ಹೊನ್ನಾವರ; ಇಂದು ಗರ್ಭಿಣೆ ಮಹಿಳೆ ಹಾಗೂ ಮಕ್ಕಳ ಆರೊಗ್ಯದಿಂದ ಇದ್ದಾರೆ ಅಂದರೆ, ಅದರಲ್ಲಿ ಅಂಗನವಾಡಿ ಕಾರ್ಯಕರ್ತೆಯರ ಪಾತ್ರ ಬಹುಮುಖ್ಯವಾಗಿದೆ ಎಂದು ಪಟ್ಟಣ ಪಂಚಾಯತ ಉಪಾಧ್ಯಕ್ಷೆ ಮೇಧಾ ನಾಯ್ಕ ಅಭಿಪ್ರಾಯಪಟ್ಟರು. ಅವರುಪಟ್ಟಣದ ಅಂಬೇಡ್ಕರ್ ಸಭಾಭವನದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಆಯೋಜಿಸಿದ ಪೆÇೀಷಣ್ ಪಕ್ವಾಡ್ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.ಸರ್ಕಾರದ ಹಲವು ಸೌಲಭ್ಯಗಳನ್ನು ಗ್ರಾಮೀಣ ಪಟ್ಟಣ ಭಾಗವೆನ್ನದೆ ಎಲ್ಲಡೆ ಮನೆ ಬಾಗಿಲಿಗೆ … [Read more...] about ಅಂಗನವಾಡಿ ಕಾರ್ಯಕರ್ತೆಯರ ಪಾತ್ರ ಬಹುಮುಖ್ಯ : ಮೇಧಾ ನಾಯ್ಕ