ಹೊನ್ನಾವರ :ತಾಲೂಕಿನ ಪುರಾಣ ಪ್ರಸಿದ್ದ ಇಡಗುಂಜಿಗೆ ಕಲಿವೀರ ಚಿತ್ರದ ನಾಯಕ ನಟ ಏಕಲವ್ಯ ಭೇಟಿ ನೀಡಿ ಶ್ರೀ ಮಹಾಗಣಪತಿ ದರ್ಶನ ಪಡೆದರು. ನಂತರ ಕರ್ನಾಟಕ ಕ್ರಾಂತಿರಂಗದ ಬಳ್ಕೂರ ಘಟಕದ ಸನ್ಮಾನ ಸ್ವೀಕರಿಸಿದರು. ಈ ಹಿಂದೆ ಸಂಘಟನೆಯ ಕಾರ್ಯಕ್ರಮದಲ್ಲಿ ಭಾಗವಹಿಸಿದಾಗ ಕಲಿವಿರ ಚಿತ್ರ ಬಿಡುಗಡೆಯಾದ ಬಳಿಕ ಆಗಮಿಸುತ್ತೇನೆ ಎಂದು ನೀಡಿದ ಭರವಸೆಯಂತೆ ಶುಕ್ರವಾರ ಗ್ರಾಮಕ್ಕೆ ಆಗಮಿಸಿದ್ದರು.ಇದೇ ವೇಳೆ ಕರ್ನಾಟಕ ಕ್ರಾಂತಿರಂಗದ ಸದಸ್ಯರು ಮತ್ತು ಗ್ರಾಮದ ಯುವಕರು … [Read more...] about ಕಲಿವೀರ ಚಿತ್ರದ ನಾಯಕ ನಟ ಏಕಲವ್ಯ ಇಡಗುಂಜಿ ಭೇಟಿ; ಬಳ್ಕೂರ ಕ್ರಾಂತಿರಂಗ ಸಂಘಟನೆಯಿಂದ ಸನ್ಮಾನ