• Skip to main content
  • Skip to secondary menu
  • Skip to primary sidebar
  • Skip to footer
  • ಮುಖಪುಟ
  • ಅಂಕಣಗಳು
  • ಆರೋಗ್ಯ
    • ಮನೆಮದ್ದು
  • ವಿಡಿಯೋ
  • ಪುರವಣಿಗಳು
  • ಸಂಸ್ಕೃತಿ-ಕಲೆ
  • Live News
  • Classifieds
    • Submit FREE Classified Ad

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
  • ರಾಷ್ಟ್ರೀಯ
  • ಅಂತರರಾಷ್ಟ್ರೀಯ
  • ಕ್ರೀಡೆ
  • ಉದ್ಯೋಗ
  • ಅಪರಾಧ
  • ಕೃಷಿ
    • ಪಶುವೈದ್ಯಕೀಯ
  • ಪ್ರವಾಸ
  • ಸಿನೆಮಾ

ಹೋಮ

ಎಕ್ಕಗಿಡದ ಔಷಧಿ ಗುಣಗಳು

November 14, 2020 by KV Parthasarathi Kshatriya Leave a Comment

ಅರ್ಕ (ಶ್ವೇತಾರ್ಕ) ಅಲಕ್ರ (ರಕ್ತಾರ್ಕ) ರೂಪಿಕಾ, ಅಲಾರ್ಕ, ದೇವರ ಎಕ್ಕ, ಎಕ್ಕದಗಿಡ, ಎಕ್ಕದಕಂಟೀರುಯಿ, ಮೊದರ್, ಎರಕ್ಕು, ಎರುಕ್ಕುಂ ಎಕ್ಕ, ಅಕ್ಕಪತ್ರಂ, ಜಿಲ್ಲೆಡು, ಎಂಬ ಹೆಸರುಗಳಿಂದ ಕರೆಯುತ್ತಾರೆ. ಎಕ್ಕದ ಗಿಡವು ಭಾರತದೇಶದ ಎಲ್ಲಾ ಕಡೆಯೂ ಬೆಳೆಯುತ್ತೆ. ಈ ಗಿಡದಲ್ಲಿ ಎರಡು ಪ್ರಭೇದಗಳಿದ್ದು, ಇವೆರಡರಲ್ಲೂ ಒಂದೇ ರೀತಿಯ ಔಷಧೀಯ ಗುಣಗಳಿದ್ದು, ಬಿಳಿ ಬಣ್ಣದ ಹೂವು ಬಿಡುವ ಗಿಡವನ್ನು "ಶ್ವೇತಾರ್ಕ" ಎಂದು, ತಿಳಿ ನೇರಳೆ ಹೂವುಗಳು ಬಿಡುವ ಗಿಡವನ್ನು "ರಕ್ತಾರ್ಕ"ಎಂದು … [Read more...] about ಎಕ್ಕಗಿಡದ ಔಷಧಿ ಗುಣಗಳು

ಕಾಂಗ್ರೇಸ್ ಅಭ್ಯರ್ಥಿ ಸಚಿವ ದೇಶಪಾಂಡೆ ಕುಟುಂಬದಿಂದ ಶತಚಂಡಿ ಹೋಮ 8ನೇ ಬಾರಿ ವಿಧಾನಸಭೆ ಪ್ರವೇಶಿಸಲು 9ನೇ ಬಾರಿ ಸ್ಪರ್ದಿಸಿರುವ ದೇಶಪಾಂಡೆ

April 29, 2018 by Yogaraj SK Leave a Comment

ಹಳಿಯಾಳ:- ಹಳಿಯಾಳ ಪಟ್ಟಣದ ಪ್ರಸಿದ್ದ ಶ್ರೀ ತುಳಜಾಭವಾನಿ ದೇವಸ್ಥಾನದಲ್ಲಿ ಸಚಿವ ದೇಶಪಾಂಡೆ ಹಾಗೂ ಕುಟುಂಬದವರು ಶತಚಂಡಿ ಹೋಮ ನೆರವೆರಿಸಿದರು.  ಗೋಕಾಕ, ಹಂಪಿ, ಧಾರವಾಡ, ಕುಮಟಾ ಹೀಗೆ ರಾಜ್ಯದ ವಿವಿಧ ಭಾಗಗಳಿಂದ ಬಂದಂತಹ 25ಜನ ಪುರುಹೋಹಿತರ ನೇತೃತ್ವದಲ್ಲಿ ದೇವಸ್ಥಾನದಲ್ಲಿ ಕಳೆದ ಮೂರು ದಿನಗಳಿಂದ ಗಣಪತಿ ಹೋಮ, ನವಗ್ರಹ ಹೋಮ, ಸಚಿವರ ಕುಲದೇವತೆ ಶ್ರೀ ತುಳಜಾಭವಾನಿ ದೇವಿ ಹೋಮ ಸೇರಿದಂತೆ ಭಾನುವಾರ ಶತಚಂಡಿ ಹೋಮ ನೆರವೆರಿಸಲಾಯಿತು.  ಹಳಿಯಾಳ ಕ್ಷೇತ್ರದ ಕಾಂಗ್ರೇಸ್ … [Read more...] about ಕಾಂಗ್ರೇಸ್ ಅಭ್ಯರ್ಥಿ ಸಚಿವ ದೇಶಪಾಂಡೆ ಕುಟುಂಬದಿಂದ ಶತಚಂಡಿ ಹೋಮ 8ನೇ ಬಾರಿ ವಿಧಾನಸಭೆ ಪ್ರವೇಶಿಸಲು 9ನೇ ಬಾರಿ ಸ್ಪರ್ದಿಸಿರುವ ದೇಶಪಾಂಡೆ

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 920,660 visitors

Get Updates on WhatsApp




✓ Valid

Footer

ಶ್ವಾಸ್ ಟೀ ಮಾರುಕಟ್ಟೆಗೆ ಬಿಡುಗಡೆಗೊಳಿಸಿದ ಶಾಸಕ ದಿನಕರ್ ಶೆಟ್ಟಿ

September 2, 2020 By Vishwanath Shetty

ಪಶು ಪಕ್ಷಿಗಳಲ್ಲಿ ಮಧುಮೇಹವೇ !?

January 24, 2021 By Dr. Shridhar NB

ಕತ್ತು ಹಿಸುಕಿ ಮಹಿಳೆಯ ಕೊಲೆ

January 24, 2021 By bkl news

ಇಂದಿನಿಂದ ಐದು ದಿನ ಸೋಡಿಗದ್ದೆ ಶ್ರೀ ಮಹಾಸತಿ ದೇವಿಯ ಜಾತ್ರೆ ಆರಂಭ’ಕೋವಿಡ್ ಮಾರ್ಗಸೂಚಿಯಂತೆ ಭಕ್ತರಿಗೆ ದೇವರ ದರ್ಶನಕ್ಕೆ ವ್ಯವಸ್ಥೆ’

January 23, 2021 By bkl news

ತಾಲೂಕ ಪಂಚಾಯತ್‌ ಸಾಮಾನ್ಯ ಸಭೆಯಲ್ಲಿ ಸಾರ್ವಜನಿಕರೆಂದರೆ ಯಾರು ಎಂದು ಉಡಾಪೆಯ ಪ್ರಶ್ನೆ ಮಾಡಿದ ತಾಲೂಕ ಆಸ್ಪತ್ರೆಯ ಆಡಳಿತ ಅಧಿಕಾರಿ ಸವಿತಾ ಕಾಮತ್ ಇಂತಹ ಉಡಾಪೆತನ ಮರುಕಳಿಸದಂತೆ ಎಚ್ಚರ ವಹಿಸಿ ಆಕ್ರೋಶಿತ ತಾಲೂಕ ಪಂಚಾಯತ್‌ ಸದಸ್ಯರ ತಾಕಿತು

January 22, 2021 By bkl news

ಉದ್ಘಾಟನೆಗೆ ಸಜ್ಜಾಗಿನಿಂತ ಭಟ್ಕಳ ಮಿನಿ ವಿಧಾನಸೌಧ ಜ.25ಕ್ಕೆ ಕಂದಾಯ ಸಚಿವ ಸಚಿವ ಅಶೋಕರಿಂದ ಉದ್ಘಾಟನೆ

January 22, 2021 By bkl news

ಹೊನ್ನಾವರ ಬ್ಲಾಕ್ ಕಾಂಗ್ರೆಸ ಅಧ್ಯಕ್ಷರಿಂದ ಡಿ.ಕೆ. ಶಿವಕುಮಾರ ಭೇಟಿ

January 22, 2021 By Sachin Hegde

© 2021 Canara Buzz · Contributors · Privacy Policy · Terms & Conditions