೆ ತಿಳುವಳಿಕೆ : ಕೊರೊನಾ ರೋಗದ ಬಗೆಗಿನ … [Read more...] about ಜಾರ್ಖಾಂಡ್ ರಾಜ್ಯದಿಂದ ಮೀನುಗಾರಿಕೆಗೆ ಆಗಮಿಸಿದ ಕಾರ್ಮಿಕರಿಗೆ ಆರೊಗ್ಯ ತಪಾಸಣೆ

ಹಳಿಯಾಳದಲ್ಲಿ ಕೊರೊನಾಕ್ಕೆ ಮೊದಲ ಬಲಿ ರ್ಯಾಪಿಡ್ ಪರೀಕ್ಷೆಯಲ್ಲಿ ಸೊಂಕು ದೃಢ.

July 21, 2020 by Yogaraj SK Leave a Comment

ಹಳಿಯಾಳ :- ಸೋಮವಾರ ಹಳಿಯಾಳದ 74 ವರ್ಷದ ವೃದ್ದನೋರ್ವ_ಅನಾರೋಗ್ಯದಿಂದ ಮೃತಪಟ್ಟಿದ್ದು, ಮೃತ ವ್ಯಕ್ತಿಯ ಗಂಟಲು ದ್ರವ ರ್ಯಾಪಿಡ್ ಪರೀಕ್ಷೆಗೆ ಒಳಪಡಿಸಿದ್ದು ವೃದ್ದನಿಗೆ ಕೊರೊನಾ_ಸೊಂಕು_ದೃಢಪಟ್ಟಿದೆ. ಈ ಮೂಲಕ ಹಳಿಯಾಳದಲ್ಲಿ ಕೊವಿಡ್ ನಿಂದ ಸಿದ್ದಗಂಗಾ_ಪದವಿಪೂರ್ವ_ಕಾಲೇಜಿನಮೃತಪಟ್ಟ ಮೊದಲ_ಪ್ರಕರಣ ಇದಾಗಿದೆ‌.ಹಳಿಯಾಳ ಪಟ್ಟಣದ ಜವಾಹರಗಲ್ಲಿ(ಗೌರಿಗುಡಿ ರಸ್ತೆಯ) ನಿವಾಸಿ 74 ವರ್ಷದ ವಯೋವೃದ್ದ ಕೆಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಎನ್ನಲಾಗಿದೆ. ಕಳೆದ … [Read more...] about ಹಳಿಯಾಳದಲ್ಲಿ ಕೊರೊನಾಕ್ಕೆ ಮೊದಲ ಬಲಿ ರ್ಯಾಪಿಡ್ ಪರೀಕ್ಷೆಯಲ್ಲಿ ಸೊಂಕು ದೃಢ.

ಹಳಿಯಾಳಕ್ಕೆ ಮತ್ತೊಂದು ಕೊರೊನಾ ಪಾಸಿಟಿವ್ ?- ಗೋವಾದಿಂದ ಮರಳಿದ್ದ ಕರ್ಲಕಟ್ಟಾ ಗ್ರಾಮದ 60ವರ್ಷದ ವೃದ್ದೆಗೂ ತಾಕಿದ ಸೊಂಕು ?.

July 9, 2020 by Yogaraj SK Leave a Comment

ಹಳಿಯಾಳ :- ಪಕ್ಕದ ಗೋವಾ_ರಾಜ್ಯದಿಂದ_ಕಳೆದ 14_ದಿನಗಳ_ಹಿಂದೆ_ಹಳಿಯಾಳಕ್ಕೆ ಬಂದಿದ್ದ 60 ವರ್ಷದ ವೃದ್ದೆಯ ಕೊವಿಡ್-19 ಪರೀಕ್ಷಾ ವರದಿ ಗುರುವಾರ ಬಂದಿದ್ದು ಅಜ್ಜಿಯಲ್ಲಿ ಕೋರೊನಾ ಸೊಂಕು ಪತ್ತೆಯಾಗಿದೆ ಎಂದು ತಿಳಿದು ಬಂದಿದೆ.ತಾಲೂಕಿನ ಯಲ್ಲಾಪುರ ರಾಜ್ಯ ಹೆದ್ದಾರಿಯಲ್ಲಿರುವ ಕರ್ಲಕಟ್ಟಾ_ಗ್ರಾಮದ_ಲಕ್ಷ್ಮೀ_ಗಲ್ಲಿ ರಹವಾಸಿಯಾಗಿರುವ ವೃದ್ದೆ ಗೋವಾದಲ್ಲಿರುವ ತನ್ನ ಮಗನ_ಬಳಿ ಇದ್ದು ಕಳೆದ 14 ದಿನಗಳ‌ ಹಿಂದೆ ಸ್ವಗ್ರಾಮಕ್ಕೆ ಆಗಮಿಸಿದಾಗ … [Read more...] about ಹಳಿಯಾಳಕ್ಕೆ ಮತ್ತೊಂದು ಕೊರೊನಾ ಪಾಸಿಟಿವ್ ?- ಗೋವಾದಿಂದ ಮರಳಿದ್ದ ಕರ್ಲಕಟ್ಟಾ ಗ್ರಾಮದ 60ವರ್ಷದ ವೃದ್ದೆಗೂ ತಾಕಿದ ಸೊಂಕು ?.

ಮುರ್ಕವಾಡ ಗ್ರಾಮದಲ್ಲಿ ಮಹಿಳೆಯಲ್ಲಿ_ಸೊಂಕು ಪತ್ತೆ ?? – ಸೊಂಕಿತರ ಸಂಖ್ಯೆ 17 ಕ್ಕೆ ಏರಿಕೆ‌?

July 5, 2020 by Yogaraj SK Leave a Comment

ಹಳಿಯಾಳ :- ಮಹಾರಾಷ್ಟ್ರದಿಂದ ಆಗಮಿಸಿ ಸಾಂಸ್ಥಿಕ ಕ್ವಾರಂಟೈನ್ ಮುಗಿಸಿ ಬಳಿಕ ಹೊಮ್ ಕ್ವಾರಂಟೈನ್ ಆಗಿದ್ದ ಮಹಿಳೆಯಲ್ಲಿ ಕೊರೊನಾ ಸೊಂಕು ಪತ್ತೆಯಾಗಿದೆ ಎಂದು ಶಂಕೆ ವ್ಯಕ್ತಪಡಿಸಲಾಗಿದ್ದು ಸಾಯಂಕಾಲದ ಹೆಲ್ತ್ ಬುಲೆಟಿನ್ ಈ ಬಗ್ಗೆ ಖಚಿತಪಡಿಸಲಿದೆ‌‌‌.ಮಹಾರಾಷ್ಟ್ರದ_ಖಾಸಗಿ_ಆಸ್ಪತ್ರೆಯಲ್ಲಿ ಶುಶ್ರೂಷಕಿ(ನರ್ಸ್) ಆಗಿ ಕೆಲಸ ಮಾಡುತ್ತಿದ್ದ ( 32) ವರ್ಷದ ಮಹಿಳೆ ಕಳೆದ 8 ದಿನಗಳ ಹಿಂದೆ ಹಳಿಯಾಳಕ್ಕೆ ಆಗಮಿಸಿದ್ದರು ಎಂದು ಹೇಳಲಾಗುತ್ತಿದೆ.ಸರ್ಕಾರದ ನಿಯಮದಂತೆ 7 ದಿನ … [Read more...] about ಮುರ್ಕವಾಡ ಗ್ರಾಮದಲ್ಲಿ ಮಹಿಳೆಯಲ್ಲಿ_ಸೊಂಕು ಪತ್ತೆ ?? – ಸೊಂಕಿತರ ಸಂಖ್ಯೆ 17 ಕ್ಕೆ ಏರಿಕೆ‌?

ಹಳಿಯಾಳದ ಕಳಸಾಪುರ ಗ್ರಾಮದ ವ್ಯಕ್ತಿಯಲ್ಲಿ ಕೊರೊನಾ ಸೊಂಕು ಪತ್ತೆ – ಸೊಂಕಿತರ ಸಂಖ್ಯೆ 8 ಕ್ಕೆ ಏರಿಕೆ

June 24, 2020 by Yogaraj SK Leave a Comment

ಹಳಿಯಾಳ:- ಕಳೆದ ದಿ.15ರಂದು ಮಹಾರಾಷ್ಟ್ರದಿಂದ ಹಳಿಯಾಳಕ್ಕೆ ಬಂದು ಸಾಂಸ್ಥಿಕ ಕ್ವಾರಂಟೈನ್ ನಲ್ಲಿರುವ ಹಳಿಯಾಳದ ಕಳಸಾಪುರ ಗ್ರಾಮದನು ಎನ್ನಲಾದ 31 ವರ್ಷದ ವ್ಯಕ್ತಿಯಲ್ಲಿ ಕೊರೊನಾ ಸೊಂಕು ಇರುವುದನ್ನು ಆರೋಗ್ಯ ಇಲಾಖೆ ಮಂಗಳವಾರ ದೃಢಪಡಿಸಿದೆ ಈ ಮೂಲಕ ಹಳಿಯಾಳದಲ್ಲಿ ಕೊರೊನಾ ಸೊಂಕಿತರ ಸಂಖ್ಯೆ 8ಕ್ಕೆ ಏರಿಕೆಯಾಗಿದೆ. ಕಳೆದ 9 ದಿನಗಳಿಂದ ಸಾಂಸ್ಥಿಕ ಕ್ವಾರಂಟೈನ್‍ನಲ್ಲಿರುವ ವ್ಯಕ್ತಿಯು ಸೇರಿದಂತೆ 26 ಜನರ ಕೊವಿಡ್-19 ಪರೀಕ್ಷಾ ವರದಿಗಳು ಮಂಗಳವಾರ ಬಂದಿದ್ದು … [Read more...] about ಹಳಿಯಾಳದ ಕಳಸಾಪುರ ಗ್ರಾಮದ ವ್ಯಕ್ತಿಯಲ್ಲಿ ಕೊರೊನಾ ಸೊಂಕು ಪತ್ತೆ – ಸೊಂಕಿತರ ಸಂಖ್ಯೆ 8 ಕ್ಕೆ ಏರಿಕೆ

Next Page »

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,076,810 visitors

Footer

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

ಸುಪ್ರೀಂ ಕೋರ್ಟ್‌ಲ್ಲಿ ಕ್ಲರ್ಕ್ ಹುದ್ದೆಗಳ ಭರ್ತಿಗಾಗಿ ಅರ್ಜಿ ಆಹ್ವಾನ 2025

February 8, 2025 By Sachin Hegde

© 2025 Canara Buzz · Contributors · Privacy Policy · Terms & Conditions · Member of Digital Avatar