ಯಲ್ಲಾಪುರ : ಇಳಿ ವಯಸ್ಸಿನಲ್ಲೂ ಸಹ ಇಷ್ಟು ಸಕ್ರೀಯರಾಗಿರುವವರನ್ನು ಕಂಡು ಮನಸ್ಸಿಗೆ ಖುಶಿಯಾಗುತ್ತದೆ. ಮನೆಯಿಂದ ದೂರವಿದ್ದರೂ ಜೊತೆಗಿರುವವರನ್ನೆ ತಮ್ಮವರು ಎಂದುಕೊಳ್ಳುವ ಇವರ ಮನಸ್ಥಿತಿ ನಿಜಾವಾಗಿಯೂ ಗಟ್ಟಿಯೇ ಸರಿ ಎಂದು ಕಮಾಂಡರ್ ಡಾ. ಅಯೋಧ್ಯ ಹೇಳಿದರು.ಇಂದು ನಗರದ ಬಾಳಗಿಮನೆಯಲ್ಲಿರುವ ಶ್ರೀ ರಾಘವೇಂದ್ರ ಬುದ್ಧಿಮಾಂದ್ಯ ಮಕ್ಕಳ ವಸತಿ ಶಾಲೆ ಹಾಗೂ ವೃದ್ಧಾಶ್ರಮದಲ್ಲಿ ೭೫ನೇ ಸ್ವಾತಂತ್ರೊö್ಯತ್ಸವದ ಪ್ರಯುಕ್ತ ಕಾರವಾರದ ಐ.ಎನ್.ಎಸ್. ವಿಕ್ರಮಾದಿತ್ಯ ನೌಕಾಪಡೆಯಿಂದ … [Read more...] about ಐ.ಎನ್.ಎಸ್. ವಿಕ್ರಮಾದಿತ್ಯ ನೌಕಾಪಡೆಯಿಂದ ವೃದ್ಧಾಶ್ರಮ ಕ್ಕೆ ಆಹಾರ ಸಾಮಾಗ್ರಿ ವಿತರಣೆ