• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

ಪ್ರಾಥಮಿಕ ಆರೋಗ್ಯ ಕೇಂದ್ರ

ಸಮುದ್ರದಲ್ಲಿ ಮುಳಗಿ ಯುವಕನ ಸಾವು

August 4, 2021 by Deepika Leave a Comment

ಗೊಕರ್ಣ : ಈಜಲೆಂದು ಸಮುದ್ರಕ್ಕೆ ಇಳಿದ ಯುವಕನೋರ್ವ ನೀರಿಸಲ್ಲಿ ಮುಳಗಿ ಮೃತಪಟ್ಟ ಘಟನೆ ಗೋಕರ್ಣದ ಪ್ಯಾರಡೈಸ್ ಬೀಚ್ ಬಳಿ ಮಂಗಳವಾರ ನಡೆದಿದೆ. ಮುಂಬೈ ಮೂಲದ ಅದ್ವೆöÊ ದೀಪಕ ಜೈನ್ (20) ಮೃತ ಯುವಕ. ಈತ ಮುಂಬೈನಿAದ 6 ಜನ ಗಳೆಯರೊಂದಿಗೆ ಗೋಕರ್ಣಕ್ಕೆ ಪ್ರವಾಸಕ್ಕೆಂದು ಆಗಮಿಸಿದ್ದ.ಮಂಗಳವಾರ ಮಧ್ಯಾಹ್ನದ ಸಮಯದಲ್ಲಿ ಈಜಲು ಗೆಳೆಯರೊಂದಿಗೆ ಪ್ಯಾರಡೈಸ್ ಬೀಚ್‌ಗೆ ತೆರಳಿದ್ದಾಗ ಸಮುದ್ರದ ಸುಳಿಗೆ ಸಿಲುಕಿದ ಈರ್ವರಲ್ಲಿ ಓರ್ವನನು ರಕ್ಷಿಸಲಾಗಿದೆ.ಅದ್ವೆöÊ … [Read more...] about ಸಮುದ್ರದಲ್ಲಿ ಮುಳಗಿ ಯುವಕನ ಸಾವು

ಭಟ್ಕಳ ಹಾಗೂ ಹೊನ್ನಾವರ ತಾಲೂಕಿಗೆ ಅವಶ್ಯಕ ಎರಡು ಅಂಬ್ಯುಲೆನ್ಸ ಶಾಸಕ ಸುನೀಲರಿಂದ ಹಸ್ತಾಂತರ’

June 2, 2021 by bkl news Leave a Comment

ಭಟ್ಕಳ ಹಾಗೂ ಹೊನ್ನಾವರ ತಾಲೂಕಿಗೆ ಅವಶ್ಯಕ ಎರಡು ಅಂಬ್ಯುಲೆನ್ಸ ಶಾಸಕ ಸುನೀಲರಿಂದ ಹಸ್ತಾಂತರ''ಕುದ್ದು ಅಂಬ್ಯುಲೆನ್ಸ ಚಲಾಯಿಸಿ ಸರಕಾರಿ ಆಸ್ಪತ್ರೆಗೆ ತಂದ ಶಾಸಕ ಸುನೀಲ ನಾಯ್ಕ'ಭಟ್ಕಳ: ಶಾಸಕರ ಪ್ರಾದೇಶಿಕಾಭಿವೃದ್ಧಿ ನಿಧಿ ಯೋಜನೆಯಿಂದ ಭಟ್ಕಳ ಮತ್ತು ಹೊನ್ನಾವರ ತಾಲೂಕು ಆಸ್ಪತ್ರೆಗಳಿಗೆ ಒಟ್ಟೂ 40 ಲಕ್ಷ ರೂಪಾಯಿ ವೆಚ್ಚದ 2 ನೂತನ ಅಂಬ್ಯುಲೆನ್ಸ್ ಗಳನ್ನು ಕಡವಿನಕಟ್ಟಾ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸುವ ಮೂಲಕ ಶಾಸಕ ಸುನೀಲ‌ ನಾಯ್ಕ ಆಸ್ಪತ್ರೆಯ … [Read more...] about ಭಟ್ಕಳ ಹಾಗೂ ಹೊನ್ನಾವರ ತಾಲೂಕಿಗೆ ಅವಶ್ಯಕ ಎರಡು ಅಂಬ್ಯುಲೆನ್ಸ ಶಾಸಕ ಸುನೀಲರಿಂದ ಹಸ್ತಾಂತರ’

ಜಾಗೃತಿ ಹಾಗೂ ಮಾಹಿತಿ ಹಂಚುವಿಕೆಯಿಂದ ಮಾರಣಾಂತಿಕ ಏಡ್ಸ ಕಾಯಿಲೆಯನ್ನು ತಡೆಯಬಹುದು; ಸತ್ಯನಾರಾಯಣ ಪಡ್ತಿ

December 5, 2017 by Sachin Hegde Leave a Comment

ಕಾರವಾರ: ಜಾಗೃತಿ ಹಾಗೂ ಮಾಹಿತಿ ಹಂಚುವಿಕೆಯಿಂದ ಮಾರಣಾಂತಿಕ ಏಡ್ಸ ಕಾಯಿಲೆಯನ್ನು ತಡೆಯಬಹುದು ಎಂದು ಅಮದಳ್ಳಿ ಗ್ರಾಮ ಪಂಚಾಯತ ಅಧ್ಯಕ್ಷ ಸತ್ಯನಾರಾಯಣ ಪಡ್ತಿ ಹೇಳಿದರು. ಅಮದಳ್ಳಿಯ ಪಂಚಾಯತ ಸಭಾಭವನದಲ್ಲಿ ನೆಹರು ಯುವ ಕೇಂದ್ರ, ತಾಲೂಕಾ ಯುವ ಒಕ್ಕೂಟ, ಪ್ರಾಥಮಿಕ ಆರೋಗ್ಯ ಕೇಂದ್ರ, ಮಾಚಿದೇವ ಯುವಕ ಸಂಘ ಹಾಗೂ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಆಶ್ರಯದಲ್ಲಿ ನಡೆದ ಏಡ್ಸ ಜಾಗೃತಿ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು. ವಿಶೇಷ ಉಪನ್ಯಾಸ ನೀಡಿದ … [Read more...] about ಜಾಗೃತಿ ಹಾಗೂ ಮಾಹಿತಿ ಹಂಚುವಿಕೆಯಿಂದ ಮಾರಣಾಂತಿಕ ಏಡ್ಸ ಕಾಯಿಲೆಯನ್ನು ತಡೆಯಬಹುದು; ಸತ್ಯನಾರಾಯಣ ಪಡ್ತಿ

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,076,810 visitors

Footer

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

ಸುಪ್ರೀಂ ಕೋರ್ಟ್‌ಲ್ಲಿ ಕ್ಲರ್ಕ್ ಹುದ್ದೆಗಳ ಭರ್ತಿಗಾಗಿ ಅರ್ಜಿ ಆಹ್ವಾನ 2025

February 8, 2025 By Sachin Hegde

© 2025 Canara Buzz · Contributors · Privacy Policy · Terms & Conditions · Member of Digital Avatar