ಹೊನ್ನಾವರ .ನಮ್ಮ ದೇಶ ಪ್ರಗತಿಪತದತ್ತ ಸಾಗುತ್ತಿದೆ. ಇಂದಿನ ಈ ತಾಂತ್ರಿಕ ಯುಗದಲ್ಲಿ ಎಲ್ಲರೂ ಶಿಕ್ಷಣವಂತರಾಗಬೇಕು. ಈ 21ನೇ ಶತಮಾನದಲ್ಲೂ ಅನಕ್ಷರಸ್ಥರು ಇದ್ದಾರೆ ಎಂದಾದರೆ ನಾವೆಲ್ಲ ಒಮ್ಮೆ ಯೋಚನೆ ಮಾಡಬೇಕಾದ ಸನ್ನಿವೇಶ ಒದಗಿಬರುತ್ತದೆ. ಒಂದು ದೇಶ ಪ್ರಗತಿಯನ್ನು ಪೂರ್ಣಪ್ರಮಾಣದಲ್ಲಿ ಸಾಧಿಸಿದೆ ಎಂದರೆ ಅಲ್ಲಿ ಸಾಕ್ಷರರ ಪ್ರಮಾಣ ಹೆಚ್ಚಿಗೆ ಇದ್ದಿರುತ್ತದೆ. ಆ ಕಾರಣದಿಂದ ಇಂದು ನಾವು ಅನಕ್ಷರಸ್ಥರಿಗೆ ಬೋಧಿಸುವ ಬೋಧಕರಿಗೆ ತರಬೇತಿ ಕಾರ್ಯಗಾರ ಏರ್ಪಡಿಸಿದ್ದೇವೆ ಎಂದು … [Read more...] about ಶಿಕ್ಷಣವಂತ ಪ್ರಜೆ ದೇಶದ ಆಸ್ತಿ- ಉಲ್ಲಾಸ ನಾಯ್ಕ