ಯಲ್ಲಾಪುರ: ಜಿಲ್ಲೆಯಾದ್ಯಂತ ಅತಿವೃಷ್ಟಿಯಿಂದ ಅಪಾರ ಹಾನಿಯಾಗಿ ಕೆಲವು ಗ್ರಾಮಗಳು ನಾಗರಿಕ ಸೌಲಭ್ಯಗಳಿಂದಲೇ ವಂಚಿತವಾಗಿದೆ.ಈಗಿರುವ ಕಾನೂನಿನಲ್ಲಿ ತಿದ್ದುಪಡಿ ಮಾಡುವ ಅಗತ್ಯತೆಯೂ ಇಂತಹ ವಿಶೇಷ ಸಂದರ್ಭದಲ್ಲಿ ನಿರ್ಮಾಣವಾಗುತ್ತಿದೆ.ಇಲ್ಲಿ ಆಗಿರುವ ಹಾನಿಗೆ ಅಷುಇಷ್ಟು ಕೊಡುತ್ತೇವೆ ಅಂದರೆ ಅದಕ್ಕೆ ಏನು ಸ್ಪಂದನೆ ಇಲ್ಲದಂತಾಗುತ್ತದೆ. ಆದ್ದರಿಂದ ಕಾಯ್ದೆಗಳಲ್ಲೂ ಪರಿವರ್ತನೆ ತರಬೇಕಾದಅನಿವಾರ್ಯತೆ ಇದೆ..ೆ ಎಂದು ವಿಧಾನ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ … [Read more...] about ಮಾನವೀಯ ನೆಲೆಯಲ್ಲಿ ಪರಿಹಾರ ಕಾರ್ಯ ಕೈಗೊಳ್ಳಬೇಕಾದ ಅನಿವಾರ್ಯತೆ ಇದೆ :ಸ್ಪೀಕರ್ ಕಾಗೇರಿ