ಯಲ್ಲಾಪುರ :ಬಹುತೇಕ ಸಚಿವರಿಗೆ ಹಿಂದಿನ ಖಾತೆ, ಎಂಟಿಬಿ, ಕೋಟಾ, ಜೊಲ್ಲೆ ಖಾತೆ ಅದಲು ಬದಲುಮಾಡಲಾಗಿದೆ.ಉತ್ತರ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ ಹೆಬ್ಬಾರ್ ಗೆ ಮತ್ತೆ ಕಾರ್ಮಿಕ ಇಲಾಖೆ ಪಡೆಯುವ ಮೂಲಕ ಕಾರ್ಮಿಕ ಇಲಾಖೆ ಗೆ ಮತ್ತೆ ಬಲ ಬಂದಂತಾಗಿದೆ.ಯಾವ ಸಚಿವರಿಗೆ ಯಾವ ಖಾತೆ?ಬಸವರಾಜ್ ಬೊಮ್ಮಾಯಿ (ಸಿಎಂ) – ಗುಪ್ತಚರ, ಹಣಕಾಸು, ಬೆಂಗಳೂರು ಅಭಿವೃದ್ಧಿ ಸೇರಿದಂತೆ ಹಂಚಿಕೆಯಾಗದ ಖಾತೆಗಳುಆರ್. ಅಶೋಕ್- ಕಂದಾಯಈಶ್ವರಪ್ಪ- … [Read more...] about ನೂತನ ಸಚಿವರಿಗೆ ಖಾತೆ ಹಂಚಿಕೆ