ಹೊನ್ನಾವರ; ತಾಲೂಕಿನ ಔಷಧಿ ಅಂಗಡಿಯಲ್ಲಿ ಕಾರ್ಯನಿರ್ವಹಿಸುವ ಸಿಬ್ಬಂದಿಗಳಿಗೆ ಕೋವಿಡ್ ವಾಕ್ಸಿನ್ ನೀಡುವಂತೆ ಜಿಲ್ಲಾ ಉಸ್ತುವಾರಿ ಸಚೀವರಿಗೆ ಮನವಿ ಸಲ್ಲಿಸಿದರು.ಕೋರೋನಾ ನಿಯಂತ್ರಣಕ್ಕಾಗಿ ಸರ್ಕಾರ ಲಾಕ್ ಡೌನ್ ಜಾರಿ ಮಾಡಿದ್ದು ಎಲ್ಲಾ ಅಂಗಡಿಗಳನ್ನು ಮುಚ್ಚಲಾಗಿದೆ ದಿನಸಿ ಸೇರಿದಂತೆ ಅಗತ್ಯವಸ್ತು ಖರೀದಿಗೆ ಸಮಯ ನಿಗಧಿ ಮಾಡಿದೆ.ಆದರೆ ಔಷಧಿ ಅಂಗಡಿಗಳು ಸಾರ್ವಜನಿಕರಿಗೆ ಸಮಸ್ಯೆ ಆಗದಂತೆ ದಿನವಿಡೀ ಕಾರ್ಯನಿರ್ವಹಿಸುತ್ತಿದೆ. ಸುರಕ್ಷತೆಯ ದೃಷ್ಟಿಯಿಂದ … [Read more...] about ಔಷಧಿ ಅಂಗಡಿಯಲ್ಲಿ ಕಾರ್ಯನಿರ್ವಹಿಸುವ ಸಿಬ್ಬಂದಿಗಳಿಗೆ ಕೋವಿಡ್ ವಾಕ್ಸಿನ್ ನೀಡುವಂತೆ ಜಿಲ್ಲಾ ಉಸ್ತುವಾರಿ ಸಚೀವರಿಗೆ ಮನವಿ
ಸರ್ಕಾರ ಲಾಕ್ ಡೌನ್
ಇಸ್ಪೀಟ್ ಅಡ್ಡೆಯ ಮೇಲೆ ದಾಳಿ;೧೧ ಜನರ ಮೇಲೆ ಪ್ರಕರಣ ದಾಖಲು
ಹೊನ್ನಾವರ: ತಾಲೂಕಿನ ಕರ್ಕಿಕೋಡಿ ಸಮೀಪ ಇಸ್ಪೀಟ್ ಅಡ್ಡೆಯ ಮೇಲೆ ದಾಳಿ ನಡೆಸಿದ ಪೋಲಿಸರು ೭೦೬೦೦ರೂಪಾಯಿ ನಗದು ಹಾಗೂ ೧೨ ದ್ವಿಚಕ್ರವಾಹನ ವಶಪಡಿಸಿಕೊಂಡು ೧೧ ಜನರ ಮೇಲೆ ಪ್ರಕರಣ ದಾಖಲಾದ ಘಟನೆ ವರದಿಯಾಗಿದೆ.ಒಂದಡೆ ಕೊರೊನಾ ಸೋಂಕು ಹರಡುತ್ತಿರುವ ಹಿನ್ನಲೆಯಲ್ಲಿ ಸರ್ಕಾರ ಲಾಕ್ ಡೌನ್ ಆದೇಶ ಜಾರಿಯಲ್ಲಿದ್ದರೂ ಯಾವುದೇ ಸುರಕ್ಷತಾ ಕ್ರಮ ಕೈಗೊಳ್ಳದೇ ಮ ಸಾಮಾಜಿಕ ಅಂತರ ಇಲ್ಲದೆ ತಮ್ಮ ಲಾಭಕೋಸ್ಕರ ಇಸ್ಪೀಟ್ ಎಲೆ ಗಳ ಮೇಲೆ ಪಂಥ ಕಟ್ಟಿ ಜೂಜಾಟ ಆಡುತ್ತಿದ್ದ 11 ಜನರು ಹಾಗೂ … [Read more...] about ಇಸ್ಪೀಟ್ ಅಡ್ಡೆಯ ಮೇಲೆ ದಾಳಿ;೧೧ ಜನರ ಮೇಲೆ ಪ್ರಕರಣ ದಾಖಲು